ಮಣಿದ ಬಿಜೆಪಿ: ಯಡಿಯೂರಪ್ಪಗೆ ಸೂಕ್ತ ಸ್ಥಾನ- ಶೆಟ್ಟರ್

ಬೆಂಗಳೂರು,

ಅ.
31:
ಮಾಜಿ
ಮುಖ್ಯಮಂತ್ರಿ
ಬಿಎಸ್
ಯಡಿಯೂರಪ್ಪಗೆ
ರಾಜ್ಯ
ಬಿಜೆಪಿಯಲ್ಲಿ
ಸೂಕ್ತ
ಸ್ಥಾನಮಾನ
ನೀಡಲು
ದೆಹಲಿ
ವರಿಷ್ಠರು
ಒಪ್ಪಿದ್ದಾರೆ.
ಹೀಗಾಗಿ
ಅವರು
ಪಕ್ಷದಲ್ಲೇ
ಉಳಿಯಲಿದ್ದಾರೆ
ಎಂದು
ಮುಖ್ಯಮಂತ್ರಿ
ಜಗದೀಶ್
ಶೆಟ್ಟರ್
ಇಂದು
ಬೆಂಗಳೂರಿನಲ್ಲಿ
ಘೋಷಿಸಿದ್ದಾರೆ.

id="toptextpromo">

ಇದರೊಂದಿಗೆ

ಬಿಜೆಪಿ
ಮತ್ತೊಮ್ಮೆ
ಯಡಿಯೂರಪ್ಪ
ಪಟ್ಟಿಗೆ
ಮಣಿದಂತಾಗಿದೆ.
ಆದರೆ
ಪಕ್ಷದಲ್ಲಿ
ಅವರಿಗೆ
ಯಾವ
ಸ್ಥಾನ
ಕಲ್ಪಿಸಲಾಗುವುದು
ಎಂಬುದರ
ಬಗ್ಗೆ
ಶೆಟ್ಟರ್
ಬಾಯ್ಬಿಟ್ಟಿಲ್ಲ.
ನಾಳೆ
56ನೇ
ಕನ್ನಡ
ರಾಜ್ಯೋತ್ಸವ
ದಿನದಂದು
ವರಿಷ್ಠರು
ಅಧಿಕೃತವಾಗಿ
ತಮ್ಮ
ನಿರ್ಧಾರ
ಪ್ರಕಟಿಸಲಿದ್ದಾರೆ
ಎಂದು
ಶೆಟ್ಟರ್
ಸ್ಪಷ್ಟಪಡಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಇಂದು

ಬುಧವಾರ
ನಗರದ
ಹೊರವಲಯದಲ್ಲಿ
ಕಾವೇರಿ
ನೀರು
ಸರಬರಾಜು
ಯೋಜನೆಯನ್ನು
ಉದ್ಘಾಟಿಸಿದ
ಸಂದರ್ಭದಲ್ಲಿ
ಶೆಟ್ಟರ್
ಸುದ್ದಿಗಾರರಿಗೆ
ವಿಷಯ
ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+