ಚಿತ್ರಗಳಲ್ಲಿ: ಲಕ್ಷ್ಮೀಬಾಯಿ ಹುಕ್ಕಾ ಚಿತ್ರ, ಸೇನೆ ಪ್ರತಿಭಟನೆ
ಬೆಂಗಳೂರು, ಜು. 31: ಸಿಬಿಎಸ್ ಇ ಪಠ್ಯಕ್ರಮದ 5ನೇ ತರಗತಿ ಪುಸ್ತಕದಲ್ಲಿ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಅವರು ಹುಕ್ಕಾ ಸೇವನೆ ಶೈಲಿಯಲ್ಲಿ ಕುಳಿತಿರುವ ಚಿತ್ರ ವಿವಾದಕ್ಕೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಯಿತು.
ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ವೇಗಿ ಗ್ಲೆನ್ ಮೆಗ್ರಾಥ್ ಅವರು ಶೇನ್ ವಾರ್ನ್, ಡೋನಾಲ್ಡ್ ಬ್ರಾಡ್ಮನ್, ಸಚಿನ್ ತೆಂಡೂಲ್ಕರ್ ವ್ಯಾಕ್ಸ್ ಪ್ರತಿಮೆ ಜೊತೆ
ಹೈದರಾಬಾದ್ : ಟಿಆರ್ಎಸ್ ಪಕ್ಷದ ಕಾರ್ಯಕರ್ತರು ತೆಲಂಗಾಣ ರಾಜ್ಯ ರಚನೆ ಸುದ್ದಿ ಕೇಳಿ ಹರ್ಷಗೊಂಡಿದ್ದಾರೆ. ಶಿಖಾ ಶರ್ಮ, ಸಿಇಒ, ಎಂಡಿ, ಆಕ್ಸಿಸ್ ಬ್ಯಾಂಕ್, ಚಂದಾ ಕೊಚ್ಚಾರ್, ಸಿಇಒ, ಎಂಡಿ ಐಸಿಐಸಿಐ, ಕೆಆರ್ ಕಾಮರ್, ಚೇರ್ಮನ್ ಇಂಡಿಯನ್ ಬ್ಯಾಂಕ್ಸ್ ಆಸೋಸಿಯೇಷನ್ ಮುಂತಾದ ಬ್ಯಾಂಕ್ ಸಿಇಒಗಳು ಒಂದೆಡೆ ಸೇರಿದ ಚಿತ್ರ ಇಲ್ಲಿದೆ

ಶ್ರೀರಾಮಸೇನೆ ಪ್ರತಿಭಟನೆ
ಸಿಬಿಎಸ್ ಇ ಪಠ್ಯಕ್ರಮದ 5ನೇ ತರಗತಿ ಪುಸ್ತಕದಲ್ಲಿ ಝಾನ್ಸಿ ರಾಣಿ ಲಕ್ಷ್ಮಿ ಬಾಯಿ ಅವರು ಹುಕ್ಕಾ ಸೇವನೆ ಶೈಲಿಯಲ್ಲಿ ಕುಳಿತಿರುವ ಚಿತ್ರ ವಿವಾದಕ್ಕೆ ಕಾರಣವಾಗಿದೆ. ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಸಲಾಯಿತು.

ತ್ರೈಮಾಸಿಕ ವರದಿ
ಐಸಿಐಸಿಐ ಬ್ಯಾಂಕಿನ Q1 ತ್ರೈಮಾಸಿಕ ವರದಿ ಇಲ್ಲಿದೆ ನೋಡಿ

ನೀಲಗಿರಿಯಲ್ಲಿ ಜಯಲಲಿತಾ
ನೀಲಗಿರಿ: ತಮಿಳುನಾಡು ಮುಖ್ಯಮಂತ್ರಿ ಆನೆಗೆ ಆಹಾರ ನೀಡಿದ ಚಿತ್ರ ಇಲ್ಲಿದೆ ಸುದ್ದಿ ವಿವರ ಓದಿ. ಮದುಮಲೈ ಹುಲಿ ಸಂರಕ್ಷಣಾ ಕಾಡು ಥೆಪ್ಪಕಾಡು ಬಳಿ ಆನೆ ಶಿಬಿರಕ್ಕೆ ಜಯಲಲಿತಾ ಭೇಟಿ ನೀಡಿದ್ದರು.

ಬ್ಯಾಂಕ್ ತ್ರೈಮಾಸಿಕ ವರದಿ
ಭಾರ್ತಿ ಏರ್ ಟೆಲ್ ಮೊದಲ ತ್ರೈಮಾಸಿಕ ವರದಿ ವಿವರ ಇಲ್ಲಿದೆ ನೋಡಿ

ಚಿಕ್ಕಮಗಳೂರಿನಲ್ಲಿ ಕಿಟ್ಟಿ
ಕನ್ನಡ ಚಿತ್ರರಂಗದ ಬಹುಬೇಡಿಕೆ ನಟ ಡೈಮಂಡ್ ಸ್ಟಾರ್ ಶ್ರೀನಗರ ಕಿಟ್ಟಿ ಅವರು ಇತ್ತೀಚೆಗೆ ಚಿಕ್ಕಮಗಳೂರಿಗೆ ಭೇಟಿ ನೀಡಿದ್ದಾಗ ಕಂಡ ಚಿತ್ರ

ಬ್ಯಾಂಕ್ ಸಿಇಒ ಗಳು
ಶಿಖಾ ಶರ್ಮ, ಸಿಇಒ, ಎಂಡಿ, ಆಕ್ಸಿಸ್ ಬ್ಯಾಂಕ್, ಚಂದಾ ಕೊಚ್ಚಾರ್, ಸಿಇಒ, ಎಂಡಿ ಐಸಿಐಸಿಐ, ಕೆಆರ್ ಕಾಮರ್, ಚೇರ್ಮನ್ ಇಂಡಿಯನ್ ಬ್ಯಾಂಕ್ಸ್ ಆಸೋಸಿಯೇಷನ್, ಆರ್ಬಿಐ ಚೇರ್ಮನ್ ಪ್ರತೀಪ್ ಚೌಧುರಿ. PTI Photo by Mitesh Bhuvad

ಜೈ ತೆಲಂಗಾಣ
ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ತೆಲಂಗಾಣ ರಾಜ್ಯ ರಚನೆ ನಂತರ ಸಂಭ್ರಮದಲ್ಲಿ

ಬಾಡ್ಮಿಂಟನ್ -ಐಬಿಲ್
ಬೆಂಗಳೂರು: ಕೋಚ್ ವಿಮಲ್ ಕುಮಾರ್ ಜೊತೆ ಬೆಂಗಳೂರಿನ 'ಬಂಗಾ ಬೀಟ್ಸ್' ತಂಡದ ಇಂಡಿಯನ್ ಬಾಡ್ಮಿಂಟನ್ ಲೀಗ್ ಸ್ಟಾರ್ ಆಟಗಾರ ಪಿ ಕಶ್ಯಪ್ ಹಾಗೂ ಇತರರು












Click it and Unblock the Notifications