ಬೆಂಗಳೂರು: ಫಿನ್ಲೆಂಡ್ ಕಲಾವಿದೆಯಿಂದ ನೃತ್ಯ ಶಿಬಿರ
ಬೆಂಗಳೂರು, ಜೂ.26: ಅಭಿನಯ, ನೃತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಯೋಚಿಸುತ್ತಿದ್ದವರಿಗೆ ಒಂದು ಗುಡ್ನ್ಯೂಸ್. ನಿಮಗಾಗಿ ನಗರದಲ್ಲೊಂದು ವಿಶೇಷ ನೃತ್ಯ ಶಿಬಿರವೊಂದು ಆಯೋಜನೆ ಗೊಂಡಿದೆ.
ಇನ್ ದಿ ಫ್ಲೋ(In the flow) ಹೆಸರಿನ ಈ ನೃತ್ಯ ಶಿಬಿರ ಜುಲೈ 5ರಂದು ನಹರ್ ಹೆರಿಟೇಜ್ ಹೊಟೆಲ್ನಲ್ಲಿ ಆಯೋಜನೆಗೊಂಡಿದ್ದು ಫಿನ್ಲೆಂಡ್ನ ನೃತ್ಯ ಮತ್ತು ನಾಟಕದಲ್ಲಿ ವಿಶಿಷ್ಟ ಸಾಧನೆ ಮಾಡಿದ ಅನ್ನಾ ಒಲಿಕಿನೊರಾ(Anna Olkinuora) ಈ ಶಿಬಿರದಲ್ಲಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ.
ಈ ಶಿಬಿರದ ಮತ್ತಷ್ಟು ಮಾಹಿತಿ ಮುಂದಿನ ಸ್ಲೈಡ್ನಲ್ಲಿ

ಕಲಾ ಪ್ರಪಂಚದ ಆಸಕ್ತರಿಗಾಗಿ:
ಕಲಾವಿದರು ಮತ್ತು ಕಲಾ ಪ್ರಪಂಚದಲ್ಲಿ ಭವಿಷ್ಯ ರೂಪಿಸಲು ಮುಂದಾಗುತ್ತಿರುವ ಆಸಕ್ತರಿಗಾಗಿ ವಿಶೇಷ ಶಿಬಿರ ಆಯೋಜನೆ ಗೊಂಡಿದೆ. ದೇಹ ಚಲಿಸುವಿಕೆ, ಸೃಜನಶೀಲ ಅಭಿನಯ, ಥಿಯೇಟರ್ ಆಟಗಳು, ಪದಗಳ ಸ್ಪಷ್ಟ ಉಚ್ಚಾರ ಇತ್ಯಾದಿ ಅಂಶಗಳ ಬಗ್ಗೆ ಶಿಬಿರದಲ್ಲಿ ಮಾಹಿತಿ ನೀಡಲಾಗುತ್ತದೆ.

ಅನ್ನಾ ಒಲಿಕಿನೊರಾ
ಹತ್ತನೇ ವಯಸ್ಸಿನಲ್ಲೇ ನಾಟಕ ರಂಗದಲ್ಲಿ ಆಸಕ್ತಿ ಬೆಳೆಸಿದ್ದ ಅನ್ನಾ ಒಲಿಕಿನೊರಾ ವಿವಿಧ ರೀತಿಯ ನೃತ್ಯ ಪ್ರಕಾರಗಳನ್ನು ಅಧ್ಯಯನ ಮಾಡಿದ್ದಾರೆ. ಇಂಗ್ಲೆಂಡ್ನಲ್ಲಿ ನೃತ್ಯ ಶಿಬಿರಗಳನ್ನು ಆಯೋಜಿಸಿದ್ದಾರೆ. ಯೋಗದ ಬಗ್ಗೆ ತೀವ್ರ ಆಸಕ್ತಿ ಹೊಂದಿರುವ ಅನ್ನಾ ಪ್ರಸ್ತುತ ಭಾರತದಲ್ಲಿ ಯೋಗದಲ್ಲಿ ಹೆಚ್ಚಿನ ಅಧ್ಯಯನ ನಡೆಸುತ್ತಿದ್ದಾರೆ.

ಶಿಬಿರ ನಡೆಯುವ ಸ್ಥಳ:
ನಹರ್ ಹೆರಿಟೇಜ್ ಹೊಟೇಲ್
ಸೈಂಟ್ ಮಾಕ್ಸ್ ರಸ್ತೆ
ಬೆಂಗಳೂರು
ಅವಧಿ: ಬೆಳಗ್ಗೆ10 ರಿಂದ ಸಂಜೆ 5ರವರೆಗೆ
ಸಂಪರ್ಕಿಸಬೇಕಾದ ಸಂಖ್ಯೆ: 8095753000

ಶುಲ್ಕ ಎಷ್ಟು?
ಒಂದು ದಿನದ ಶಿಬಿರಕ್ಕೆ ವಯಸ್ಕರಿಗೆ 2250 ರೂ.
ವಿದ್ಯಾರ್ಥಿಗಳಿಗೆ 1800 ರೂ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications