Get Updates
Get notified of breaking news, exclusive insights, and must-see stories!

ಚಂದ್ರಶೇಖರ ಕಂಬಾರರ 'ಗುಳ್ಳಕಾಯಜ್ಜಿ' ನಾಟಕ

ಬೆಂಗಳೂರು, ಡಿಸೆಂಬರ್ 15 : ರಾಷ್ಟ್ರೀಯ ನಾಟಕ ಶಾಲೆ, ಬೆಂಗಳೂರು ಕೇಂದ್ರ ನಾಟಕೋತ್ಸವ ಕಾರ್ಯಕ್ರಮವನ್ನು ಶುಕ್ರವಾರ(ಡಿ.15 ) ರಿಂದ ಡಿಸೆಂಬರ್ 18 ರವರೆಗೆ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿರುವ ಎನ್ ಎಸ್ಡಿಯಲ್ಲಿ ಸ್ಟುಡಿಯೋದಲ್ಲಿ ಹಮ್ಮಿಕೊಂಡಿದೆ.

ಜ್ಞಾನಪೀಠ ಪುರಸ್ಕೃತರಾದ ಡಾ. ಚಂದ್ರಶೇಖರ ಕಂಬಾರರ 'ಗುಳ್ಳಕಾಯಜ್ಜಿ' ನಾಟಕವು ಡಿ.15 ರಿಂದ 18 ರವರೆಗೂ ಸಂಜೆ 7 ಗಂಟೆಗೆ ಪ್ರದರ್ಶನಗೊಳ್ಳಲಿದೆ. 2017-18 ನೇ ಸಾಲಿನ ನಾಟಕ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ ನಾಟಕ ಪ್ರದರ್ಶನಗೊಳ್ಳಲಿದೆ. ನಾಟಕವನ್ನು ಮಾಲತೇಶ ಬಡಿಗೇರ ಅವರು ನಿರ್ದೇಶಿಸಲಿದ್ದಾರೆ, ಸಿದ್ದರಾಮ ಕೇಸಾಪುರ ಅವರು ಸಂಗೀತ ನೀಡಲಿದ್ದಾರೆ.

NSD students will perform Kambaras' Gullakayajji'

ಪಾಂಡಿಚೇರಿ, ತಮಿಳುನಾಡಿನಿಂದ 6 ವಿದ್ಯಾರ್ಥಿಗಳು, ಆಂಧ್ರ ಪ್ರದೇಶ, ತಮಿಳುನಾಡಿನಿಂದ 5 ವಿದ್ಯಾರ್ಥಿಗಳು, ಕೇರಳದಿಂದ ಇಬ್ಬರು ಹಾಗೂ ಕರ್ನಾಟಕಾದ್ಯಂತ ವಿವಿಧ ಭಾಗಗಳ ವಿದ್ಯಾರ್ಥಿಗಳು ಒಟ್ಟು 20 ಮಂದಿ ನಾಟಕ ಪ್ರದರ್ಶಿಸಲಿದ್ದಾರೆ .
More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+