Vegetables Price:ಬೆಂಗಳೂರಿನಲ್ಲಿ ಹೆಚ್ಚಾಯ್ತು ತರಕಾರಿ ದರ; ಯಾವ್ಯಾವ ತರಕಾರಿಗೆ ಎಷ್ಟೆಷ್ಟು ಬೆಲೆ ತಿಳಿಯಿರಿ
ಬೆಂಗಳೂರು, ಜೂನ್.24: ದೇಶದಲ್ಲಿ ಈ ಬಾರು ಮುಂಗಾರು ಕೈ ಕೊಟ್ಟಿದೆ. ಮಳೆ ಕೊರತೆ ಎದುರಾಗಿದೆ. ಉತ್ತರ ಭಾರತದಲ್ಲಿ ಉಷ್ಣಾಂಶ ಹೆಚ್ಚಾಗುತ್ತಲೆ ಇದೆ. ದಕ್ಷಿಣ ಭಾರತದಲ್ಲಿ ಕೊಂಚ ಮಟ್ಟಿಗೆ ಮಳೆಯಾಗುತ್ತಿದ್ದು, ಕೃಷಿಕರು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೆ, ತರಕಾರಿ, ಹಣ್ಣು, ಹೂವಿನ ಬೆಲೆ ಗಗನಕ್ಕೆ ಏರಿದ್ದು ಜನ ಸಾಮಾನ್ಯರು ಜೇಬು ಖಾಲಿ ಮಾಡಿಕೊಳ್ಳುತ್ತಿದ್ದಾರೆ.
ಈಗಾಗಲೇ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿರುವ ಕಾರಣ ಜನರು ಚಿಂತೆಯಲ್ಲಿದ್ದಾರೆ. ಇದರ ಜೊತೆಗೆ ತರಕಾರಿ ಬೆಲೆ ಕೂಡ ಗಗನಕ್ಕೇರುತ್ತಿದ್ದು. ಜನ ತರಕಾರಿ ಅಂಗಡಿಗಳಿಗೆ ಹೋಗಲು ಯೋಚಿಸುವಂತಾಗಿದೆ. ಎರಡು ವಾರಗಳ ಹಿಂದಷ್ಟೇ 20, 30 ರೂಪಾಯಿಯಿದ್ದ ಟೊಮೊಟೋ ಬೆಲೆ ಈಗಾಗಲೇ ನೂರು ರೂಪಾಯಿಯತ್ತ ದಾಪುಗಾಲು ಹಾಕುತ್ತಿದೆ.

ಮಾರುಕಟ್ಟೆಯಲ್ಲಿ ಇಂದಿನ ತರಕಾರಿ ಬೆಲೆ ಹೇಗಿದೆ?
ಬೆಳ್ಳುಳ್ಳಿ - ಕೆಜಿಗೆ 300 ರೂಪಾಯಿ
ಈರುಳ್ಳಿ (ಚಿಕ್ಕದು) - ಕೆಜಿಗೆ 60 ರೂಪಾಯಿ
ಈರುಳ್ಳಿ (ದೊಡ್ಡದು) - ಕೆಜಿಗೆ 40 ರೂಪಾಯಿ
ಟೊಮ್ಯಾಟೋ - ಕೆಜಿಗೆ 85 ರೂಪಾಯಿ
ಕ್ಯಾರೆಟ್ - ಕೆಜಿಗೆ 110 ರೂಪಾಯಿ
ಆಲೂಗಡ್ಡೆ - ಕೆಜಿಗೆ 60 ರೂಪಾಯಿ
ಹೂಕೋಸು - ಕೆಜಿಗೆ 60 ರೂಪಾಯಿ
ಬೆಂಡೆಕಾಯಿ - ಕೆಜಿಗೆ 66 ರೂಪಾಯಿ
ಕ್ಯಾಪ್ಸಿಕಂ - ಕೆಜಿಗೆ 80 ರೂಪಾಯಿ
ನುಗ್ಗೇಕಾಯಿ - ಕೆಜಿಗೆ 210 ರೂಪಾಯಿ

ಮೆಣಸಿನಕಾಯಿ - ಕೆಜಿಗೆ 140 ರೂಪಾಯಿ
ಬೀನ್ಸ್ - ಕೆಜಿಗೆ 150 ರೂಪಾಯಿ
ಬಿಟ್ರೂಟ್ - 55 ರೂಪಾಯಿ
ಬದನೆಕಾಯಿ - ಕೆಜಿಗೆ 90 ರೂಪಾಯಿ
ಹಾಗಲಕಾಯಿ - ಕೆಜಿಗೆ 40 ರೂಪಾಯಿ
ತೆಂಗಿನ ಕಾಯಿ -ಕೆಜಿಗೆ 45 ರೂಪಾಯಿ
ಶುಂಠಿ- ಕೆಜಿಗೆ 130 ರೂಪಾಯಿ
ಬದನೆ ಕಾಯಿ - ಕೆಜಿಗೆ 40 ರೂಪಾಯಿ
ಹಸಿರು ಬಟಾಣಿ- ಕೆಜಿಗೆ 70 ರೂಪಾಯಿ
ನಿಂಬೆ ಹಣ್ಣು - ಕೆಜಿಗೆ 180 ರೂಪಾಯಿ
ಕುಂಬಳಕಾಯಿ- ಕೆಜಿಗೆ 35 ರೂಪಾಯಿ
ಮೂಲಂಗಿ- ಕೆಜಿಗೆ 55 ರೂಪಾಯಿ
-
LPG ಪೂರೈಕೆ ವ್ಯತ್ಯಯ: ಬೆಂಗಳೂರಿನ ಪಿಜಿಗಳಲ್ಲೂ ಆಹಾರ ಪೂರೈಕೆ ಸ್ಥಗಿತದ ಭೀತಿ, ಆತಂಕದಲ್ಲಿ 10 ಲಕ್ಷ ಮಂದಿ -
LPG ಕೊರತೆ ಎಫೆಕ್ಟ್: ಬೆಂಗಳೂರಿನ ಪಿಜಿಗಳಲ್ಲಿ ಇನ್ಮುಂದೆ ಸಿಗಲ್ಲ ದೋಸೆ, ಚಪಾತಿ -
Bengaluru: SSLC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಬಿಎಂಟಿಸಿಯಿಂದ ಉಚಿತ ಪ್ರಯಾಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
Gold Rate: ಬಂಗಾರ ಮತ್ತಷ್ಟು ದುಬಾರಿ: 16,000 ರೂ. ದಾಟಿದ ಚಿನ್ನ, ಬೆಳ್ಳಿ ಬೆಲೆ ಕೂಡ ಏರಿಕೆ, ಇಲ್ಲಿದೆ ಇಂದಿನ ದರ ವಿವರ -
ಮಾರ್ಚ್ 10ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಅಕ್ಷಯ ತೃತೀಯ 2026: ಏಪ್ರಿಲ್ 19ಕ್ಕೆ ಚಿನ್ನದಂತಹ ಹಬ್ಬ; ಶುಭ ಮುಹೂರ್ತ, ಪೂಜಾ ವಿಧಿವಿಧಾನ, ವಿವರ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
ಪ್ರವಾಸೋದ್ಯಮ ಇಲಾಖೆಯಿಂದ ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಗೆ ಆತಿಥ್ಯ ಕ್ಷೇತ್ರದಲ್ಲಿ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ -
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ










Click it and Unblock the Notifications