ನಗರದ ಇನ್ನೆರಡು ಕಡೆ ಸ್ಟಾರ್ ಬಕ್ಸ್ ಕಾಫಿ ಪರಿಮಳ
ಬೆಂಗಳೂರು, ಜ.21: ಅಮೆರಿಕ ಖ್ಯಾತ ಕಾಫಿ ಮಳಿಗೆ ಸ್ಟಾರ್ ಬಕ್ಸ್ ಟಾಟಾ ಸಂಸ್ಥೆ ಜೊತೆ ಜಂಟಿಯಾಗಿ ಭಾರತದಲ್ಲಿ ಕಾಫಿ ಕಂಪು ಹರಡುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಮುಂಬೈ ನಂತರ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ವರ್ಷ ಸ್ಟಾರ್ ಬಕ್ಸ್ ತನ್ನ ಮೊದಲ ಕೆಫೆ ಆರಂಭಿಸಿತ್ತು. 2014ರ ಆರಂಭದಲ್ಲೇ ಇನ್ನೆರಡು ಕಡೆಗಳಲ್ಲಿ ತನ್ನ ಮಳಿಗೆಗಳನ್ನು ವಿಸ್ತರಿಸಿದೆ.
ನಗರದ ಕೋರಮಂಗಲದಲ್ಲಿ ಆರಂಭಗೊಂಡಿದ್ದ ಸ್ಟಾರ್ ಬಕ್ಸ್ ಕೆಫೆ ಯಶಸ್ಸಿನ ಉತ್ಸಾಹದಲ್ಲೇ ನಗರ ಪ್ರಮುಖ ಮಾಲ್ ಗಳಾದ ವೈಟ್ ಫೀಲ್ಡ್ ನಲ್ಲಿರುವ ಫೀನಿಕ್ಸ್ ಮಾರ್ಕೆಟ್ ಸಿಟಿ ಹಾಗೂ ಯಶವಂತಪುರದಲ್ಲಿರುವ ಬ್ರಿಗೇಡ್ ಓರಿಯಾನ್ ಮಾಲ್ ಗಳಲ್ಲಿ ಸ್ಟಾರ್ ಬಕ್ಸ್ ಕೆಫೆ ಆರಂಭಗೊಂಡಿದೆ.
ಭಾರತದಲ್ಲಿ ಒಟ್ಟಾರೆ 34 ಸ್ಟೋರ್ ಗಳನ್ನು ಹೊಂದಿರುವ ಸ್ಟಾರ್ ಬಕ್ಸ್ ಮುಂಬೈ, ದೆಹಲಿ ಎನ್ ಸಿಆರ್, ಪುಣೆ ಹಾಗೂ ಬೆಂಗಳೂರು ನಗರಗಳಲ್ಲಿ ತನ್ನ ಪರಿಮಳ ಬೀರುತ್ತಿದೆ. ಕೆಫೆ ಕಾಫಿ ಡೇ, ಕೋಸ್ಟಾ ಕಾಫಿ, ಬರಿಸ್ತಾ, ಗ್ಲೋರಿಯಾ ಜೀನ್ಸ್, ಕಾಫಿ ಬೀನ್ ಅಂಡ್ ಟೀ ಲೀಫ್ ಹೊಂದಿರುವ ಒನ್ ಟು ಕಾಫಿ ಸಂಸ್ಕೃತಿಯ ಬೆಂಗಳೂರಿನಲ್ಲಿ ಅಮೆರಿಕದ ಸ್ಟಾರ್ ಬಕ್ಸ್ ನಿಧಾನಗತಿಯಿಂದ ತನ್ನ ಕಂಪು ಬೀರತೊಡಗಿದೆ. ಸ್ಟಾರ್ ಬಕ್ಸ್ ಕಾಫಿ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಹೇಗಿದೆ ಮುಂದೆ ಓದಿ...

