ಮೋದಿ, ಮುಸ್ಲಿಂ ಹಾಗೂ ಮಾಧ್ಯಮ: ಸಂವಾದ
ಬೆಂಗಳೂರು, ಮಾ.20: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿರುವ ಸಾಮಾಜಿಕ ಕಾರ್ಯಕರ್ತೆ ಮಧು ಕಿಶ್ವಾರ್ ಅವರೊಡನೆ ಸಂವಾದ ನಡೆಸುವ ಅವಕಾಶವನ್ನು ನಮೋ ಬ್ರಿಗೇಡ್ ಒದಗಿಸಿದೆ.
ಭಾರತದ ಸಮಕಾಲೀನ ಸಾಮಾಜಿಕ-ರಾಜಕೀಯ ಪರಿಸ್ಥಿತಿಯ ಬಗ್ಗೆ ಸ್ಥೂಲ ಸೂಕ್ಷ್ಮ ಚಿತ್ರಣ ನೀಡುವ 'ಮೋದಿ, ಮುಸ್ಲಿಂ ಹಾಗೂ ಮಾಧ್ಯಮ ವಾಯ್ಸ್ ಫ್ರಂ ನರೇಂದ್ರ ಮೋದಿಸ್ ಗುಜರಾತ್' ಹೆಸರಿನ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆ ಮಾಡಲಾಗುತ್ತದೆ. ಮಾನುಷಿ ಭಾರತ.ಆರ್ಗ್ ಸಂಸ್ಥೆ ಸ್ಥಾಪಕರಾದ ಮಧು ಪೂರ್ಣಿಮಾ ಕಿಶ್ವಾರ್ ಅವರು ಈ ಪುಸ್ತಕದ ಲೇಖಕಿಯಾಗಿದ್ದು ಅವರೊಟ್ಟಿಗೆ ನೇರವಾಗಿ ಸಂವಾದ ನಡೆಸಬಹುದಾಗಿದೆ.
ನವಚೇತನ
ಸಂಸ್ಥೆ
ಆಯೋಜನೆಯ
ಪುಸ್ತಕ
ಅನಾವರಣ
ಕಾರ್ಯಕ್ರಮ
ವಿವರ:
*
ಶುಕ್ರವಾರ
ಮಾರ್ಚ್
21,
2014,
ಸಂಜೆ
6.30ಕ್ಕೆ
*
ಸ್ಥಳ:
ಭಾರತೀಯ
ವಿದ್ಯಾ
ಭವನ,
ರೇಸ್
ಕೋರ್ಸ್
ರಸ್ತೆ,
ಬೆಂಗಳೂರು.
ಉಪಸ್ಥಿತಿ:
ಪ್ರೊ.
ಆರ್
ವೈದ್ಯನಾಥನ್,
ಐಐಎಂ,
ಬೆಂಗಳೂರು,
*
ಅನ್ವರ್
ಮಾಂಪಡಿ,
ಕರ್ನಾಟಕ
ಅಲ್ಪಸಂಖ್ಯಾತರ
ಆಯೋಗದ
ಮಾಜಿ
ಮುಖ್ಯಸ್ಥ,
*
ಡಾ.
ಅಶ್ವಿನಿ
ಮಹೇಶ್,
ಲೋಕಸತ್ತಾ
ಪಕ್ಷದ
ಅಧ್ಯಕ್ಷರು,
*
ಪ್ರೊ.
ಕೆ
ಗೋಪಿನಾಥ್,
ಐಐಎಂ,
ಬೆಂಗಳೂರು
ಸಂವಾದ
ಕಾರ್ಯಕ್ರಮ
ವಿವರ:
*
ಶನಿವಾರ
4
ಗಂಟೆಯಿಂದ
7
ಗಂಟೆ
*
ಸ್ಥಳ:
ನ್ಯೂ
ಹೊರೈಜನ್
ಕಾಲೇಜ್
ಆಫ್
ಇಂಜಿನಿಯರಿಂಗ್,
ಕಾಡುಬೀಸನಹಳ್ಳಿ,
ಔಟರ್
ರಿಂಗ್
ರಸ್ತೆ,
ಮಾರತ್
ಹಳ್ಳಿ,
ಬೆಂಗಳೂರು
ಹೆಚ್ಚಿನ
ವಿವರಗಳಿಗೆ
ಫೇಸ್
ಬುಕ್
ಇವೆಂಟ್
ಪುಟಕ್ಕೆ
ಭೇಟಿ
ಕೊಡಿ