ಈಶಾನ್ಯ ಭಾರತ: ಕಾಂಗ್ರೆಸ್ಸಿಗೆ ಹೆಚ್ಚಿನ ಲಾಭವಿಲ್ಲ

ತ್ರಿಪುರ: ತ್ರಿಪುರಾದಲ್ಲಿ ಆಡಳಿತಾರೂಢ ಸಿಪಿಎಂ ನೇತೃತ್ವದ ಎಡಪಂಥೀಯ ಒಕ್ಕೂಟ ಪ್ರಚಂಡ ಜಯಭೇರಿ ಬಾರಿಸುವ ಮೂಲಕ 5ನೇ ಬಾರಿಗೆ ಅಧಿಕಾರ ಉಳಿಸಿಕೊಂಡಿದೆ. ಸಿಎಂ ಮಾಣಿಕ್ ಸರ್ಕಾರ್ ಮತಗಳಿಂದ ಜಯ ದಾಖಲಿಸಿದ್ದಾರೆ. ಇತ್ತೀಚಿನ ವರದಿ ಪ್ರಕಾರ 60 ಸ್ಥಾನಗಳ ಪೈಕಿ 49 ಸ್ಥಾನಗಳಿಸಿದ್ದು, ಕಾಂಗ್ರೆಸ್ 9ಸ್ಥಾನದಲ್ಲಿ ಮಾತ್ರ ಮುಂದಿದೆ.
ನಾಗಾಲ್ಯಾಂಡ್: ಆಡಳಿತಾರೂಢ ನಾಗಾಲ್ಯಾಂಡ್ ಪೀಪಲ್ಸ್ ಫ್ರಂಟ್(ಎನ್ ಪಿಎಫ್) ಜಯಭೇರಿ ಬಾರಿಸಿದೆ. 24 ಸೀಟುಗಳನ್ನು ಗೆದ್ದಿದೆ.ಕಾಂಗ್ರೆಸ್ 4 ಸ್ಥಾನ ಮಾತ್ರ ಗಳಿಸಿದೆ.
ಮೇಘಾಲಯ: ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರ ಉಳಿಸಿಕೊಳ್ಳುವ ತವಕದಲ್ಲಿದೆ. 27 ಸೀಟುಗಳನ್ನು ಗೆದ್ದಿದ್ದು 3 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
3.25 : ನಾಗಾಲ್ಯಾಂಡ್ ನಲ್ಲಿ 24 ಸೀಟು ಗೆಲ್ಲುವ ಮೂಲಕ NPF ಭರ್ಜರಿ ಜಯ ದಾಖಲಿಸುತ್ತಿದೆ. ಕಾಂಗ್ರೆಸ್ ಹಾಗೂ ಎನ್ ಸಿಪಿ ತಲಾ 4 ಸೀಟು ಗಳಿಸಿದೆ.
* ತ್ರಿಪುರದಲ್ಲಿ ಎಡಪಕ್ಷ 47 ಸ್ಥಾನ ಖಾತ್ರಿ ಪಡಿಸಿಕೊಂಡಿದೆ. ಮೇಘಾಲಯದಲ್ಲಿ ಕಾಂಗ್ರೆಸ್ 11 ಸೀಟು ಗೆದ್ದಿದೆ.
* ಪಿಎ ಸಂಗ್ಮಾ ಅವರ NPP ಮೇಘಾಲಯದಲ್ಲಿ ಕೇವಲ 1 ಸ್ಥಾನ ಗಳಿಸಿದೆ.
* ನಾಗಾಲ್ಯಾಂಡ್ ಸಿಎಂ ನೈಫಿಯು ರಿಯೋ 12,671 ಮತಗಳಿಸಿ ಜಯ ಗಳಿಸಿದ್ದರೆ, ತ್ರಿಪುರ ಸಿಎಂ ಅಭ್ಯರ್ಥಿ ಮಾಣಿಕ್ ಸರ್ಕಾರ್ 5,000 ಮತಗಳಿಂದ ಜಯ ದಾಖಲಿಸಿದ್ದಾರೆ.
ಮಧ್ಯಾಹ್ನ 2.30: NPF ನಾಗಾಲ್ಯಾಂಡ್ ನಲ್ಲಿ 22 ಸೀಟು ಗಳಿಸಿದ್ದು, 10 ಸೀಟುಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ 4, ಜೆಡಿಯು 1 ಸ್ಥಾನ ಗೆದ್ದಿದೆ.
