Get Updates
Get notified of breaking news, exclusive insights, and must-see stories!

ಕೃಷ್ಣರಾವ್ ಪಾರ್ಕ್ ಅಭಿವೃದ್ಧಿಗೆ ಕ್ರಮ: ಅನಂತಕುಮಾರ್

ಬೆಂಗಳೂರು, ಜೂ.30: ಬಿಬಿಎಂಪಿಯ ‘ನಮ್ಮ ಬೆಂಗಳೂರು-ನನ್ನ ಕೊಡುಗೆ' ಯೋಜನೆಯಡಿಯಲ್ಲಿ ಬಸವನಗುಡಿಯ ಕೃಷ್ಣರಾವ್ ಪಾರ್ಕ್‍ನ್ನು ಅಭಿವೃದ್ದಿ ಮಾಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್‌ ಹೇಳಿದ್ದಾರೆ. [ಏನಿದು ನಮ್ಮ ಬೆಂಗಳೂರು ನನ್ನ ಕೊಡುಗೆ ಯೋಜನೆ?]

ಭಾನುವಾರ ಬೆಳಗ್ಗೆ ಪಾರ್ಕ್‌ಗೆ ಕೇಂದ್ರ ಸಚಿವ ಅನಂತಕುಮಾರ್ ಮತ್ತು ಬಿಬಿಎಂಪಿಯ ಮಹಾಪೌರರಾದ ಕಟ್ಟೆ ಸತ್ಯನಾರಾಯಣರವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿ ಪಾರ್ಕ್‍ನಲ್ಲಿದ್ದ ನೂರಾರು ಜನರು ಹಾಗೂ ನಡಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಪಾರ್ಕ್ ಅಭಿವೃದ್ಧಿ ಹಾಗೂ ಇಲ್ಲಿನ ವ್ಯವಸ್ಥೆಗಳ ನಿರ್ವಹಣೆ ಕುರಿತು ಸಮಾಲೋಚನೆ ನಡೆಸಿದರು.[ಬಡಗನಾಡು ಹಾಸ್ಟೆಲಿಗೆ 25 ಲಕ್ಷ ಕೊಟ್ಟ ಅನಂತಕುಮಾರ್]

 ಪಾರ್ಕ್ ಅಭಿವೃದ್ಧಿ:

ಪಾರ್ಕ್ ಅಭಿವೃದ್ಧಿ:

ಬಿಬಿಎಂಪಿಯ ‘ನಮ್ಮ ಬೆಂಗಳೂರು-ನಮ್ಮ ಕೊಡುಗೆ' ಯೋಜನೆಯಡಿಯಲ್ಲಿ ಬಸವನಗುಡಿಯ ಕೃಷ್ಣರಾವ್ ಪಾರ್ಕ್‍ನ್ನು ಅಭಿವೃದ್ದಿ ಮಾಡಲಾಗುವುದು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್‌ ಹೇಳಿದ್ದಾರೆ.

 ಸಚಿವರ ವಾಯುವಿಹಾರ:

ಸಚಿವರ ವಾಯುವಿಹಾರ:

ಪಾರ್ಕ್‌‌ ಭೇಟಿ ನೀಡುವ ವಾಯುವಿಹಾರಿಗಳ ಜೊತೆ ಸಚಿವರು ವಾಯುವಿಹಾರ ನಡೆಸಿದರು.

 ಸಾರ್ವ‌ಜನಿಕರೊಂದಿಗೆ ಸಮಾಲೋಚನೆ:

ಸಾರ್ವ‌ಜನಿಕರೊಂದಿಗೆ ಸಮಾಲೋಚನೆ:

ಕೃಷ್ಣರಾವ್ ಪಾರ್ಕ್ ನಡಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರೊಂದಿಗೆ ಕೃಷ್ಣರಾವ್ ಪಾರ್ಕ್ ಅಭಿವೃದ್ಧಿ ಹಾಗೂ ಇಲ್ಲಿನ ವ್ಯವಸ್ಥೆಗಳ ನಿರ್ವಹಣೆ ಕುರಿತು ಸಮಾಲೋಚನೆ ನಡೆಸಿದರು.

ಯುವಕರೊಂದಿಗೆ ವ್ಯಾಯಾಮ:

ಯುವಕರೊಂದಿಗೆ ವ್ಯಾಯಾಮ:

ಸಚಿವ ಅನಂತಕುಮಾರ್‌ ಕೃಷ್ಣರಾವ್‌ ಪಾರ್ಕ್‌‌ನಲ್ಲಿ ವ್ಯಾಯಾಮ ಹಾಗೂ ಕ್ರೀಡಾ ನಿರತ ಯುವಕರೊಂದಿಗೆ ಸೇರಿ ಸ್ವಲ್ಪ ಸಮಯ ವ್ಯಾಯಾಮ ನಡೆಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+