ಐವರು ಐಪಿಎಸ್ ಅಧಿಕಾರಿಗಳ ವರ್ಗಾವಣೆ

ಬೆಂಗಳೂರು:

ಫೆಬ್ರವರಿ
16:
ಐವರು
ಐಪಿಎಸ್
ಅಧಿಕಾರಿಗಳನ್ನು
ವರ್ಗಾವಣೆ
ಮಾಡಿ
ರಾಜ್ಯ
ಸರ್ಕಾರ
ಮಂಗಳವಾರ
ಆದೇಶ
ಹೊರಡಿಸಿದೆ.

id="toptextpromo">
id='are-slot-1'
class='oiad
oi-axt
oiadv'>
id='top-searched-articles'>

ಆಂತರಿಕ

ಭದ್ರತಾ
ವಿಭಾಗದ
ಎಡಿಜಿಪಿಯಾಗಿದ್ದ
ಭಾಸ್ಕರ್
ರಾವ್
ಅವರನ್ನು
ರೈಲ್ವೆ
ಎಡಿಜಿಪಿಯಾಗಿ
ವರ್ಗಾವಣೆ
ಮಾಡಲಾಗಿದೆ.
ಬೆಂಗಳೂರು
ಮೆಟ್ರೋಪಾಲಿಟನ್
ಟಾಸ್ಕ್
ಫೋರ್ಸ್
ಎಡಿಜಿಪಿ
ಪ್ರಶಾಂತ್
ಕುಮಾರ್
ಠಾಕೂರ್
ಅವರನ್ನು
ಲೋಕಾಯುಕ್ತ
ಎಡಿಜಿಪಿಯಾಗಿ
ವರ್ಗಾವಣೆ
ಆಗಿದ್ದಾರೆ‌.‌
ಲೋಕಾಯುಕ್ತ
ಎಡಿಜಿಪಿಯಾಗಿದ್ದ
ಐಪಿಎಸ್
ಅಧಿಕಾರಿ
ಎಸ್.
ಮೂರ್ತಿ
ಅವರನ್ನು
ಕರ್ನಾಟಕ
ರಾಜ್ಯ
ಪೊಲೀಸ್
ಹೌಸಿಂಗ್
ಕಾರ್ಪೊರೇಶನ್
ಹೆಚ್ಚುವರಿ
ಪೊಲೀಸ್
ಮಹಾ
ನಿರ್ದೇಶಕ
ಹುದ್ದೆಗೆ
ನಿಯೋಜಿಸಲಾಗಿದೆ.
ಕೆ.
ರಾಮಚಂದ್ರರಾವ್
ಅವರನ್ನು
ಬಿಎಂಟಿಎಫ್
ಎಡಿಜಿಪಿಯಾಗಿ
ಮತ್ತು
ಅರುಣ್
ಜೇಜಿ
ಚಕ್ರವರ್ತಿ
ಅವರನ್ನು
ಆಂತರಿಕ
ಭದ್ರತಾ
ವಿಭಾಗದ
ಎಡಿಜಿಪಿ
ಹುದ್ದೆಗಳಿಗೆ
ವರ್ಗಾವಣೆ
ಮಾಡಲಾಗಿದೆ.

Recommended Video

      ಇಂದಿನಿಂದ ಟೋಲ್ಗೇಟ್ ಗಳಲ್ಲಿ ಪಾಸ್ಟ್ಯಾಗ್ ಕಡ್ಡಾಯ-ಲಾರಿ ಚಾಲಕರ ಫೈಟ್ | Oneindia Kannada
      id='are-slot-2'
      class='oiad
      oi-axt
      oiadv'>

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+