Bengaluru Power Cut: ಬೆಂಗಳೂರಿನಲ್ಲಿ ಈ ವಾರ ಕರೆಂಟ್ ಕಟ್- ಏರಿಯಾಗಳ ಪಟ್ಟಿ, ಸಮಯ ತಿಳಿಯಿರಿ
ಬೆಂಗಳೂರು, ಆಗಸ್ಟ್ 24: ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (ಕೆಪಿಟಿಸಿಎಲ್) ಹಲವಾರು ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಈ ಕಾರಣ ಬೆಂಗಳೂರ ಮಹಾನಗರದಲ್ಲಿ ಇಂದು ಮತ್ತು ನಾಳೆ ಅಂದರೆ ಗುರುವಾರ ಮತ್ತು ಶುಕ್ರವಾರ ನಿಗದಿತ ಸಮಯದಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದೆ.
ಬೆಳಿಗ್ಗೆ 10 ರಿಂದ ಸಂಜೆ 5 ರ ವರಗೆ ಯಾವುದೇ ಸಮಯದಲ್ಲಿ ಪವರ್ ಕಟ್ ಆಗಬಹುದೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಯಾವ ಏರಿಯಾಗಳಲ್ಲಿ ಪವರ್ ಕಟ್?
ಬಡ್ಡಿಹಳ್ಳಿ, ಜಯನಗರ, ಗೋಕುಲ ವಿಸ್ತರಣೆ, ಶಿವರಾಮಕಾಂತ ನಗರ ರಿಂಗ್ ರಸ್ತೆ, ಕೆಸರುಮಡು, ಹಸನಪುರ, ಸಿಂಗೋನಹಳ್ಳಿ, ಗೌಡಯ್ಯನ ಪಾಳ್ಯ, ಗಿರಿನಗರ, ಸಂಜಯ ನಗರ, ಮಂಚಕಲ್ಲು ಕುಪ್ಪೆ, ಗಾಯತ್ರಿ ವೃತ್ತ, ಎಸ್ಬಿಎಂ ಮುಖ್ಯ ವೃತ್ತ, ಧರ್ಮಶಾಲಾ ರಸ್ತೆ, ಗಾಂಧಿ ವೃತ್ತ, ಕೊಲೊಂಯ್ ವೃತ್ತ, ಕೊಲೊಂಯ್, ಬ್ಯಾಂಕ್ ಚಳ್ಳಕೆರೆ ರಸ್ತೆ, ಮದಕರಿಪುರ, ಜೆಸಿಆರ್ ಮುಖ್ಯರಸ್ತೆ, ಗೋಪಾಲಪುರ ರಸ್ತೆ, ನೆಲಕಂಠೇಶ್ವರ ದೇವಸ್ಥಾನದ ಹತ್ತಿರ, ಬುರುಜನಹಟ್ಟಿ ವೃತ್ತ, ಮಾರಮ್ಮ ದೇವಸ್ಥಾನ, ನೆಹರು ನಗರ.
ವಿದ್ಯಾನಗರ, ಕನಕ ವೃತ್ತ, ದವಲಗಿರಿ ಬಡಾವಣೆ, ಎಸ್ಜೆಎಂ ಕಾಲೇಜು, ಹೆಡ್ಪೋಸ್ಟ್ ಆಫೀಸ್ ರಸ್ತೆ, ಪಿಬಿ ರಸ್ತೆ, ಎಸ್ಜೆಮಿಟ್ ವೃತ್ತ, ಖಾಸಗಿ ಬಸ್ ನಿಲ್ದಾಣ ರಸ್ತೆ, ಕೆಎಸ್ಆರ್ಟಿಸಿ ಬಸ್ ನಿಲ್ದಾಣ ರಸ್ತೆ, ಬಾಪೂಜಿ ನಗರ, ತಮಟಕಲ್ಲು, ಮೆದೇಹಳ್ಳಿ, ಕನಕನಗರ, ಪೊಲೀಸ್ ಕ್ವಾಟರ್ಸ್, ಜಿಆರ್ ಹಳ್ಳಿ, ಚಿಕ್ಕಪ್ಪನಹಳ್ಳಿ, ಚಿಕ್ಕಗನ್ನಕೆರೆ , ಕಲ್ಲಹಳ್ಳಿ, ದ್ಯಾಮವನಹಳ್ಳಿ, ತೋಪುರ ಮಾಳಿಗೆ, ಡಿ ಕೆ ಹಟ್ಟಿ, ಸಜ್ಜನಕೆರೆ.
