ರಾಜ್ಯಾದ್ಯಂತ ರಾತ್ರಿಯಿಂದ 108 ಆಂಬುಲನ್ಸ್ ಸೇವೆ ಸ್ಥಗಿತ

ಇದರಿಂದಾಗಿ ರಾಜ್ಯಾದ್ಯಂತ 517 ಸಂಖ್ಯೆಯ ವಾಹನಗಳು ಮತ್ತು ಬೆಂಗಳೂರಿನಲ್ಲಿ ಇರುವ 69 ಆಂಬುಲನ್ಸ್ ವಾಹನಗಳು ಕೆಲಸವನ್ನು ಸಂಪೂರ್ಣ ಸ್ಥಗಿತಗೊಳಿಸಿವೆ. ಅವರಿಗೆ ನೀಡಲಾಗಿರುವ ಮೊಬೈಲುಗಳ ಒಳಬರುವ ಮತ್ತು ಹೊರಹೋಗುವ ಸೇವೆಯನ್ನು ಏರ್ ಟೆಲ್ ಸ್ಥಗಿತಗೊಳಿಸಿದ್ದರಿಂದ ಈ ಅಡಚಣೆ ಉಂಟಾಗಿದೆ.
ಇದರಿಂದ ಉಚಿತ 108 ಆಂಬುಲನ್ಸ್ ಸೇವೆಯಾಗಿ ಕಾದು ಕುಳಿತ ಸಹಸ್ರಾರು ಬಡ ರೋಗಿಗಳು ಸಂಕಷ್ಟಕ್ಕೀಡಾಗಿದ್ದಾರೆ. ತ್ವರಿತ ಸೇವೆ ಸಿಗದೆ ಪರದಾಡುವಂತಾಗಿದೆ. ಉಚಿತ ಆಂಬುಲನ್ಸ್ ಸೇವೆ ದೊರೆಯದಿದ್ದರಿಂದ ಹಲವಾರು ಜನರು ದುಡ್ಡು ಕೊಟ್ಟು ಖಾಸಗಿ ಆಂಬುಲನ್ಸ್ ಮುಖಾಂತರ ಆಸ್ಪತ್ರೆಗಳಿಗೆ ಹೋಗುತ್ತಿದ್ದಾರೆ.
ಆದರೆ, ಜಿವಿಕೆ ಸಂಸ್ಥೆಯ ನಾಗರಾಜ್ ಎಂಬುವವರು ಹೇಳುವುದೇನೆಂದರೆ, ಇದು ಬಿಲ್ ಪಾವತಿಸದಿದ್ದರಿಂದ ಆದ ಅಡಚಣೆಯಲ್ಲ, ಜಿವಿಕೆ ಸಂಸ್ಥೆ ಮೊಬೈಲ್ ಕರೆ ಸೇವೆಯನ್ನು ಏರ್ ಟೆಲ್ ನಿಂದ ಟಾಟಾ ಡೊಕೊಮೊಗೆ ವರ್ಗಾಯಿಸುತ್ತಿದ್ದರಿಂದ ಕರೆಗಳು ಬರುತ್ತಿಲ್ಲ. ಇದು ತಾತ್ಕಾಲಿಕ ಮಾತ್ರ, ಟಾಟಾ ಡೊಕೊಮೊ ಸೇವೆ ದೊರೆಯುತ್ತಿದ್ದಂತೆ ಆಂಬುಲನ್ಸ್ ಸೇವೆಯನ್ನು ಮುಂದುವರಿಸುವುದಾಗಿ ಹೇಳಿದ್ದಾರೆ.
-
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ -
Gold Rate April 10: ಚಿನ್ನ - ಬೆಳ್ಳಿ ಬೆಲೆಯಲ್ಲಿ ಅಚ್ಚರಿಯ ಬೆಳವಣಿಗೆ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
ದ್ವಿತೀಯ PUC ರಿಪೀಟರ್ಸ್ ಗಮನಕ್ಕೆ: ತಾಂತ್ರಿಕ ದೋಷ ಸರಿಪಡಿಸಿ ಪರಿಷ್ಕೃತ ಫಲಿತಾಂಶ ಪ್ರಕಟಿಸಿದ ಮಂಡಳಿ -
ಸಾಮಾಜಿಕ ಜಾಲತಾಣದ ಕರೆಗೆ ಓಗೊಟ್ಟ ಹೆಚ್.ಡಿ.ಕುಮಾರಸ್ವಾಮಿ: ನಂಜನಗೂಡಿನ ಹುಲ್ಲಳ್ಳಿಯ ನೊಂದ ಕುಟುಂಬಕ್ಕೆ ಅಭಯ -
ಡಿವಿಜಿ ಒಡನಾಡಿ,ರಾಷ್ಟ್ರೋತ್ಥಾನದ ಮಾಜಿ ಅಧ್ಯಕ್ಷ ಎಸ್ಆರ್ ರಾಮಸ್ವಾಮಿ ನಿಧನ












Click it and Unblock the Notifications