ಎರಡೂವರೆ ತಿಂಗಳಲ್ಲೇ ತುಂಬಿತು ದೊಡ್ಡಗಣಪತಿ ಹುಂಡಿ
ಬಸವನಗುಡಿಯ ದೊಡ್ಡಗಣಪತಿ ದೇವಾಲಯದಲ್ಲಿ ಮಂಗಳವಾರ ಎಣಿಕೆ ಕಾರ್ಯ ನಡೆದಿದ್ದು ಎರಡೂವರೆ ತಿಂಗಳಲ್ಲೇ ಹುಂಡಿ ತುಂಬಿಕೊಂಡಿದ್ದು ಒಟ್ಟು ರು 25.95 ಲಕ್ಷ ಸಂಗ್ರಹವಾಗಿದೆ.
ಬೆಂಗಳೂರು, ನವೆಂಬರ್.23: ನೋಟ್ ರದ್ದು ಹಿನ್ನೆಲೆ ನಗರದ ವಿವಿಧ ದೇವಾಲಯಗಳ ಹುಂಡಿಗಳಿಗೆ ರು 500, ರು1000 ನೋಟುಗಳು ಹರಿದು ಬಂದಿದೆ.
ಬಸವನಗುಡಿಯ ದೊಡ್ಡಗಣಪತಿ ದೇವಾಲಯದಲ್ಲಿ ಮಂಗಳವಾರ ಎಣಿಕೆ ಕಾರ್ಯ ನಡೆದಿದ್ದು ಎರಡೂವರೆ ತಿಂಗಳಲ್ಲೇ ಹುಂಡಿ ತುಂಬಿಕೊಂಡಿದ್ದು ಒಟ್ಟು ರು 25.95 ಲಕ್ಷ ಸಂಗ್ರಹವಾಗಿದೆ.
ಮೊದಲು ಆರು ತಿಂಗಳಿಗೊಮ್ಮೆ ತುಂಬುತ್ತಿದ್ದ ಹುಂಡಿ ಎರಡೂವರೆ ತಿಂಗಳಲ್ಲೇ ತುಂಬಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಹಣದ ವಿವರ
2000 x 7 = 14,000
1000 x 751= 7,51.000
500 x 1,379= 6,89,500
100 x 6,693= 6,69,300
50 x 2,145= 1,07,250
10 x 23,140= 2,31,400
5 x 349 = 1,745
ನಾಣ್ಯಗಳು= 60,040
ಒಟ್ಟು= 25,92,705 ಹಣ ಸಂಗ್ರಹವಾಗಿದೆ.
ಹುಂಡಿಯಲ್ಲಿ ಸಿಕ್ಕಿರುವ ಹಣ ಬಹುತೇಕ ಬ್ಯಾಂಕ್ ರದ್ದು ಪಡಿಸಿರುವ ರು 500, 1000 ಸಾವಿರ ಮುಖ ಬೆಲೆಯ ಹಣವಾಗಿದೆ.
ಎಣಿಕೆ ಕಾರ್ಯವು ಶ್ರೀ ದೊಡ್ಡಗಣಪತಿ ಹಾಗೂ ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ, ಮುಜರಾಯಿ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಸಮ್ಮುಖದಲ್ಲಿ ನಡೆದಿತ್ತು. ಬುಧವಾರ ನಗರದ ಬನಶಂಕರಿ ದೇಗುಲದಲ್ಲಿ ಎಣಿಕೆ ಕಾರ್ಯ ನಡೆಯಲಿದೆ.
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ಹುಂಡಿಗಳಲ್ಲಿ ಜಮೆ ಆಗಿರುವ ರು 500 ಹಾಗೂ 1,000 ನೋಟುಗಳನ್ನು ಮಾರ್ಚ್ ಬದಲಿಗೆ ಡಿಸೆಂಬರ್ 31 ಒಳಗೆ ಬ್ಯಾಂಕ್ ಗಳಿಗೆ ಜಮಾ ಮಾಡಲು ಮುಜರಾಯಿ ಹಾಗೂ ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.
-
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ -
Yash: ಯಶ್ ಡಿಪ್ರೆಶನ್ನಲ್ಲಿದ್ದಾರೆ, ಕೆಜಿಎಫ್ ರೀತಿಯ ಸಿನಿಮಾ ನೀಡಲು ಆಗ್ತಿಲ್ಲ: ಜ್ಯೋತಿಷಿ ವೇಣುಸ್ವಾಮಿ -
Ajith Kumar: ನಟ ಅಜಿತ್ ಕುಮಾರ್ಗೆ ಮಹೀಂದ್ರಾದಿಂದ ರೇಸಿಂಗ್ ಕಾರ್ ಗಿಫ್ಟ್; ಇದರ ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಿ -
Double-Decker Flyover: ಸಿಲ್ಕ್ ಬೋರ್ಡ್ ಟ್ರಾಫಿಕ್ಗೆ ಮುಕ್ತಿ: ಇದೇ ತಿಂಗಳಲ್ಲಿ ಡಬಲ್ ಡೆಕ್ಕರ್ ಫ್ಲೈಓವರ್ ಸಂಚಾರಕ್ಕೆ ಮುಕ್ತ -
ಪುನೀತ್ ನಟನೆಯ "ಆಕಾಶ್" ರೀರಿಲೀಸ್: ಅಭಿಮಾನಿಗಳ ಜತೆ ಸಿನಿಮಾ ವೀಕ್ಷಿಸಿ ಕುಣಿದು ಕುಪ್ಪಳಿಸಿದ ನಟಿ ರಮ್ಯಾ -
Viral Video: ಮಗನ ಸಾಧನೆ ಕಂಡು ಭಾವುಕರಾದ ಪೋಷಕರು; ಕ್ಯೂಟ್ ವಿಡಿಯೋ ವೈರಲ್ -
ಸರ್ಕಾರಿ ಜಮೀನು ಒತ್ತುವರಿ ತಡೆಗೆ ಪ್ರತಿ ಮೂರು ತಿಂಗಳಿಗೊಮ್ಮೆ ಸ್ಥಳಕ್ಕೆ ಭೇಟಿ ನೀಡುತ್ತಿರಿ: ಸಚಿವ ಕೃಷ್ಣ ಬೈರೇಗೌಡ ಸೂಚನೆ -
Karnataka Weather: ರಾಜ್ಯವನ್ನು ಸುಡುತ್ತಿದೆ ರಣಬಿಸಿಲು; ಕರಾವಳಿ, ಮಲೆನಾಡಿಗೆ ಇಂದು ಮಳೆ ಮುನ್ಸೂಚನೆ -
Trisha Krishnan: ದಳಪತಿ ವಿಜಯ್ ಜೊತೆಗಿನ ಸಂಬಂಧ, ಡಿವೋರ್ಸ್ ಬಗ್ಗೆ ಮಾಧ್ಯಮಗಳ ಪ್ರಶ್ನೆ: ನಟಿ ತ್ರಿಶಾ ಕೊಟ್ಟ ಉತ್ತರವೇನು? -
92,00,00,000 ರೂಪಾಯಿ ಬಹುಮಾನ, ಈತನ ಬಗ್ಗೆ ಸುಳಿವು ನೀಡಿದರೆ ನಿಮಗೂ ಸಿಗಲಿದೆ ಹಣ... Mojtaba Khamenei












Click it and Unblock the Notifications