ಉತ್ತರದ ಮಳೆ ಜೊತೆ ಇನ್ನಷ್ಟು ಸುದ್ದಿ ಚಿತ್ರಗಳು
ನವದೆಹಲಿ, ಜು.13: ಮಹಾರಾಷ್ಟ್ರ, ಉತ್ತರಪ್ರದೇಶ ಸೇರಿದಂತೆ ಹಲವೆಡೆ ಮುಂಗಾರು ಮಳೆ ಮುಂದುವರೆದಿದೆ. ಸೂರತ್ ನಲ್ಲಿ ರೈಲ್ವೆ ನಿಲ್ದಾಣಕ್ಕೆ ನೀರು ನುಗ್ಗಿದ್ದು ಹಳಿಗಳ ತುಂಬಾ ನೀರು ತುಂಬಿರುವುದರಿಂದ ರೈಲು ಸಂಚಾರ ಕಷ್ಟವಾಗಿದೆ.
ಬರ್ಲಿನ್: ನಟಿ ನಿಕೋಲ್ ಕಿಡ್ಮನ್ ಅವರು ವಿಶ್ವಸಂಸ್ಥೆ ಮಹಿಳಾ ವಿಭಾಗದ ಲಕ್ಷ್ಮಿ ಪುರಿ ಜೊತೆಗೆ ಶಾಂತಿಗಾಗಿ ಸಿನಿಮಾ ಎಂಬ ವಿಷಯ ಇಟ್ಟುಕೊಂಡು ನಿಧಿ ಸಂಗ್ರಹಿಸಲು ಬಂದಿದ್ದಾರೆ.
ಹುಣಸೂರು: ಟಿಬೇಟ್ ಧರ್ಮಗುರು ದಲೈಲಾಮಾ ಅವರು ಹುಣಸೂರಿನ ಗುರುಪುರ ಕ್ಯಾಂಪಿಗೆ ಭೇಟಿ ನೀಡಿದ್ದಾರೆ. ಕಾಶ್ಮೀರದಲ್ಲಿ ಅಮರನಾಥ ಯಾತ್ರೆ ನಿರಾಂತಕವಾಗಿ ಸಾಗಿದೆ.
ಶುಕ್ರವಾರ ಮೊದಲ ತ್ರೈಮಾಸಿಕ ವರದಿ ಮಂಡಿಸಿದ ಇನ್ಫೋಸಿಸ್ ಸಿಇಒ ಎಸ್ ಡಿ ಶಿಬುಲಾಲ್ ಹಾಗೂ ಸಿಎಫ್ ಒ ರಾಜೀವ್ ಬನ್ಸಾಲ್ ಚಿತ್ರ ಇಲ್ಲಿದೆ. ವಿಶ್ವಸಂಸ್ಥೆಯಲ್ಲಿ ಶಾಂತಿ ಭಾಷಣ ಮಾಡಿದ 16 ರ ಹರೆಯದ ದಿಟ್ಟ ಬಾಲೆ ಮಲಾಲ ಚಿತ್ರ ಸೇರಿದಂತೆ ಇನ್ನಷ್ಟು ಇಲ್ಲಿದೆ.

ಮಲಾಲ ಡೇ
ಮಹಾತ್ಮಾಗಾಂಧಿ ಅವರ ಅಹಿಂಸಾ ಮಾರ್ಗ ನನಗೆ ಸ್ಫೂರ್ತಿ. ಅದು ನನ್ನಲ್ಲಿ ಆತ್ಮಸ್ಥೈರ್ಯ ತುಂಬಿದೆ ಎಂದು ಪಾಕಿಸ್ತಾನದ ಸ್ವಾತ್ ನಲ್ಲಿ ಶಾಲೆಗೆ ಹೋಗುತ್ತಿದ್ದ ಸಂದರ್ಭ ತಾಲಿಬಾನ್ ಮೂಲಭೂತವಾದಿಗಳ ದಾಳಿಗೆ ಸಿಕ್ಕಿ, ಬದುಕುಳಿದ 16 ವರ್ಷದ ಬಾಲೆ ಮಲಾಲಾ ಯೂಸಾಫ್ ಜೈ ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣದಲ್ಲಿ ಪ್ರಸ್ತಾಪಿಸಿದಳು.

