ಹೋಳಿ ಆಚರಿಸಿ ನೀರು ಉಳಿಸಿ ಟ್ವೀಟ್ ರಿಕ್ವೆಸ್ಟ್
ಮುಂಬೈ, ಮಾ.26: ಬಣ್ಣದ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಆದರೆ, ಈ ಬಾರಿ ಹಲವೆಡೆ ಭೀಕರ ಬರಗಾಲದ ಪರಿಸ್ಥಿತಿ ಎದುರಾಗಿರುವುದರಿಂದ ಹೋಳಿ ಹಬ್ಬದಲ್ಲಿ ಕಡಿಮೆ ನೀರು ಬಳಸುವಂತೆ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಅಭಿಯಾನ ಆರಂಭವಾಗಿದೆ.
1972ರ ಬರ ಪರಿಸ್ಥಿತಿ ಮೀರಿಸುವಂಥ ದುರ್ಭಿಕ್ಷ ಕಾಲವನ್ನು ಮಹಾರಾಷ್ಟ್ರ ಎದುರಿಸುತ್ತಿದೆ. ಬಾಲಿವುಡ್ ನಟರಲ್ಲಿ ಪ್ರಮುಖವಾಗಿ ಅಮಿತಾಬ್ ಬಚ್ಚನ್ ಅವರು ಹೋಳಿ ಆಚರಣೆ ಸಂದರ್ಭದಲ್ಲಿ ನೀರು ಪೋಲು ಮಾಡದಂತೆ ಎಚ್ಚರ ವಹಿಸಿ ಎಂದು ಅಭಿಮಾನಿಗಳನ್ನು ಕೋರಿದ್ದಾರೆ.
"Water shortage in Maharashtra...And it's only March. What will happen in Summer? Save Water! Play a dry Holi!!" ಎಂದು ಬಚ್ಚನ್ ಟ್ವೀಟ್ ಮಾಡಿದ್ದಾರೆ.
ಬಚ್ಚನ್ ಅವರ ಟ್ವೀಟ್ ಜೊತೆಗೆ ಟ್ವೀಟ್ ಲೋಕದಲ್ಲಿ #loveholi #happyholi ಟ್ಯಾಗ್ ಗಳು ಸುತ್ತಾಡುತ್ತಿದೆ. ನೀರಿನ ಮಹತ್ವದ ಬಗ್ಗೆ ಅತಿ ದೊಡ್ಡ ಅಭಿಯಾನ ನಡೆಯುತ್ತಿದೆ. ಮುಂಬೈ ವಿವಿ ವಿದ್ಯಾರ್ಥಿಗಳು ನೀರಿನ ಉಳಿತಾಯಕ್ಕಾಗಿ ಬೀದಿ ನಾಟಕಗಳನ್ನು ಆಡುತ್ತಾ ಜನ ಜಾಗೃತಿ ಮೂಡಿಸುತ್ತಿದ್ದಾರೆ.
ಹಲವೆಡೆ ನೀರಿನ ಬಳಕೆ ಮಾಡುವ ಬಣ್ಣದ ಸಾಮಾಗ್ರಿಗಳನ್ನು ರದ್ದುಗೊಳಿಸಲಾಗಿದೆ. ಅತಿ ಕಡಿಮೆ ನೀರು ಬಳಸಿ ಸುರಕ್ಷಿತವಾಗಿ ಹೋಳಿ ಆಡುವಂತೆ ಎಲ್ಲೆಡೆ ಕೇಳಿಕೊಳ್ಳಲಾಗುತ್ತಿದೆ. ಆದರೆ, ಬಣ್ಣದ ನೀರು ತುಂಬಿದ ಪಿಚಕಾರಿ ಸಿಡಿಯುತ್ತಲೇ ಇದೆ ಹೋಳಿ ಹಬ್ಬದ ಸಂಭ್ರಮಾಚರಣೆ ಚಿತ್ರಗಳು ಇಲ್ಲಿವೆ. [ಉತ್ತರ ಕರ್ನಾಟಕದಲ್ಲಿ ಬಣ್ಣದಹಬ್ಬ]

ಹೋಳಿ ಆಚರಿಸಿ ನೀರು ಉಳಿಸಿ
ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ
ಹೋಳಿ ಆಚರಿಸಿ ನೀರು ಉಳಿಸಿ

ಹೋಳಿ ಆಚರಿಸಿ ನೀರು ಉಳಿಸಿ
ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್ ಹೋಳಿ ಆಡಿದ್ದು ಹೀಗೆ

ಹೋಳಿ ಆಚರಿಸಿ ನೀರು ಉಳಿಸಿ
ನಿತೀಶ್ ಕುಮಾರ್ ಮೋದಿ ಮುಖವಾಡಧಾರಿಗಳ ಸಂಭ್ರಮ

ಹೋಳಿ ಆಚರಿಸಿ ನೀರು ಉಳಿಸಿ
ಪ್ರೇಮಸೌಧ ತಾಜ್ ಮಹಲ್ ಎದುರು ವಿದೇಶಿ ಜೋಡಿಗಳ ಹೋಳಿ ಸಂಭ್ರಮ

ಹೋಳಿ ಆಚರಿಸಿ ನೀರು ಉಳಿಸಿ
ಬಿಜೆಪಿ ಮುಖಂಡರಾದ ಅರುಣ್ ಜೇಟ್ಲಿ, ಅಧ್ಯಕ್ಷ ರಾಜನಾಥ್ ಸಿಂಗ್ ಹೋಳಿ ಆಚರಣೆ

ಹೋಳಿ ಆಚರಿಸಿ ನೀರು ಉಳಿಸಿ
ಬಣ್ಣದ ಹಬ್ಬ ಯುವಜನಾಂಗ ನೆಚ್ಚಿನ ಹಬ್ಬ

ಹೋಳಿ ಆಚರಿಸಿ ನೀರು ಉಳಿಸಿ
ನೀರು ಉಳಿಸಿ ಅಭಿಯಾನಕ್ಕೆ ಇಲ್ಲಿ ಬೆಲೆಯೇ ಇಲ್ಲ

ಹೋಳಿ ಆಚರಿಸಿ ನೀರು ಉಳಿಸಿ
ವಿಶೇಷ ಚೇತನ ಮಕ್ಕಳಿಗೂ ಹೋಳಿ ಹಬ್ಬ ಸಂಭ್ರಮ ತಂದಿದೆ
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications