ತುಂಬು ಜೀವಂತಿಕೆಯ ಈ ತಾಜಾ ಚಿತ್ರವನ್ನೊಮ್ಮೆ ನೋಡಿ
ಶಾಂತಿನಿಕೇತನ, ಡಿ.26: ಒಮ್ಮೆ ಈ ತಾಜಾ ಚಿತ್ರವನ್ನು ನೋಡಿ. ಎಲ್ಲವನ್ನೂ ಅದೇ ಹೇಳುತ್ತಿದೆ. ಜತೆಗೆ ಇನ್ನೂ ಏನನ್ನೋ ಹೇಳುವುದೂ ಇದೆ.
ಈ ಸುಂದರ, ಆಹ್ಲಾದಕರ, ತುಂಬು ಜೀವಂತಿಕೆಯ ಚಿತ್ರವನ್ನು ನೋಡುತ್ತಿದ್ದರೆ ಪ್ರಸ್ತುತ ಚಳಿಗಾಲದಲ್ಲಿ ಹೆಣ್ಣನ್ನು ಪೂಜಿಸುವ ದೇಶದಲ್ಲಿ ನಾರಿಮಣಿಯರ ಮೇಲೆ ನಡೆಯುತ್ತಿರುವ ಅತಿರೇಕಗಳ ಮೆರವಣಿಗೆ ಕಣ್ಣೆದುರು ಸಾಗುತ್ತದೆ. ಇದರಿಂದ ಘಾಸಿಗೊಂಡ ಮನಸ್ಸು ನಿಜಕ್ಕೂ ಮುದುಡಿದೆ.
ಹೀಗೇಕೆ ಆಗುತ್ತಿದೆ?: ಕೆಳಗಿನ ಚಿತ್ರದಲ್ಲಿ ಮೈದಾಳಿರುವ ಜೀವಂತಿಕೆಯನ್ನು ಒಮ್ಮೆ ನೋಡಿ. ಎಷ್ಟೊಂದು ಸ್ವಚ್ಚಂದವಾಗಿ, ಚೇತೋಹಾರಿಯಾಗಿ ಆ ಹೆಣ್ಣುಮಕ್ಕಳು ಗುರಿ ಮುಟ್ಟುವ ಮುನ್ನ, ಗೆಲ್ಲುವ ಮುನ್ನ ಗೆಲುವಾಗಿದ್ದಾರೆ. 'ಅಷಡ್ಡಾಳದ ಅತಿರೇಕಗಳ ಬಗ್ಗೆ ಆಲೋಚಿಸಬೇಡಿ. ನಮಗೂ ಒಂದು ಅವಕಾಶ ನೀಡಿ, ನಾವೂ ಎಷ್ಟೊಂದು ನೆಮ್ಮದಿಯಿಂದ ಬದುಕಬಲ್ಲೆವು ಎಂಬುದನ್ನು ತೋರಿಸಿಕೊಡುತ್ತೇವೆ' ಎನ್ನುವಂತಿದ್ದಾರೆ ಚಿತ್ರದಲ್ಲಿನ ಹೆಂಗೆಳೆಯರು.

ಅದು ವಾಸ್ತವ/ನಿಜವೂ ಅಲ್ವಾ. ಈ ಕಾಮಾಂಧರೇಕೆ ಹೆಂಗೆಳೆಯರ ಮೇಲೆ ಮುಗಿಬೀಳಬೇಕು. ಏನೋ ದೊಡ್ಡ ದೊಡ್ಡ ಮಾತುಗಳನ್ನು ಹೇಳುವಷ್ಟು ದೊಡ್ಡವನಲ್ಲ. ಆದರೂ ಒಮ್ಮೆ ಹೆಣ್ಣುಮಕ್ಕಳಿಗೆ ನಾವು ನೀಡಬಹುದಾದ ಸ್ವಚ್ಚಂದ ಸ್ವಾತಂತ್ರ್ಯದ ಬಗ್ಗೆ ಯೋಚಿಸಿ ನೋಡಿ...
