'ಅಪ್ಪಿ ಮುತ್ತಿಡುವ ಅಮ್ಮ' ಬೆಂಗಳೂರಿಗೆ ಬರಲಿದ್ದಾರೆ
ಪ್ರತಿವರ್ಷ ಜನವರಿಯಲ್ಲಿ ಆರಂಭವಾಗುವ ಭಾರತ ಪ್ರವಾಸದ ಭಾಗವಾಗಿ ಬೆಂಗಳೂರಿಗೆ ಆಗಮಿಸುತ್ತಿರುವ ಅಮ್ಮಾ ಉಳ್ಳಾಲದ ಮಾತಾ ಅಮೃತಾನಂದಮಯಿ ಆಶ್ರಮದಲ್ಲಿ ಎರಡು ದಿನಗಳ ಸತ್ಸಂಗ ನಡೆಸಲಿದ್ದಾರೆ.
ಬೆಂಗಳೂರು, ಮಾರ್ಚ್ 6: ಕೇರಳದ ಅಧ್ಯಾತ್ಮ ಗುರು ಮಾತಾ ಅಮೃತಾನಂದಮಯಿ ಅವರು ಮಾರ್ಚ್ 8 ಮತ್ತು 9 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ಪ್ರತಿವರ್ಷ ಜನವರಿಯಲ್ಲಿ ಆರಂಭವಾಗುವ ಭಾರತ ಪ್ರವಾಸದ ಭಾಗವಾಗಿ ಬೆಂಗಳೂರಿಗೆ ಆಗಮಿಸುತ್ತಿರುವ ಅಮ್ಮಾ ಉಳ್ಳಾಲದ ಮಾತಾ ಅಮೃತಾನಂದಮಯಿ ಆಶ್ರಮದಲ್ಲಿ ಎರಡು ದಿನಗಳ ಸತ್ಸಂಗ ನಡೆಸಲಿದ್ದಾರೆ.[ಫೆ.24ರಂದು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಮಾತಾ ಅಮೃತಾನಂದಮಯಿ ಭೇಟಿ]
ಈ ಭಾರತ ಯಾತ್ರಾ ಕಾರ್ಯಕ್ರಮ 30 ವರ್ಷಗಳಿಂದ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ದೇಶದ ಎಲ್ಲ ಪ್ರಸಿದ್ಧ ಸ್ಥಳಗಳನ್ನೂ ಸಂದರ್ಶಿಸುವ ಅಮ್ಮಾ, ಅಲ್ಲಿನ ಜನರ ಅಹವಾಲನ್ನು ಆಲಿಸುತ್ತಾರೆ.[ಬೆಂಗಳೂರಿನಲ್ಲಿ ಅಮ್ಮ : ಭಜನೆ, ಸತ್ಸಂಗ, ಧ್ಯಾನ, ದರ್ಶನ]
ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ಭಕ್ತರಿಗೆ ದರ್ಶನ ನೀಡಿ ತಮ್ಮ ಅಪ್ಪುಗೆಯ ಆಶೀರ್ವಾದ ನೀಡಲಿದ್ದಾರೆ.
Comments
English summary
Spiritual leader from Kerala Matha amritanandamayi will be in Begaluru on 8th and 8th of this month. She will deliver spiritual discourse and will give darshana to the devotees, ಬೆಂಗಳೂರಿಗೆ ಬರಲಿದ್ದಾರೆ ಕೇರಳದ ಅಮ್ಮ