ಎನ್ ಜಿ ಹಳ್ಳಿ, ಗೌಡಿಹಳ್ಳಿ, ಗೊಲ್ಲರಹಳ್ಳಿ, ಹೊಸಟ್ಟಿ, ಬಿಜಿ ಹಳ್ಳಿ, ಟಿ ನುಲೇನೂರು, ತೊಡ್ರನಾಳ್, ದಗ್ಗೆ, ಅಗ್ರಹಾರ, ಗುಂಡಿಮಡು, ಕುಣಗಲಿ, ಬಸಾಪುರ, ಚಳ್ಳಕೆರೆ ರಸ್ತೆ, ಕಾಮನಬಾವಿ ಬಡಾವಣೆ, ಜೋಗಿಮಟ್ಟಿ ರಸ್ತೆ, ಕೋಟೆ ರಸ್ತೆ, ಝೆಡ್ಪಿ ಕಚೇರಿ, ಟೀಚರ್ಸ್ ಕಾಲೋನಿ, ಎ ಐಡಿಪಿ ಲಾ. ಹಳ್ಳಿ, ಕುಂಚಿಗ್ನಹಳ್ಳಿ, ಇಂಗಳದಲ್ ಹಳ್ಳಿ, ಕೆನ್ನೆಡೆಲಾವು, ಇನ್ಹಳ್ಳಿ, ಸೀಬರ, ಸಿದ್ದವನದುರ್ಗ, ಮಾದನಾಯಕನಹಳ್ಳಿ ಮತ್ತು ಯಲವರ್ತಿ, ಅಡ್ಡಗಲ್, ರಾಯಲಪಾಡು, ಗೌನಿಪಲ್ಲಿ, ಪಲ್ಲಾಗಟ್ಟೆ.

ಕೆಂಚಮ್ಮ ನಾಗ್ತಿಹಳ್ಳಿ, ಉರ್ಲುಕಟ್ಟೆ, ದಿಡ್ಡಿಗಿ, ಹೊಸದುರ್ಗ, ವಡೆಯರಹಳ್ಳಿ, ಸಿದ್ದಯ್ಯನಕೋಟೆ, ಬಸವನಕೋಟೆ, ತಾರೇಹಳ್ಳಿ, ಗುಡ್ಡದಲಿಂಗನಹಳ್ಳಿ, ಇನಳ್ಳಿ, ಕೋಡದಗುಡ್ಡ, ಬಸವಪುರ, ಚನ್ನಾಪುರ, ಸೂರಡ್ಡಿಹಳ್ಳಿ, ಪಾಲನಾಯಕನಕೋಟೆ, ಕಲ್ಲೇದೂರು, ಮರಕುಂಟೆ, ಜಿ.ಕ. , ಚದರಗೊಳ್ಳ, ಮುಗಿದರಗಿಹಳ್ಳಿ.
ಚಿಕ್ಕ ಅರಕೆರೆ, ಕುರುಡಿ, ಮಾದಿಹಳ್ಳಿ, ತುಪ್ಪದಹಳ್ಳಿ, ಕಾಟೇನಹಳ್ಳಿ, ಅಸಗೋಡು, ಬೆಂಚೆಕಟ್ಟೆ, ಮುಚುನೂರು, ನರಸಿಂಹರಾಜಪುರ, ಮಾರೇನಹಳ್ಳಿ, ಮೇದಿಕೇರಿಹಳ್ಳಿ, ಮೇಡಿಗಿನಕೆರೆ, ಕೊರಟಿಕೆರೆ, ಕಸ್ತೂರಿಪುರ, ವ್ಯಾಸಗೊಂಡನಹಳ್ಳಿ, ಸೋಮನಹಳ್ಳಿ, ದೇವಿ ಗೋಕುಲದನಹಳ್ಳಿ, ಹಾಲಗಹರತ್ತದನಹಳ್ಳಿ, ದೇವಿ ಹಳೇಹರಕೆರೆ , ಲಕ್ಕಂಪುರ, ಗಡಿಮಾಕುಂಟೆ, ಗೋಪಾಲಪುರ , ಚಿಕ್ಕ ಉಜ್ಜಿನಿ, ತುಮ್ಮಿನಕಟ್ಟೆ, ಮಾರಿಕಟ್ಟೆ, ಕ್ಯಾಸನಹಳ್ಳಿ.