ಯಾರೋ ಬರೆದಿದ್ದರು: 'ಅತ್ಯಾಚಾರ ಮಾಡಿದವನು ನಿಜಕ್ಕೂ ಗಂಡಸೇ ಆಗಿದ್ದರೆ ಅವನಲ್ಲಿ ಕಾಮ ವಾಂಛನೆಗಳು ಪುಟಿದೇಳುತ್ತಿದ್ದರೆ ತನ್ನ ಮನೆಯಿಂದಲೇ ಅದನ್ನು ಶುರುವಿಟ್ಟುಕೊಳ್ಳಲಿ. ಮೊದಲು ತಾಯಿ, ಅಕ್ಕ, ತಂಗಿ, ಚಿಕ್ಕಮ್ಮ, ದೊಡ್ಡಮ್ಮ, ಅತ್ತಿಗೆ ... ಹೀಗೆ ಅವರ ಮೇಲೆ ಆಸೆ ತೀರಿಸಿಕೊಳ್ಳಲಿ. ಬಳಿಕ ಅವನ ಗಂಡಸುತನ ಇನ್ನೂ ಉಳಿದಿದ್ದರೆ ಹೊರಗೆ ಬರಲಿ' ಎಂಬ ಧಾಟಿಯಲ್ಲಿ ಪ್ರತಿಕ್ರಿಯಿಸಿರುವ ಓದುಗರೊಬ್ಬರು ತಮ್ಮ ಕ್ರೋಧವನ್ನು ಹೊರಹಾಕಿದ್ದಾರೆ. ನೀವೇನಂತೀರಿ?
More From
-
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
IPL 2026: ಆರ್ಸಿಬಿ ಫ್ಯಾನ್ಸ್ ಗಮನಿಸಿ; ಮ್ಯಾಚ್ ದಿನ ನಮ್ಮ ಮೆಟ್ರೋ ತಡರಾತ್ರಿವರೆಗೂ ಸಂಚಾರ -
ವಂದೇ ಭಾರತ್ ರೈಲಿನ ಊಟದಲ್ಲಿ ಹುಳು: 'ಅದು ಕೇಸರಿ' ಎಂದ ಸಿಬ್ಬಂದಿ, IRCTCಗೆ 10 ಲಕ್ಷ ದಂಡ -
ಭಾರತದ ಸ್ಪೈಸ್ ಗಾರ್ಡನ್ ಕೇರಳ: ಇತಿಹಾಸ ಮತ್ತು ಪ್ರಕೃತಿಯ ಸುಂದರ ಕಥೆ -
ಮುದ್ದೇನಹಳ್ಳಿಯಲ್ಲಿ ಪೋಷಕರ ಹರ್ಷ: 27 ಮಕ್ಕಳಿಗೆ ಹೊಸ ಬದುಕು ನೀಡಿದ ಉಚಿತ ಹೃದಯ ಚಿಕಿತ್ಸೆ ಶಿಬಿರ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
RCB ಮ್ಯಾಚ್ ನೋಡಲು ಬರುವವರ ಗಮನಕ್ಕೆ: 44 ಮೆಟ್ರೋ ನಿಲ್ದಾಣಗಳಲ್ಲಿದೆ ಪಾರ್ಕಿಂಗ್ ವ್ಯವಸ್ಥೆ -
IPL ಟಿಕೆಟ್ ಕೇಳಿದ ಶಾಸಕರಿಗೆ ಸರ್ಕಾರ ಸಿಹಿಸುದ್ದಿ: ಆರ್ಸಿಬಿ ಮೊದಲ ಪಂದ್ಯ ವೀಕ್ಷಣೆಗೆ ಸಿಗಲಿದೆ ತಲಾ 2 ಟಿಕೆಟ್ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
B Khata: ಬಿ ಖಾತಾದಿಂದ ಎ ಖಾತಾ: ಹಳೆಯ ಗೈಡ್ಲೈನ್ ವ್ಯಾಲ್ಯೂ ವಿಧಿಸಲು ವಿಧಾನಸಭೆಯಲ್ಲಿ ಚರ್ಚೆ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್









Click it and Unblock the Notifications