ಶೀಘ್ರ ಗತಿಯ ಸೇವೆಗೆ ಒತ್ತು ನೀಡಿದ ಫೆಡ್ ಎಕ್ಸ್
ಬೆಂಗಳೂರು, ಅ. 30: ಅಂತಾರಾಷ್ಟ್ರೀಯ ಮಟ್ಟದ ಕೋರಿಯರ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಫೆಡ್ ಎಕ್ಸ್ ಎಕ್ಸ್ ಪ್ರೆಸ್ ತನ್ನ ಸೇವೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಶೀಘ್ರ ವಿಲೇವಾರಿ ಮತ್ತು ಗ್ರಾಹಕ ಸ್ನೇಹಿಯಾಗಿರುವ ಫೆಡ್ ಎಕ್ಸ್ ಎಕ್ಸ್ ಪ್ರೆಸ್ ಒಂದೇ ದಿನದಲ್ಲಿ ಕೋರಿಯರ್ ತಲುಪಿಸಲಿದೆ.

ಶೀಘ್ರ ವಿಲೇವಾರಿ ಲಭ್ಯವಿರುವ ದೇಶಗಳು
ಆಸ್ಟ್ರಿಯಾ, ಬಹರೇನ್, ಬೆಲ್ಜಿ, ಬೊಲಿವಿಯಾ, ಚೀನಾ, ಡೆನ್ಮಾರ್ಕ್, ಈಕ್ವೆಡಾರ್, ಫಿನ್ ಲ್ಯಾಂಡ್, ಗಯಾನಾ, ಹಂಗೇರಿ. ಭಾರತ, ಇಂಡೋನೆಷಿಯಾ, ಕೋರಿಯಾ, ಕುವೈತ್, ಮಲೇಷಿಯಾ, ನಾರ್ವೆ, ಪೆರುಗ್ವೆ, ಸಿಂಗಪುರ್, ಸ್ವೀಡನ್, ಥೈಲಾಂಡ್ ಮತ್ತು ಯುನೈಟಡ್ ಅರಬ್ ದೇಶಗಳಿಗೆ ಶೀಘ್ರ ವಿಲೇವಾರಿ ಲಭ್ಯವಿದೆ ಎಂದು ಕಂಪನಿ ಪ್ರಕಟಣೆ ತಿಳಿಸಿದೆ.[ವಿಯೆಟ್ನಾಂ ಕೈ ಕುಲುಕಿದರೆ ಚೀನಾ ಮುಖ ಕೆಂಪಾಯಿತೇಕೆ?]
ಈ ದೇಶಗಳ ನಡುವಿನ ಗುರುತು ಮಾಡಿರುವ 97 ಮಾರುಕಟ್ಟೆಯಿಂದ ಮತ್ತೊಂದು ದೇಶಕ್ಕೆ ಸುಲಭವಾಗಿ ವಸ್ತುಗಳನ್ನು ಕಳುಹಿಸಬಹುದು. ರವಾನಿಸುವ ಸ್ಥಳ ಮತ್ತು ಗುರಿ ಆಧರಿಸಿ ಕೆಲವೊಮ್ಮೆ ಒಂದು ದಿನದ ವ್ಯತ್ಯಾಸವಾಗಬಹುದು. ಆದರೆ ನೀವು ಬುಕ್ ಮಾಡಿದ ದಿನವೇ ನಿಮ್ಮ ವಸ್ತುಗಳು ಸುರಕ್ಷಿತವಾಗಿ ಹಡಗಿಗೆ ರವಾನೆಯಾಗುತ್ತವೆ. ಕೈಗಾರಿಕೆಗೆ ಸಂಬಂಧಿಸಿದ ಕಾಗದ ಪತ್ರಗಳು, ಇಲೆಕ್ಟ್ರಾನಿಕ್ ಮತ್ತು ಸೂಕ್ಷ್ಮ ಯಂತ್ರಗಳು, ವೈದ್ಯಕಿಯ ಕಿಟ್ ಗಳು ಸೇರಿದಂತೆ ಯಾವುದೇ ವಸ್ತುಗಳನ್ನು ಸಾಗಿಸಲು ಇದು ಅತ್ಯುತ್ತಮವಾಗಿದೆ.
ಈ ವಿನೂತನ ಯೋಜನೆಯನ್ನು 'ಇಂಟರ್ ನ್ಯಾಷನಲ್ ಫಸ್ಟ್' ಎಂದು ಕರೆಯಲಾಗಿದ್ದು, ಪ್ರಪಂಚದ ವಿವಿಧ ಮೂಲೆಗೆ ನಿಮ್ಮ ವಸ್ತುಗಳನ್ನು ಸುಲಭವಾಗಿ ರವಾನಿಸಲು ಸಾಧ್ಯ ಎಂದು ಫೆಡ್ ಎಕ್ಸ್ ಎಕ್ಸ್ ಪ್ರೆಸ್ ಉಪಾಧ್ಯಕ್ಷ ರಾಜ್ ಸುಬ್ರಮಣಿಯನ್ ತಿಳಿಸಿದ್ದಾರೆ.
-
NR Narayana Murthy: ಬೆಂಗಳೂರಿನ ಯುಬಿ ಸಿಟಿಯಲ್ಲಿ ಬರೋಬ್ಬರಿ ಇಷ್ಟು ಕೋಟಿ ಐಷಾರಾಮಿ ಮನೆ ಖರೀದಿ ಮಾಡಿದ ದಂಪತಿ -
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ












Click it and Unblock the Notifications