ಗೌರಿಪುರ, ಚಿಕ್ಕಬಂಟನಹಳ್ಳಿ, ಯರ್ಲಕಟ್ಟೆ, ವೆಂಕಟೇಶಪುರ, ಗುರುಸಿದ್ದಾಪುರ, ಅಗಸನಹಳ್ಳಿ, ಮಲೆಮಚ್ಚಿಕೆರೆ, ಹಿರೇಬನ್ನಿಹಟ್ಟಿ, ಜಡನಕಟ್ಟೆ, ಸೊಕ್ಕೆ, ಹೊಸಕೆರೆ, ಚಿಕ್ಕಕೋಗಲೂರು, ಅರಳಿಕಟ್ಟೆ, ಸಂತೆಬೆನ್ನೂರು, ಕಾಕನೂರು, ಸಿದ್ದನಮಠ, ಬೆಳ್ಳಿಗನೂರು, ಕಾಕನೂರು, ಸಿದ್ದನಮಠ, ಬೆಳ್ಳಿಗನೂರು, ಬೆಳ್ಳೀಗನೂರು, ಬೆಳ್ಳೀಗನೂರು, ಬೆಳ್ಳೀಗನೂರು, ಕಾಕನೂರು ಆಕಟ್ಟೆ, ಹದಡಿ, ಲೋಕಿಕೆರೆ, ಕೈದಾಳ .

ಗಿರಿಯಾಪುರ, ಕೋಲ್ಕುಂಟೆ, ನಾಗರಸನಹಳ್ಳಿ, ಕನಗೊಂಡನಹಳ್ಳಿ, ಬಲ್ಲೂರು, ಕಲ್ಕೆರೆ, ಮತ್ತಿ, ಹೂವಿನಮಡು, ಕುಕ್ಕುವಾಡ, ಹರಪ್ಪನಹಳ್ಳಿ ನಿಲ್ದಾಣ, ಬಿಟಿಎಂ 1 ನೇ ಹಂತ, ಮೆಜೆಸ್ಟಿಕ್ ಅಪಾರ್ಟ್ಮೆಂಟ್, ಗುರಪ್ಪನ ಪಾಳ್ಯ, ಜೈ ಭೀಮ್ ನಗರ, ಚಾಕೊಲೇಟ್ ಫ್ಯಾಕ್ಟರಿ ನಗರ, ಬಿಟ್ಮಡಿವಾಲಾ ರಸ್ತೆ, ಬಿ. , ಭಾರತಿ ಲೇಔಟ್, ಸೇಂಟ್ ಜಾನ್ ಹಾಸ್ಟೆಲ್, ಕೋರಮಂಗಲ 2ನೇ ಬ್ಲಾಕ್, ಕುದುರೆ ಮುಖ ಕಾಲೋನಿ, ಸಿಪಿಡ್ಲ್ಯುಡಿ ಕ್ವಾರ್ಟರ್ಸ್, ಸಿದ್ದಾರ್ಥ ಕಾಲೋನಿ.
ತಾವರೆಕೆರೆ, ಎಸ್ಜಿ ಪಾಳ್ಯ, ಆಕ್ಸೆಂಚರ್, ಸೇಂಟ್ ಜಾನ್ ವುಡ್ ಅಪಾರ್ಟ್ಮೆಂಟ್, ಒರಾಕಲ್, ಮಾರುತಿನಗರ, ವೆಂಕಟೇಶ್ವರ ಕಾಲೇಜು ರಸ್ತೆ, ಬೃಂದಾವನ ನಗರ, ಬೊಮ್ಮನಹಳ್ಳಿ, ಎಚ್ಎಸ್ಆರ್ ಲೇಔಟ್, ಕೂಡುಲು, ಜಕ್ಕಸಂದ್ರ, ಕೈಕೊಂಡನಹಳ್ಳಿ, ಸೋಮಸುಂದರಪಾಳ್ಯ, ಹೊಸಪಾಳ್ಯ, ಕೋರಮಂಗಲ, ಗೊಟ್ಟಿಗೆರಪ್ಪನವರ, ಮಲ್ಲನಗರ, ವೀವರ್ಸ್ ಕೊಲೊನೇಯ, ಮಾರುತಿನಗರ ಕಾಲೇಜು, ರಾಗಿಹಳ್ಳಿ, ಕಾಸರಗುಪ್ಪೆ, ರಾಷ್ಟ್ರೀಯ ಉದ್ಯಾನವನ, ಬಸವನಪುರ, ಮೈಲಸಂದ್ರ, ಬೈಟರಾಯನದೊಡ್ಡಿ.
