ಮತ ಕರ್ನಾಟಕ: ಅಚಾತುರ್ಯ, ಅವಿವೇಕತನ, ಅಕ್ರಮ
ಬೆಂಗಳೂರು, ಏಪ್ರಿಲ್ 17: ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ ಸದ್ಯದ ಮಾಹಿತಿ ಪ್ರಕಾರ ಮಂದ ಗತಿಯಲ್ಲಿ ಮತದಾನ ನಡೆಯುತ್ತಿದೆ. ಮಲಗಿರುವ ಮತದಾರರು ಮೈಮುರಿದು ಎದ್ದು ಬಂದು ಮತ ಹಾಕುವುದು ಒಳಿತು.
ರಾಜಧಾನಿ ಬೆಂಗಳೂರಿನಲ್ಲಂತೂ ಸೋಂಭೇರಿ ಮತದಾರರು ತಾಚಿ ಮಾಡಿಬಿಟ್ಟಿದ್ದಾರೆ ಅನ್ನಿಸುತ್ತಿದೆ. ಇದು ನಿಜಕ್ಕೂ ಅವಿವೇಕತನದ ಪರಮಾವಧಿ. ಇಡೀ ಪ್ರಪಂಚದ ಬಗ್ಗೆ ಮಾತನಾಡುವ ಮಂದಿ ಮೊದಲು ವೋಟ್ ಮಾಡಿ ಸೈ ಅನ್ನಿಸಿಕೊಳ್ಳಲಿ ಎಂಬ ಮಾತುಗಳು ತೇಲಿಬರುತ್ತಿವೆ.
ಈ ಮಧ್ಯೆ ರಾಜ್ಯದಲ್ಲಿ ಅಲ್ಲಲ್ಲಿ ಕೆಲ ಅಚಾತುರ್ಯಗಳು, ಅವಿವೇಕತನಗಳು, ಅಕ್ರಮಗಳು, ಅಹಿತಕರ, ಅಸಹ್ಯಕರ ಅನಪೇಕ್ಷಿತ ಪ್ರಸಂಗಗಳು ನಡೆಯುತ್ತಿವೆ. ಕೆಲವೆಲ್ಲಾ ತೀರಾ ಕ್ಷುಲ್ಲಕವೆನಿಸಿದರೆ ಕೆಲವು ಘಟನೆಗಳನ್ನು ನೋಡಿದಾಗ ಮೈ ಉರಿಯುವುದು ಸಹಜ. ಸಂಜೆಯ ವೇಳೆಗೆ ಇನ್ನೂ ಎನ್ನಷ್ಟು ಅನಪೇಕ್ಷಿತ ಪ್ರಸಂಗಗಳು ನಡೆಯುತ್ತವೋ? ಕೆಲವು ಸ್ಯಾಂಪಲ್ ಚಿತ್ರಗಳು ಹೀಗಿವೆ.

ಬಿವಿ ನಾಯಕ್ ಗಿಂತ ನಾನೂ ಏನ್ ಕಮ್ಮಿಯಿಲ್ಲ: ಶಿವನಗೌಡ
ಚುನಾವಣಾ ಪ್ರಚಾರ ಭರಾಟೆಯಲ್ಲಿ ಹಾವು ಮುಂಗುಸಿಯಂತೆ ಕಿತ್ತಾಡಿದ ರಾಯಚೂರು ಅಭ್ಯರ್ಥಿಗಳಾದ ಬಿವಿ ನಾಯಕ್ ಮತ್ತು ಶಿವನಗೌಡ ಎಂಬ ಮಾವ-ಅಳಿಯಂದಿರು ಮತದಾನ ಮುಗಿದ ನಂತರವೂ ಜಿದ್ದಾಜಿದ್ದಿ ಮುಂದುವರಿಸಿದ್ದಾರೆ.
ನಾಯಕ್ ಗಿಂತ ನಾನೇನೂ ಕಮ್ಮಿ ಎಂದು ತಾವೂ ಸಹ ಬಿಜೆಪಿಗೆ ಮತ ಹಾಕಿರುವುದನ್ನು (ಇವಿಎಂ ಯಂತ್ರದಲ್ಲಿ) ಸೆರೆ ಹಿಡಿದು ಫೇಸ್ ಬುಕ್ ಗೆ ಹಾಕಿ ಅವಿವೇಕತನ ಮೆರೆದಿದ್ದಾರೆ.

ಮತ ಕರ್ನಾಟಕ: ಅಚಾತುರ್ಯ, ಅವಿವೇಕತನ, ಅಕ್ರಮ
ಜೆಡಿಎಸ್ ಪಕ್ಷದ ಕಟ್ಟರ್ ಅಭಿಮಾನಿಯ ಅವಿವೇಕತನ

ಮತ ಕರ್ನಾಟಕ: ಅಚಾತುರ್ಯ, ಅವಿವೇಕತನ, ಅಕ್ರಮ
ರಾಯಚೂರು ಕಾಂಗ್ರೆಸ್ ಅಭ್ಯರ್ಥಿ ಬಿವಿ ನಾಯ್ಕ್ ಅವರ ದುಸ್ಸಾಹದ ಸ್ಯಾಂಪಲ್ ಇದು.

ಬೆಂ.ದ. ಕಾಂಗೈ ಅಭ್ಯರ್ಥಿ ನಿಲೇಕಣಿ ಅಚಾತುರ್ಯ
ಬೆಂ.ದ. ಕಾಂಗೈ ಅಭ್ಯರ್ಥಿ ನಿಲೇಕಣಿ ಅವರ ಅಚಾತುರ್ಯ. ಇಡೀ ಕುಟುಂಬದವರು ಎಡಗೈ ತೋರ್ಬೆರಳಿಗೆ ಮಸಿ ಹಾಕಿಸಿಕೊಂಡಿದ್ದಾರೆ.

ಬೆಂ.ದ. ಕಾಂಗೈ ಅಭ್ಯರ್ಥಿ ನಿಲೇಕಣಿ ಅಚಾತುರ್ಯ
ಬೆಂ.ದ. ಕಾಂಗೈ ಅಭ್ಯರ್ಥಿ ನಿಲೇಕಣಿ ಅವರ ಅಚಾತುರ್ಯ. ಇಡೀ ಕುಟುಂಬದವರು ಎಡಗೈ ತೋರ್ಬೆರಳಿಗೆ ಮಸಿ ಹಾಕಿಸಿಕೊಂಡಿದ್ದಾರೆ.
-
Puneeth Rajkumar Birthday: ಇಂದು ನಟ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ; ಅಭಿಮಾನಿಗಳಿಂದ ವಿಶೇಷ ನಮನ, ಶುಭಾಶಯಗಳ ಮಹಾಪೂರ -
ವಲಸೆ ಕಾರ್ಮಿಕರಿಂದಾಗಿ ಉದ್ಯೋಗ ನಷ್ಟವಾಗುತ್ತಿರುವ ಬಗ್ಗೆ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ: ಕಾರ್ಮಿಕ ಇಲಾಖೆ ಸ್ಪಷ್ಟನೆ -
ಮಂಗಳೂರಿಗೆ ಬರಲಿದೆ 26,000 ಟನ್ LPG ತೈಲ ಹೊತ್ತ 'ಶಿವಾಲಿಕ್' ಹಡಗು -
ಮಾರ್ಚ್ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಾರ್ಚ್ 16ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು












Click it and Unblock the Notifications