ಬಜಾಜ್ ಆಟೋ ಕಾರ್ಖಾನೆಯಲ್ಲಿ 140 ಉದ್ಯೋಗಿಗಳಿಗೆ ಕೊರೊನಾ ಸೋಂಕು:ಫ್ಯಾಕ್ಟರಿ ಮುಚ್ಚಲು ನಿರಾಕರಣೆ
ನವದೆಹಲಿ, ಜೂನ್ 27: ಕೊರೊನಾವೈರಸ್ ಲಾಕ್ಡೌನ್ ಸಡಿಲಿಕೆ ಬಳಿಕ ಅನೇಕ ಕಾರ್ಖಾನೆಗಳು ಪುನಃ ಪ್ರಾರಂಭವಾದವು. ಎರಡು ತಿಂಗಳ ಬಳಿಕ ವ್ಯವಹಾರ ನಡೆಸುತ್ತಿವೆ. ಇಂತಹ ವೇಳೆಯಲ್ಲಿ ದೇಶದ ಅಗ್ರ ಬೈಕ್ ತಯಾರಕ ಬಜಾಜ್ ಆಟೋದ ವಲುಜ್ (ಔರಂಗಾಬಾದ್) ಕಾರ್ಖಾನೆಯಲ್ಲಿ ಈಗ 140 ಜನರು ಕೊರೊನಾ ಪಾಸಿಟಿವ್ ಎಂದು ಕಂಡುಬಂದಿದೆ. ಅದರಲ್ಲಿ ಇಬ್ಬರು ಉದ್ಯೋಗಿಗಳು ಸಾವನ್ನಪ್ಪಿದ್ದಾರೆ.
Recommended Video
ಕಂಪನಿಯಲ್ಲಿ ದೊಡ್ಡ ಮಟ್ಟಿಗೆ ಉತ್ಪಾದನಾ ಪ್ರಮಾಣವನ್ನು ಹೊಂದಿದೆ. ಹೀಗಾಗಿ ಕಾರ್ಖಾನೆಯನ್ನು ಮುಚ್ಚಲು ಬಜಾಜ್ ಆಟೋ ನಿರಾಕರಿಸಿದೆ.
ಕಂಪನಿಯ ನಿರ್ವಹಣೆಯ ಪ್ರಕಾರ, ವಲುಜ್ ಕಾರ್ಖಾನೆಯಲ್ಲಿ 8,100 ಉದ್ಯೋಗಿಗಳಿದ್ದಾರೆ. ಕೆಲವು ಸಿಬ್ಬಂದಿಗಳೊಂದಿಗೆ ಏಪ್ರಿಲ್ 24 ರಂದು ಉತ್ಪಾದನೆ ಪುನರಾರಂಭವಾಯಿತು. ಅದೇ ಸಮಯದಲ್ಲಿ, ಲಾಕ್ಡೌನ್ ಸಡಿಲಿಕೆ ಬಳಿಕ ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚಿಸಲಾಯಿತು. ನಂತರ ಜೂನ್ 6 ರಂದು ಕೊರೊನಾವೈರಸ್ನ ಮೊದಲ ಪ್ರಕರಣ ಇಲ್ಲಿ ವರದಿಯಾಗಿದೆ. ಆರಂಭದಲ್ಲಿ 79 ಕಾರ್ಖಾನೆಯ ಕಾರ್ಮಿಕರು ಪಾಸಿಟಿವ್ ಎಂದು ಹೇಳಲಾಗಿದ್ದರೂ ಶುಕ್ರವಾರ ಹೊರಬಂದ ವರದಿಯಲ್ಲಿ ಅವರ ಸಂಖ್ಯೆ 140 ಕ್ಕೆ ಏರಿತು. ಅದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಕಂಪನಿಯ ನಿರ್ವಹಣೆಯ ಪ್ರಕಾರ, ವಲುಜ್ ಕಾರ್ಖಾನೆ ಪ್ರತಿ ವರ್ಷ 5 ಲಕ್ಷ ಬೈಕುಗಳನ್ನು ಉತ್ಪಾದಿಸುತ್ತದೆ. ಕಾರ್ಖಾನೆ ಮುಚ್ಚುವ ಬಗ್ಗೆ ಕೆಲವರು ಮಾತನಾಡುತ್ತಿದ್ದಾರೆ, ಆದರೆ ಇದು ತಪ್ಪು ಎಂದು ಕಂಪನಿ ಹೇಳಿದೆ. ಕಾರ್ಖಾನೆ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಅದೇ ಸಮಯದಲ್ಲಿ, ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಕ್ಯಾಂಪಸ್ನಾದ್ಯಂತ ಅನುಸರಿಸಲಾಗುತ್ತಿದೆ.
ಒಂದು ವೇಳೆ ಕಾರ್ಖಾನೆಯನ್ನು ಮುಚ್ಚಿದರೆ ನೋ ವರ್ಕ್ ಪೇ ಎಂಬ ನಿಯಮದಡಿಯಲ್ಲಿ ಅದು ನೌಕರರ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದೆ. ಈ ಕಾರಣದಿಂದಾಗಿ, ಅವರು ಮುನ್ನೆಚ್ಚರಿಕೆ ವಹಿಸಿ ಕಾರ್ಖಾನೆಯನ್ನು ಮುಂದುವರಿಸಲು ಬಯಸಿದ್ದಾರೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications