ಎರಡೂವರೆ ತಿಂಗಳಲ್ಲೇ ತುಂಬಿತು ದೊಡ್ಡಗಣಪತಿ ಹುಂಡಿ
ಬಸವನಗುಡಿಯ ದೊಡ್ಡಗಣಪತಿ ದೇವಾಲಯದಲ್ಲಿ ಮಂಗಳವಾರ ಎಣಿಕೆ ಕಾರ್ಯ ನಡೆದಿದ್ದು ಎರಡೂವರೆ ತಿಂಗಳಲ್ಲೇ ಹುಂಡಿ ತುಂಬಿಕೊಂಡಿದ್ದು ಒಟ್ಟು ರು 25.95 ಲಕ್ಷ ಸಂಗ್ರಹವಾಗಿದೆ.
ಬೆಂಗಳೂರು, ನವೆಂಬರ್.23: ನೋಟ್ ರದ್ದು ಹಿನ್ನೆಲೆ ನಗರದ ವಿವಿಧ ದೇವಾಲಯಗಳ ಹುಂಡಿಗಳಿಗೆ ರು 500, ರು1000 ನೋಟುಗಳು ಹರಿದು ಬಂದಿದೆ.
ಬಸವನಗುಡಿಯ ದೊಡ್ಡಗಣಪತಿ ದೇವಾಲಯದಲ್ಲಿ ಮಂಗಳವಾರ ಎಣಿಕೆ ಕಾರ್ಯ ನಡೆದಿದ್ದು ಎರಡೂವರೆ ತಿಂಗಳಲ್ಲೇ ಹುಂಡಿ ತುಂಬಿಕೊಂಡಿದ್ದು ಒಟ್ಟು ರು 25.95 ಲಕ್ಷ ಸಂಗ್ರಹವಾಗಿದೆ.
ಮೊದಲು ಆರು ತಿಂಗಳಿಗೊಮ್ಮೆ ತುಂಬುತ್ತಿದ್ದ ಹುಂಡಿ ಎರಡೂವರೆ ತಿಂಗಳಲ್ಲೇ ತುಂಬಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.

ಹಣದ ವಿವರ
2000 x 7 = 14,000
1000 x 751= 7,51.000
500 x 1,379= 6,89,500
100 x 6,693= 6,69,300
50 x 2,145= 1,07,250
10 x 23,140= 2,31,400
5 x 349 = 1,745
ನಾಣ್ಯಗಳು= 60,040
ಒಟ್ಟು= 25,92,705 ಹಣ ಸಂಗ್ರಹವಾಗಿದೆ.
ಹುಂಡಿಯಲ್ಲಿ ಸಿಕ್ಕಿರುವ ಹಣ ಬಹುತೇಕ ಬ್ಯಾಂಕ್ ರದ್ದು ಪಡಿಸಿರುವ ರು 500, 1000 ಸಾವಿರ ಮುಖ ಬೆಲೆಯ ಹಣವಾಗಿದೆ.
ಎಣಿಕೆ ಕಾರ್ಯವು ಶ್ರೀ ದೊಡ್ಡಗಣಪತಿ ಹಾಗೂ ಸಮೂಹ ದೇವಾಲಯಗಳ ಕಾರ್ಯನಿರ್ವಾಹಕ ಅಧಿಕಾರಿ, ಮುಜರಾಯಿ ಅಧಿಕಾರಿಗಳು, ಬ್ಯಾಂಕ್ ಸಿಬ್ಬಂದಿ ಸಮ್ಮುಖದಲ್ಲಿ ನಡೆದಿತ್ತು. ಬುಧವಾರ ನಗರದ ಬನಶಂಕರಿ ದೇಗುಲದಲ್ಲಿ ಎಣಿಕೆ ಕಾರ್ಯ ನಡೆಯಲಿದೆ.
ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಾಲಯಗಳ ಹುಂಡಿಗಳಲ್ಲಿ ಜಮೆ ಆಗಿರುವ ರು 500 ಹಾಗೂ 1,000 ನೋಟುಗಳನ್ನು ಮಾರ್ಚ್ ಬದಲಿಗೆ ಡಿಸೆಂಬರ್ 31 ಒಳಗೆ ಬ್ಯಾಂಕ್ ಗಳಿಗೆ ಜಮಾ ಮಾಡಲು ಮುಜರಾಯಿ ಹಾಗೂ ಜವಳಿ ಖಾತೆ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.
-
ರಾಜ್ಯದ ಕಳೆದ 3 ವರ್ಷಗಳ ದ್ವಿತೀಯ PUC ಫಲಿತಾಂಶದ ಹೈಲೈಟ್ಸ್; ಮೇಲುಗೈ ಸಾಧಿಸಿದ ಜಿಲ್ಲೆಗಳು ಯಾವುವು? ಇಲ್ಲಿದೆ ಮಾಹಿತಿ -
April 9 Horoscope: 12 ರಾಶಿಗಳಿಗೆ ಇಂದು ಸಂತೋಷ, ಸವಾಲು ಮತ್ತು ಅವಕಾಶಗಳ ಮಿಶ್ರ ಫಲ -
Viral: ಬೆಂಗಳೂರಿಗೆ ಕಾಲಿಟ್ಟಿತೇ ಡೇಂಜರಸ್ 'ಜಾಂಬಿ ಡ್ರಗ್'?: ಯುವಕನ ವಿಡಿಯೋ ನೋಡಿ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಜನ -
PUC Results: 2026ರ ದ್ವಿತೀಯ PUC ಪರೀಕ್ಷೆ ಫಲಿತಾಂಶ ಪ್ರಕಟ, ಇವರೇ ನೋಡಿ ಟಾಪರ್ -
Dhurandhar-2 OTT: ನೆಟ್ಫ್ಲಿಕ್ಸ್ ಅಲ್ಲ, ಈ ಒಟಿಟಿಯಲ್ಲಿ 'ಧರಂಧರ-2' ಅಬ್ಬರ, ಯಾವಾಗ? -
Ragi Price Today: ಕರ್ನಾಟಕದ ಮಾರುಕಟ್ಟೆಗಳಲ್ಲಿ ಇಂದಿನ "ರಾಗಿ' ಬೆಲೆ ಎಷ್ಟಿದೆ? ಲೇಟೆಸ್ಟ್ ಅಪ್ಡೇಟ್ -
Rain in Karnataka: ಕರ್ನಾಟಕದ ಕರಾವಳಿಯಲ್ಲಿ ಭಾರೀ ಬಿಸಿಲು; ಬೆಂಗಳೂರು ಸೇರಿ ಈ ಭಾಗಗಳಲ್ಲಿ ಮಳೆ: ಐಎಂಡಿ -
Election Commission: ಚುನಾವಣೆ ಸಮಯದಲ್ಲೇ ಭಾರತೀಯ ಚುನಾವಣಾ ಆಯೋಗದ ಟ್ವೀಟ್ ಎಡವಟ್ಟು, ಬಿಜೆಪಿ ಪರ ಎಂದ ವಿರೋಧ ಪಕ್ಷಗಳು -
Dhurandhar 2: ದುರಂಧರ್ 2 ಸಿನಿಮಾ: ಬಾಕ್ಸ್ ಆಫೀಸ್ನಲ್ಲಿ 1,000 ಕೋಟಿ ದಾಖಲೆಯ ನಡುವೆ ಹೊಸ ಸಂಕಷ್ಟ -
Zombis Drug: ಬೆಂಗಳೂರಲ್ಲಿ ಜಾಂಬಿ ಡ್ರಗ್ಸ್ ಸೇವಿಸಿ ಯುವಕನ ವಿಚಿತ್ರ ವರ್ತನೆ: ನಟ ದುನಿಯಾ ವಿಜಯ್ ವಿಡಿಯೋ ವೈರಲ್ -
Assembly Elections 2026: ಕೇರಳಂ, ಅಸ್ಸಾಂ, ಪುದುಚೇರಿ ವಿಧಾನಸಭೆ ಚುನಾವಣೆ ಮತದಾನ ಪ್ರಾರಂಭ -
Karnataka 2nd Puc Results 2026: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ; ರಾಜ್ಯದಲ್ಲಿ ಯಾವ ಜಿಲ್ಲೆ ಎಷ್ಟನೇ ಸ್ಥಾನ?












Click it and Unblock the Notifications