ರಂಗ ಶಂಕರದಲ್ಲಿ 'ಬೀದಿಯೊಳಗೊಂದು ಮನೆಯ ಮಾಡಿ'
ಮೋಹಿತ್ ಟಾಕಲ್ಕರ್ . ಅವರ ನಿರ್ದೇಶನದ ಕನ್ನಡ ನಾಟಕ "ಬೀದಿಯೊಳಗೊಂದು ಮನೆಯ ಮಾಡಿ ." ಡಿಸೆಂಬರ್ 17 ರಂದು ಬೆಂಗಳೂರಿನ ಜೆಪಿ ನಗರದ ರಂಗಶಂಕರದಲ್ಲಿ ಎರಡು ಪ್ರದರ್ಶನ ಕಾಣುತ್ತಿದೆ.
ಬೆಂಗಳೂರು, ಡಿಸೆಂಬರ್ 16: "ಮೈ ಹೂಂ ಯೂಸುಫ್ ಔರ್ ಯೇ ಹೈ ಮೇರಾ ಭಾಯಿ " ಹಾಗೂ ಗಿರೀಶ್ ಕಾರ್ನಾಡರ ನಾಟಕ "ಬೆಂದಕಾಳು ಆನ್ ಟೋಸ್ಟ್ " ನಾಟಕವನ್ನು ಆಧರಿಸಿದ ಮರಾಠಿ ನಾಟಕ "ಉಣೇ ಪುರೇ ಶಹರ್ ಏಕ್ " ನಾಟಕಗಳ ನಿರ್ದೇಶಕ ಮೋಹಿತ್ ಟಾಕಲ್ಕರ್ ಅವರ ನಿರ್ದೇಶನದ ಕನ್ನಡ ನಾಟಕ "ಬೀದಿಯೊಳಗೊಂದು ಮನೆಯ ಮಾಡಿ ." ಶನಿವಾರದಂದು ರಂಗ ಶಂಕರದಲ್ಲಿ ನೋಡಿ ಆನಂದಿಸಿ
ಅನಂತ ಚತುರ್ದಶಿಯ ದಿನ ಇಡೀ ಪುಣೆ ಒಂದು ಸಂಭ್ರಮದಲ್ಲಿ ಮುಳುಗಿಬಿಡುತ್ತದೆ. ಗಣೇಶ ವಿಸರ್ಜನೆಯ ಮೆರವಣಿಗೆ . ಸುಮಾರು ಮೂವತ್ತು ಮೂವತ್ತೆರಡು ಗಂಟೆಗಳ ನಿರಂತರ ಮೆರವಣಿಗೆ ಇದು .

ಪುಣೆಯ ಲಕ್ಷ್ಮಿ ರಸ್ತೆ ಈ ಮೆರವಣಿಗೆಯ ಮುಖ್ಯ ಭಾಗ . ಈ ರಸ್ತೆಯ ಎರಡೂ ಬದಿಯಲ್ಲಿನ ಮನೆಗಳ ಬಾಲ್ಕನಿಗಳಿಗೆ ಅಂದು ವಿಪರೀತ ಬೇಡಿಕೆ . ಅಲ್ಲಿನ ಫುಟ್ ಪಾತುಗಳಂತೂ ಕಾಲಿಡಲು ಜಾಗವಿಲ್ಲದೇ ಕಿಕ್ಕಿರಿದಿರುತ್ತವೆ . ಆ ಮೆರವಣಿಗೆ ನೋಡದ ಭಕ್ತ ಭಕ್ತನೇ ಅಲ್ಲ ಅನ್ನುವಷ್ಟರ ಮಟ್ಟಿಗಿನ ಪರಿಸ್ಥಿತಿ ಉಂಟಾಗಿರುತ್ತದೆ .
ನಮ್ಮ ನಾಯಕ ಈ ವರ್ಷ ತನ್ನ ಮನೆಯ ಬಾಲ್ಕನಿಯ ಬಾಗಿಲನ್ನು ಮುಚ್ಚಿ ಮೆರವಣಿಗೆ ನೋಡಬಾರದು ಎಂದು ತೀರ್ಮಾನಿಸಿದ್ದಾನೆ . ಅಲ್ಲೇ ಶುರುವಾಗುವುದು ಸಾಂಸಾರಿಕ ರಾಜಕೀಯ , ಧಾರ್ಮಿಕ ರಾಜಕೀಯ . ಒಳ -ಹೊರಗಿನ ಒತ್ತಡಗಳು , ವಾದಕ್ಕೂ -ಜಗಳಕ್ಕೂ ತಯಾರಾದ ಬಂಧುಗಳು , ನೆರೆ -ಹೊರೆಯವರು . ಮುಚ್ಚಿದ ಬಾಗಿಲ ಸುತ್ತ ನಾಟಕ ಬಿಚ್ಚಿಕೊಳ್ಳುತ್ತದೆ .