ಲಕ್ಷ್ಮೀಪುರ, ಶಿವನಹಳ್ಳಿ, ಬಸವೇಶ್ವರ ನಗರ, ಗೋವಿಂದರಾಜ ನಗರ, ಕಾಮಶಿಪಾಳ್ಯ, ಆರ್ಪಿಸಿ ಲೇಔಟ್, ಬಿನ್ನಿ ಲೇಔಟ್, ಪ್ರಶಾಂತ್ ನಗರ, ಹೊಸಹಳ್ಳಿ ವಿಜಯನಗರ, ಸರ್ವಿಸ್ ರಸ್ತೆ, ವಿಜಯನಗರ 7ನೇ ಮುಖ್ಯದಿಂದ 13ನೇ ಮುಖ್ಯ, 1ನೇ ಹಂತ ತಿಮ್ಮೇನಹಳ್ಳಿ, ಮೆಕ್ ಲೇಔಟ್, ಮಾರೇನಹಳ್ಳಿ, ವಿನಾಯಕ ಲೇಔಟ್, ವಿನಾಯಕ ಲೇಔಟ್ , ರಂಗನಾಥಪುರ, ಇಂಡಿ. ಪ್ರದೇಶ.
ನಂಜಪ್ಪ ಇಂಡಿ ಎಸ್ಟೇಟ್, ಸುನ್ನದಗೋಡು, ಸೆಲ್ವಂ ಇಂಡಸ್ಟ್ರಿಯಲ್ ಎಸ್ಟೇಟ್, ಬಲ್ಲಾಯನ ಕೆರೆ, ಕಾವೇರಿಪುರ 1ನೇ ಬ್ಲಾಕ್, 2ನೇ ಬ್ಲಾಕ್, 3ನೇ ಬ್ಲಾಕ್, 5ನೇ ಬ್ಲಾಕ್, 6ನೇ ಬ್ಲಾಕ್, 7ನೇ ಬ್ಲಾಕ್, 8ನೇ ಬ್ಲಾಕ್, ನಾಗರಭಾವಿ 11ನೇ ಬ್ಲಾಕ್, ಎಚ್ಬಿಆರ್ಡಿಕ್ ಕಾಲೋನಿ, ಎಚ್ಬಿಆರ್ಡಿಕ್ ಕಾಲೋನಿ, ಸಿದ್ದಯ್ಯ ಪುರಾಣಿಕ ರಸ್ತೆ, ಪಾಪಯ್ಯ ಗಾರ್ಡನ್, ಮಾಗಡಿ ಮುಖ್ಯರಸ್ತೆ, ಅಗ್ರಹಾರ ದಾಸರ ಹಳ್ಳಿ, ಕೆಂಪಾಪುರ, ಅಗ್ರಹಾರ ಎಲ್/ಓ, ಡಿಫೆನ್ಸ್ ಎಲ್/ಒ, ಫಾರ್ಚೂನ್, ಎ ಬ್ಲಾಕ್, ಪೈ ಹೌಸ್, ಬೈತರಾಯನಪುರ, ಯುಎಎಸ್ ಲೇಔಟ್, ಟೆಲಿಕಾಂ ಲೇಔಟ್, ಮೈಲಿಗಲ್ಲು ಮತ್ತು ಹಿರಾನಂದನಿ ಅಪಾರ್ಟ್ಮೆಂಟ್.
-
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
ಮಾರ್ಚ್ 26ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
KEA: ರಾಜ್ಯದ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ, ಅಂತಿಮ ಅಂಕಪಟ್ಟಿ ಪ್ರಕಟ -
Jobs: ರಾಜ್ಯದ ಕಾರಾಗೃಹ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯಕೀಯ ಸಿಬ್ಬಂದಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಹತ್ವದ ಆದೇಶ -
ಬೆಂಗಳೂರಿನಲ್ಲಿ ದೇಶದ ಮೊದಲ ಮನೋರೋಗ ಅಧ್ಯಯನದ ಡಿಜಿಟಲ್ 'ಕಾಮ್-ಬ್ರೈನ್' ಲೋಕಾರ್ಪಣೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್












Click it and Unblock the Notifications