ಬರ್ಲಿನ್ ನಲ್ಲಿ ಕಿಡ್ಮನ್
ನಟಿ ನಿಕೋಲ್ ಕಿಡ್ಮನ್ ಅವರು ವಿಶ್ವಸಂಸ್ಥೆ ಮಹಿಳಾ ವಿಭಾಗದ ಲಕ್ಷ್ಮಿ ಪುರಿ ಜೊತೆಗೆ ಶಾಂತಿಗಾಗಿ ಸಿನಿಮಾ ಎಂಬ ವಿಷಯ ಇಟ್ಟುಕೊಂಡು ನಿಧಿ ಸಂಗ್ರಹಿಸಲು ಬಂದಿದ್ದಾರೆ.

ಮಹಾ ವಂಚಕಿ?
ಕೇರಳ: ಕೇರಳ ಕಾಂಗ್ರೆಸ್ ಸರ್ಕಾರವನ್ನೇ ಅಲುಗಾಡಿಸಿರುವ ಸೋಲಾರ್ ಪ್ಯಾನಲ್ ಹಗರಣದ ರುವಾರಿ ಸರಿತಾ

ಅಮರನಾಥ ಯಾತ್ರೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಹವಾಮಾನ ಭಕ್ತರಿಗೆ ಅನುಕೂಲಕರವಾಗಿದ್ದು, ಯೋಧರ ಭದ್ರತೆಯಲ್ಲಿ ಭಕ್ತರು ಅಮರನಾಥನ ಕಡೆಗೆ ಸಾಗಿದ್ದಾರೆ

ಇನ್ಫಿ ಸಿಇಒ, ಸಿಎಪ್ಒ
ಶುಕ್ರವಾರ ಮೊದಲ ತ್ರೈಮಾಸಿಕ ವರದಿ ಮಂಡಿಸಿದ ಇನ್ಫೋಸಿಸ್ ಸಿಇಒ ಎಸ್ ಡಿ ಶಿಬುಲಾಲ್ ಹಾಗೂ ಸಿಎಫ್ ಒ ರಾಜೀವ್ ಬನ್ಸಾಲ್

ಹುಣಸೂರಿನಲ್ಲಿ ಲಾಮಾ
ಟಿಬೇಟ್ ಧರ್ಮಗುರು ದಲೈಲಾಮಾ ಅವರು ಹುಣಸೂರಿನ ಗುರುಪುರ ಕ್ಯಾಂಪಿಗೆ ಭೇಟಿ ನೀಡಿದ್ದಾರೆ.

ಎನ್ ಕೌಂಟರ್ ಸ್ಪೆಷಲಿಸ್ಟ್
ಮುಂಬೈ: ಲಖನ್ ಭೈಯಾ ಕೊಲೆ ಕೇಸ್ ನಲ್ಲಿ ಕೋರ್ಟಿಗೆ ಹಾಜರಾದ ಎನ್ ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮ(ಮಧ್ಯ)

ನವದೆಹಲಿಯಲ್ಲಿ ಮಳೆ
ಕುಟುಂಬವನ್ನು ಕೂಡಿಸಿಕೊಂಡು ಮಳೆಯಲ್ಲಿ ಸೈಕಲ್ ತುಳಿಯುತ್ತಿರುವ ವ್ಯಕ್ತಿ. PTI Photo by Manvender Vashist

ಸೂರತ್ ಮಳೆ
ಸೂರತ್ ನಲ್ಲಿ ರೈಲ್ವೆ ನಿಲ್ದಾಣಕ್ಕೆ ನೀರು ನುಗ್ಗಿದ್ದು ಹಳಿಗಳ ತುಂಬಾ ನೀರು ತುಂಬಿರುವುದರಿಂದ ರೈಲು ಸಂಚಾರ ಕಷ್ಟವಾಗಿದೆ.

ಅಹಮದಾಬಾದ್ ಮಳೆ
ಬಸ್ ನಿಲ್ದಾಣದಲ್ಲಿ ಮಳೆಯನ್ನು ಆನಂದಿಸುತ್ತಿರುವ ಅಹಮದಾಬಾದ್ ವಿದ್ಯಾರ್ಥಿನಿಯರು












Click it and Unblock the Notifications