ಜನವರಿಯಿಂದ ಒಂದು ಗಂಟೆಯ ವಿಮಾನ ಪ್ರಯಾಣಕ್ಕೆ 2,500 ರು.
ಸಣ್ಣ ನಗರಗಳ ಮಧ್ಯ ಒಂಬತ್ತರಿಂದ ನಲವತ್ತು ಸೀಟಿನ ಸಾಮರ್ಥ್ಯವಿರುವ ಪುಟ್ಟ ವಿಮಾನಗಳು ಹಾರಾಡಲಿವೆ. ಆ ಸೀಟುಗಳ ಸಂಖ್ಯೆ ಪೈಕಿ ಅರ್ಧದಷ್ಟರ ಬೆಲೆ 2,500 ಆಗಲಿದ್ದು, ಉಳಿದವರು ನಿಗದಿತ ದರವನ್ನೇ ಕೊಡಬೇಕಾಗುತ್ತದೆ.
ನವದೆಹಲಿ, ಅಕ್ಟೋಬರ್ 22: ಮುಂದಿನ ಜನವರಿಯಿಂದ ವಿಮಾನಯಾನ ಎಲ್ಲರಿಗೂ ಸಲೀಸಾಗುವ ಲಕ್ಷಣಗಳು ಗೋಚರಿಸುತ್ತಿವೆ. ಕೇಂದ್ರ ಸರಕಾರ ಹೊಸ ಯೋಜನೆಯೊಂದನ್ನು ಪರಿಚಯಿಸಲು ನಿರ್ಧರಿಸಿದೆ. ಅದರ ಪ್ರಕಾರ ಒಂದು ಗಂಟೆ ಅವಧಿಯಲ್ಲಿ ಪೂರ್ಣವಾಗುವ ವಿಮಾನ ಪ್ರಯಾಣಕ್ಕೆ 2,500 ನಿಗದಿ ಮಾಡಿ, ದೇಶದ ಸಣ್ಣ-ಪುಟ್ಟ ನಗರಗಳಿಗೂ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಗಿದೆ.
ಈ ಯೋಜನೆಗೆ 'ಉಡಾನ್' ಎಂದು ಹೆಸರು ನೀಡಲಾಗಿದೆ. ದೇಶದ ಮುಖ್ಯ ಮಾರ್ಗಗಳಲ್ಲಿ ಸಂಚರಿಸುವ ವಿಮಾನ ಪ್ರಯಾಣಿಕರಿಗೆ ಕಡಿಮೆ ಪ್ರಮಾಣದ ತೆರಿಗೆ ಹಾಕುವುದಕ್ಕೆ ನಿರ್ಧರಿಸಲಾಗಿದೆ. ಉಡಾನ್ ಯೋಜನೆಯಲ್ಲಿ ಮೊದಲಿಗೆ ಬಳಕೆಯಾಗದ ಹಾಗೂ ಅತಿ ಕಡಿಮೆ ಬಳಕೆ ಆಗುತ್ತಿರುವ ವಿಮಾನ ನಿಲ್ದಾಣಗಳನ್ನು ಗುರುತಿಸಲಾಗುತ್ತದೆ.[ಎಫ್ ಡಿಐ ಹೂಡಿಕೆ : ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರ]

ಆ ನಂತರ ಸಣ್ಣ ನಗರಗಳ ಮಧ್ಯ ಒಂಬತ್ತರಿಂದ ನಲವತ್ತು ಸೀಟಿನ ಸಾಮರ್ಥ್ಯವಿರುವ ಪುಟ್ಟ ವಿಮಾನಗಳು ಹಾರಾಡಲಿವೆ. ಆ ಸೀಟುಗಳ ಸಂಖ್ಯೆ ಪೈಕಿ ಅರ್ಧದಷ್ಟರ ಬೆಲೆ 2,500 ಆಗಲಿದ್ದು, ಉಳಿದವರು ನಿಗದಿತ ದರವನ್ನೇ ಕೊಡಬೇಕಾಗುತ್ತದೆ. ಹೆಲಿಕಾಪ್ಟರ್ ಸೇವೆಗಳೂ ಈ ಯೋಜನೆಯಲ್ಲಿ ಬರುತ್ತವೆ.[ವಿಮಾನಯಾನಿಗಳಿಗೆ 10 ದಿನಗಳಲ್ಲಿ ಶುಭ ಸುದ್ದಿ ಸಿಗಲಿದೆ]
ಪ್ರಯಾಣದ ದೂರ ಹೆಚ್ಚಾದಂತೆ ಬೆಲೆಯಲ್ಲೂ ಹೆಚ್ಚಳವಾಗುತ್ತದೆ. ಉಡಾನ್ ಯೋಜನೆಯಲ್ಲಿ ಮೊದಲ ವಿಮಾನವು ಮುಂದಿನ ವರ್ಷದ ಜನವರಿಯಲ್ಲಿ ಹಾರಾಟ ಆರಂಭಿಸಲಿದೆ. ಇಂಥ ಯೋಜನೆಯು ಜಗತ್ತಿನಲ್ಲೇ ಮೊದಲ ಬಾರಿ ಜಾರಿಗೆ ಬರಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿರಾಜು ಅವರು ಹೇಳಿದ್ದಾರೆ.
-
LPG New Rule: ಎಲ್ಪಿಜಿ ಹೊಸ ನಿಯಮ: ಪಿಎನ್ಜಿ ಸಂಪರ್ಕ ಇದ್ದರೆ ಇನ್ನು ಮುಂದೆ ಸಿಲಿಂಡರ್ ಸಿಗಲ್ಲ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ












Click it and Unblock the Notifications