* ತ್ರಿಪುರದಲ್ಲಿ ಎಡಪಕ್ಷ ಭರ್ಜರಿಯಾಗಿ 35 ಸ್ಥಾನ ಗಳಿಸಿದೆ.
* ತ್ರಿಪುರದಲ್ಲಿ ಕಾಂಗ್ರೆಸ್ ಕೇವಲ 5 ಸೀಟು ಗೆಲ್ಲಲು ಸಾಧ್ಯವಾಗಿದೆ.
* ನಾಗಾಲ್ಯಾಂಡ್ ನಲ್ಲಿ 7 ಸ್ಥಾನದಲ್ಲಿ ಕಾಂಗ್ರೆಸ್ ಮುನ್ನಡೆ ಪಡೆದಿದೆ.
ಮಧ್ಯಾಹ್ನ 1.05: ಈಶಾನ್ಯ ರಾಜ್ಯಗಳಲ್ಲಿ ಮತ ಎಣಿಕೆ ಮುಂದುವರಿದಿದ್ದು ಪೂರ್ಣ ಫಲಿತಾಂಶಕ್ಕಾಗಿ ನಿರೀಕ್ಷಿಸಿ.. ಸದ್ಯದ ಮಾಹಿತಿ ಇಲ್ಲಿದೆ...
* ತ್ರಿಪುರದಲ್ಲಿ ಎಡಪಕ್ಷಗಳು 24 ಸೀಟುಗಳನ್ನು ಗೆದ್ದುಕೊಂಡಿದೆ.
* ಕಾಂಗ್ರೆಸ್ 4 ಸೀಟುಗಳಿಗೆ ತೃಪ್ತಿ ಪಟ್ಟಿದೆ.
* ಮೇಘಾಲಯದಲ್ಲಿ UDPಗೆ 3 ಸ್ಥಾನಗಳು
ತ್ರಿಪುರ, ನಾಗಾಲ್ಯಾಂಡ್ ಹಾಗೂ ಮೇಘಾಲಯದಲ್ಲಿ ತಲಾ 60 ಸ್ಥಾನಗಳ ಫಲಿತಾಂಶ ಹೊರಬೀಳಬೇಕಿದೆ. 2008ರಲ್ಲಿ ನಾಗಾಲ್ಯಾಂಡ್ ನಲ್ಲಿ ಎನ್ ಪಿಎಫ್ 26 ಸ್ಥಾನ, ಕಾಂಗ್ರೆಸ್ 23 ಸ್ಥಾನ ಪಡೆದಿತ್ತು. ಮೇಘಾಲಯದಲ್ಲಿ ಕಾಂಗ್ರೆಸ್ 25, ಯುಡಿಪಿ 14 ಸ್ಥಾನ ಪಡೆದಿತ್ತು. ತ್ರಿಪುರದಲ್ಲಿ ಸಿಪಿಐಎಂ 46 ಸ್ಥಾನಗಳಿಸಿತ್ತು, ಕಾಂಗ್ರೆಸ್ 10 ಸ್ಥಾನ ಪಡೆದಿತ್ತು.
UNDP - United Nagaland Democratic Party, NPP - National People's Party, UDP - United Democaratic Party, INPT - Indigenous Nationalist Party of Tripura, RSP - Revolutionary Socialist Party ಹೆಚ್ಚಿನ ಮಾಹಿತಿಗೆ ಕ್ಲಿಕ್ಕಿಸಿ
-
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ -
Vande Bharat Express: ತಂಬಾಕು ಉಗಿಯಲು ಹೋಗಿ ಹೈಸ್ಪೀಡ್ ರೈಲಿಗೆ ಡಿಕ್ಕಿ, ವ್ಯಕ್ತಿ ಸಾವು Video -
ಮತಾಂತರವಾದರೆ SC ಸ್ಥಾನಮಾನ ರದ್ದು ಬಗ್ಗೆ ಸುಪ್ರೀಂ ಕೋರ್ಟ್ ತೀರ್ಪು; ಕೇಂದ್ರದ ವಿರುದ್ಧ ಕಾಂಗ್ರೆಸ್ ಕೆಂಡ












Click it and Unblock the Notifications