Get Updates
Get notified of breaking news, exclusive insights, and must-see stories!

ಬೆಂಗಳೂರಲ್ಲಿ ಹಂಸಲೇಖ, ಇಳಯರಾಜ ಹಾಡುಗಳ ಸುಧೆ

ಬೆಂಗಳೂರು, ಏಪ್ರಿಲ್ 26: ನಗರದ ಚೌಡಯ್ಯ ಸ್ಮಾರಕ ಭವನದಲ್ಲಿ ಏಪ್ರಿಲ್ 28ರಂದು ಸಂಗೀತ ದಿಗ್ಗಜರಾದ ಹಂಸಲೇಖ, ಇಳಯರಾಜ ಹಾಡುಗಳ ಸುಧೆ ಹರಿಯಲಿದೆ.

ಹಂಸಲೇಖ ಹಾಗೂ ಇಳಯರಾಜ ಅವರ ಸಂಯೋಜನೆಗಳ ಗೀತೆಗಳನ್ನು ಕನ್ನಡ ಚಿತ್ರರಂಗ ಹಾಗೂ ಸುಗಮ ಸಂಗೀತ ಕ್ಷೇತ್ರದ ಪ್ರತಿಭೆಗಳು ಹಾಡಿ, ರಂಜಿಸಲಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಖುದ್ದು ಹಂಸಲೇಖ ಅವರು ಉಪಸ್ಥಿತರಿರುತ್ತಾರೆ. ಆರ್ ಜೆ ಮಯೂರ ಅವರು ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರೆ.

A tribute to the legends Hamsalekha and Ilayaraja on April 28th

ಗಾಯಕರು/ ಸಂಗೀತಗಾರ : ಅಮಿತ್ ನಾಡಿಗ್, ಚಿನ್ಮಯ್ ಅತ್ರೇಯಸ್, ವ್ಯಾಸರಾಜ್ ಸೋಸಲೆ, ಸಿದ್ದಾರ್ಥ ಬೆಳ್ಮಣ್ಣು, ಅಂಕಿತಾ ಕುಂಡು, ಸಿಂಚನಾ ದೀಕ್ಷಿತ್, ಮಂಜು ಡ್ರಿಮ್

ಸಂಜೆ : 6 ಗಂಟೆ ನಂತರ
ಸ್ಥಳ : ಚೌಡಯ್ಯ ಸ್ಮಾರಕ ಭವನ, ವಯ್ಯಾಲಿಕಾವಲ್, ಬೆಂಗಳೂರು.
ಟಿಕೆಟ್ ಗಳಿಗಾಗಿ ಟಾಕ್ ಆಫ್ ಡಿ ಟೌನ್.ಕಾಂ ವೆಬ್ ಸೈಟ್ ಸಂಪರ್ಕಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+