ಮರಾಠಿ ಮೂಲ ಢೋಲ್ ತಾಷೆ : ರಚನೆ : ಚಂ ಪ್ರ ದೇಶಪಾಂಡೆ
ಕನ್ನಡಕ್ಕೆ : ಶ್ರೀಪತಿ ಮಂಜನಬೈಲ್, ಸುರೇಂದ್ರನಾಥ್
ನಿರ್ದೇಶನ : ಮೋಹಿತ್ ಟಾಕಲ್ಕರ್
ಡಿಸೆಂಬರ್ 17 | ಮಧ್ಯಾಹ್ನ 3:30 ಮತ್ತು ಸಂಜೆ 7:30
ರಂಗ ಶಂಕರ | ಟಿಕೆಟ್ ದರ 150/- ,
ಟಿಕೆಟ್ಗಳು ರಂಗ ಶಂಕರದಲ್ಲಿ ದೊರೆಯುತ್ತವೆ. paytm ಮತ್ತು debit/credit card ಸ್ವೀಕರಿಸಲಾಗುವುದು
ಆನ್ಲೈನ್ ಟಿಕೆಟ್ಗಳು : www.bookmyshow.com
(ಒನ್ಇಂಡಿಯಾ ಸುದ್ದಿ)
-
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
Ragi Mudde: ಕರ್ನಾಟಕದ ರಾಗಿ ಮುದ್ದೆ ಸವಿಯಬೇಕು: ಮಂಡ್ಯದಲ್ಲಿ ಬಯಕೆ ಬಿಚ್ಚಿಟ್ಟ ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ -
ರೈತರ ಹಿತಾಸಕ್ತಿಗೆ ಧಕ್ಕೆಯಿಲ್ಲ: 1 ರೂಪಾಯಿಗೆ ಲೀಟರ್ ಹಾಲು ವಿವಾದಕ್ಕೆ ಸ್ಪಷ್ಟನೆ ಕೊಟ್ಟ FlipKart -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
ವೈಭವ್ ಸೂರ್ಯವಂಶಿ ಅದೃಷ್ಟದ ಮೇಲೆ ಸವಾರಿ ಮಾಡುತ್ತಿದ್ದಾರೆ: ಕೊಡಗಿನ ರಾಬಿನ್ ಉತ್ತಪ್ಪ ಎಚ್ಚರಿಕೆಯ ಸಲಹೆ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಮಾರ್ಚ್ 15 ದಿನ ಭವಿಷ್ಯ: ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ; ನಿಮ್ಮ ಜಾತಕ ಹೇಗಿದೆ ತಿಳಿಯಿರಿ -
Gold Rate: ಆಭರಣ ಪ್ರಿಯರ ಗಮನಕ್ಕೆ; ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ? ಇಲ್ಲಿದೆ ಮಾಹಿತಿ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ












Click it and Unblock the Notifications