ಸಿಎಂ ಸಿದ್ದರಾಮಯ್ಯ ಜಿಲ್ಲೆಗೆ ಶಿಖಾ ಹೊಸ ಜಿಲ್ಲಾಧಿಕಾರಿ

ಮುಖ್ಯವಾಗಿ ಸಿಎಂ ಸಿದ್ದು ತವರು ಜಿಲ್ಲೆಗೆ ಸಿ ಶಿಖಾ ಅವರು ಜಿಲ್ಲಾಧಿಕಾರಿಯಾಗಿ ಮತ್ತೆ ವರ್ಗಾವಣೆಗೊಂಡಿದ್ದಾರೆ. ವಿ ಅನ್ಬುಕುಮಾರ್ ಅವರು ಹಾಸನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಉಳಿದ ಬದಲಾವಣೆಗಳು ಹೀಗಿವೆ:
* ಎಸ್ಎಸ್ ಪಟ್ಟಣಶೆಟ್ಟಿ - ಆಯುಕ್ತರು, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ
* ಡಾ. ಎಲ್ ಮಂಜುಳ - ನಿರ್ದೇಶಕರು, ಪೌರಾಡಳಿತ ಇಲಾಖೆ
* ಡಾ. ಡಿಎಸ್ ವಿಶ್ವನಾಥ್ - ಹೆಚ್ಚುವರಿ ಆಯುಕ್ತರು, ಬಿಬಿಎಂಪಿ
* ಡಾ. ಎನ್ ವಿ ಪ್ರಸಾದ್ - ಜಿಲ್ಲಾಧಿಕಾರಿ, ದಾವಣಗೆರೆ
* ಬಿಎಸ್ ಶೇಖರಪ್ಪ - ಜಿಲ್ಲಾಧಿಕಾರಿ, ಕೊಡಗು
* ಮನೋಜ್ ಜೈನ್ - ಜಿಲ್ಲಾಧಿಕಾರಿ, ಬಾಗಲಕೋಟ
* ಕೆಪಿ ಮೋಹನರಾಜ್ - ಜಿಲ್ಲಾಧಿಕಾರಿ, ಕೊಪ್ಪಳ
* ಖುಷ್ಬೂ ಗೋಯಲ್ ಚೌಧರಿ - ವ್ಯವಸ್ಥಾಪಕ ನಿರ್ದೇಶಕರು, NWKSRTC, ಹುಬ್ಬಳ್ಳಿ
* ರಮಣದೀಪ್ ಚೌಧರಿ - ಆಯುಕ್ತರು, ಹುಬ್ಬಳ್ಳಿ-ಧಾರವಾಡ ಪಾಲಿಕೆ
* ಕೆಬಿ ಶಿವಕುಮಾರ್ - ಉಪ ಕಾರ್ಯದರ್ಶಿ, ಬಿಜಾಪುರ ಜಿಪಂ (ಹೆಚ್ಚುವರಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ)
* ಜಿಎಸ್ ಶಿವಸ್ವಾಮಿ - ಜಿಲ್ಲಾಧಿಕಾರಿ, ಕೋಲಾರ
* ಡಾ. ರಾಮೇಗೌಡ - ಕಾರ್ಯನಿರ್ವಾಹಕ ನಿರ್ದೇಶಕ, ಕರ್ನಾಟಕ ಜಲಸಂವರ್ಧನ ಸಂಘ
* ಎನ್ಎಂ ಪನಾಲಿ - ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಹಾವೇರಿ ಜಿಲ್ಲಾ ಪಂಚಾಯಿತಿ
* ಡಾ. ಮುದ್ದುಮೋಹನ್ - ಮುಖ್ಯ ಕಾರ್ಯನಿರ್ವಹಣಾಧಿಕಾರಿ, ರಾಯಚೂರು ಜಿಪ
* ನೀಲಾ ಮಂಜುನಾಥ್ - ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಚಿಕ್ಕಬಳ್ಳಾಪುರ ಜಿಪಂ
* ವಿ. ಉಮೇಶ್ ಕುಸುಗಲ್ - ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಗದಗ ಜಿಲ್ಲಾ ಪಂಚಾಯಿತಿ
* ಎಬಿ ಇಬ್ರಾಹಿಂ - ವ್ಯವಸ್ಥಾಪಕ ನಿರ್ದೇಶಕರು, ಚಾಮುಂಡೇಶ್ವರಿ ವಿದ್ಯುತ್ ಪ್ರಸರಣ ನಿಗಮ (ಚೆಸ್ಕಾಂ)












Click it and Unblock the Notifications