ನವನೀತ್ ಪ್ರಕಾಶನದಿಂದ ಮಕ್ಕಳಿಗೆ ಉಡುಗೊರೆಗಾಗಿ ವಿಶೇಷ ಪುಸ್ತಕ
ಬೆಂಗಳೂರು, ಅಕ್ಟೋಬರ್ 14: ಶೈಕ್ಷಣಿಕ ಪಠ್ಯ ಪುಸ್ತಕ, ಸ್ಟೇಶನರಿಗಳ ಉತ್ಪಾದಕ ಮತ್ತು ಮಕ್ಕಳ ಪುಸ್ತಕಗಳ ಪ್ರಕಾಶ ಸಂಸ್ಥೆಯಾದ ನವನೀತ್ ಎಜುಕೇಶನ್ ಲಿಮಿಟೆಡ್ 2 ರಿಂದ 8 ವರ್ಷದ ಮಕ್ಕಳಿಗಾಗಿ ವಿಶೇಷ ಪುಸ್ತಕಗಳನ್ನು ಹೊರ ತಂದಿದೆ. ನವರಾತ್ರಿ ಸರಸ್ವತಿ ಪೂಜೆ ಸಂದರ್ಭದಲ್ಲಿ ಈ ಪುಸ್ತಕಗಳನ್ನು ಉಡುಗೊರೆ ರೂಪದಲ್ಲಿ ನೀಡಬಹುದು ಎಂದು ಸಂಸ್ಥೆ ಹೇಳಿದೆ.
ಮಾಸ್ಕ್ ಮೇನಿಯಾ (ಸೂಪರ್ ಹೀರೋಸ್, ಕಾರ್ನಿವಾಲ್ ಮೋಜು ಅಥವಾ ಪ್ರೆಟ್ಟಿ ಪ್ರಿನ್ಸೆಸ್ ಪಾರ್ಟಿಗೆ ಹೋಗುತ್ತಿದೆಯೆ?, ಮಿಸ್ಟೀರಿಯಸ್ ಮಾನ್ಸ್ಟರ್ಸ್, ಸ್ಪೂಕಿ ಜೋಂಬೀಸ್); ಸ್ಟೈಲ್ ಯುವರ್ ನೇಲ್ಸ್; ಮತ್ತು ನಿಯಾನ್ ಕಲರಿಂಗ್ ಪುಸ್ತಕಗಳನ್ನು ಬಿಡುಗಡೆ ಮಾಡಿದೆ.
ಮಕ್ಕಳು ಡ್ರಾಯಿಂಗ್, ಪೈಂಟಿಂಗ್, ಪಜಲ್ ಸಾಲ್ವ್, ಕಥೆಗಳನ್ನು ಓದುವುದು ಹೀಗೆ ಪ್ರತಿ ಕ್ಷಣವು ಚಟುವಟಿಕೆಗಳಲ್ಲಿ ತೊಡಗಿಕೊಳ್ಳವುದೆಂದರೆ ತುಂಬಾ ಇಷ್ಟವಾಗುತ್ತದೆ, ಮಕ್ಕಳು ಚಟುವಟಿಕೆಗಳಲ್ಲಿ ಇರುವುದು ಮತ್ತು ವ್ಯಕ್ತಿತ್ವ ವಿಕಸನ ಬೆಳವಣಿಗೆ ಪ್ರತಿಯೊಬ್ಬ ತಂದೆತಾಯಿ ಜೊತೆ ನೆರವಾಗುತ್ತದೆ.

ನವನೀತ್ ಮಕ್ಕಳ ಪುಸ್ತಕ ವಿಭಾಗವು ಶೈಕ್ಷಣಿಕ ಪುಸ್ತಕಗಳು, ಚಟುವಟಿಕೆ ಪುಸ್ತಕಗಳು, ಡ್ರಾಯಿಂಗ್ ಪುಸ್ತಕಗಳು, ಹಿಡಿದು ಇಂದು ಪರಿಚಯಿಸಲಾಗಿರುವ ಮಾಸ್ಕ್ ಮೇನಿಯಾ, ಸ್ಟೈಲ್ ಯುವರ್ ನೇಲ್ಸ್ ಹಾಗೂ ನಿಯಾನ್ ಕಲರಿಂಗ್ ಪುಸ್ತಕಗಳವರೆಗೆ ಪ್ರತಿಯೊಬ್ಬ ತಂದೆ ತಾಯಿ ಮಗುವಿನ ಅಗತ್ಯಗಳನ್ನು ಪೂರೈಸುತ್ತದೆ.

ಸೂಪರ್ ಹೀರೋಸ್, ಕಾರ್ನಿವಾಲ್ ಫನ್, ಪ್ರೆಟ್ಟಿ ಪ್ರಿನ್ಸೆಸ್, ಜಂಗಲ್ ಟೇಲ್ಸ್, ಮಿಸ್ಟೀರಿಯಸ್ ಮಾನ್ಸ್ಟರ್ಸ್ ಮತ್ತು ಸ್ಪೂಕಿ ಜೋಂಬೀಸ್ ಮುಖವಾಡ ಪುಸ್ತಕಗಳಿಂದ ಕೂಡಿದ 8 ವಿವಿಧ ಶ್ರೇಣಿಗಳು ಮಾಸ್ಕ್ ಮೇನಿಯಾದಲ್ಲಿವೆ.
-
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video











Click it and Unblock the Notifications