ಇನ್ನೆರಡು ಕಡೆ ಸ್ಟಾರ್ ಬಕ್ಸ್ ಕಾಫಿ ಪರಿಮಳ
ಸ್ಟಾರ್ ಬಕ್ಸ್ ಬಗ್ಗೆ : ವಾಷಿಂಗ್ಟನ್ ನ ಸಿಯಾಟಲ್ ಮೂಲದ ಸ್ಟಾರ್ ಬಕ್ಸ್ ಕಾರ್ಪೋರೇಷನ್ ಸಂಸ್ಥೆ ಅಂತಾರಾಷ್ಟ್ರೀಯ ಕಾಫಿ ಕಂಪನಿಯಾಗಿದೆ. ವಿಶ್ವದ ಅತ್ಯಂತ ವಿಸ್ತಾರವಾದ ಕಾಫಿ ಶಾಪ್ ಜಾಲ ಹೊಂದಿರುವ ಸಂಸ್ಥೆ ಇದಾಗಿದ್ದು 62ಕ್ಕೂ ಅಧಿಕ ದೇಶಗಳಲ್ಲಿ ಸುಮಾರು 19,000ಕ್ಕೂ ಅಧಿಕ ಕಾಫಿ ಶಾಪ್ ಜಗತ್ತಿನೆಲ್ಲೆಡೆ ಇದೆ. 1922ರಲ್ಲಿ ಸ್ಥಾಪಿತವಾದ ಈ ಕಂಪನಿ ಬಗ್ಗೆ ಹೆಚ್ಚಿನಮಾಹಿತಿಗೆ www.starbucks.com.
|
ಸ್ಟಾರ್ ಬಕ್ಸ್ ಕಾಫಿಗಾಗಿ ನೂಕು ನುಗ್ಗಲು
ಕಳೆದ ನವೆಂಬರ್ ನಲ್ಲಿ ಬೆಂಗಳೂರಿನ ಕೋರಮಂಗಲದ 7ನೇ ಬ್ಲಾಕಿನ ರಹೇಜ ಆರ್ಕೇಡ್ ಎದುರಿನ ರಿಯಲ್ ಸ್ಕ್ವೇರ್ ಕಟ್ಟಡದಲ್ಲಿ ಸ್ಟಾರ್ ಬಕ್ಸ್ ಆರಂಭಗೊಂಡಾಗ ಸ್ಟಾರ್ ಬಕ್ಸ್ ಅಭಿಮಾನಿಗಳು ಕ್ಯೂ ನಿಂತು ಕಾದು ಕಾಫಿ ಹೀರಿದ್ದರು
|
ಸ್ಟಾರ್ ಬಕ್ಸ್ ಕಾಫಿಗಾಗಿ ಕ್ಯೂ ನಿಲ್ಲಬೇಕೆ?
ಸ್ಟಾರ್ ಬಕ್ಸ್ ಕಾಫಿ ಕುಡಿಯಲು ಕ್ಯೂ ನಿಲ್ಲಬೇಕೆ? ಕಾಮನ್
|
ಸ್ಟಾರ್ ಬಕ್ಸ್ ಸರ್ವೀಸ್ ಅಷ್ಟು ಚೆನ್ನಾಗಿಲ್ಲ
ಸ್ಟಾರ್ ಬಕ್ಸ್ ಸರ್ವೀಸ್ ಅಷ್ಟು ಚೆನ್ನಾಗಿಲ್ಲ ಸೀಟಿಂಗ್ ಕೂಡಾ ಆಕರ್ಷಕವಾಗಿಲ್ಲ. Mocha ಮಾತ್ರ ಒಳ್ಳೆ ಟೇಸ್ಟ್ ಇತ್ತು
|
ಸ್ಟಾರ್ ಬಕ್ಸ್, ಸಿಸಿಡಿ vs ಫಿಲ್ಟರ್ ಕಾಫಿ
ದಕ್ಷಿಣ ಭಾರತದ ಫಿಲ್ಟರ್ ಕಾಫಿ ಮುಂದೆ ಸ್ಟಾರ್ ಬಕ್ಸ್, ಕೆಫೆ ಕಾಫಿಡೇ ಕಾಫಿ ರುಚಿ ಇರುತ್ತದೆಯೇ?
|
ಸ್ಟಾರ್ ಬಕ್ಸ್ ಜತೆ ಸೇರಿ ಟಾಟಾ ಏನು ಲಾಭ
ಸ್ಟಾರ್ ಬಕ್ಸ್ ಮಳಿಗೆ ವಿಸ್ತರಣೆಯಿಂದ ಷೇರು ಪೇಟೆಯಲ್ಲಿ ಟಾಟಾ ಏನು ಲಾಭ
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications