ಸಾನ್ವಿ ತಾಯಿ ಜತೆ ಯಂಡಮೂರಿಗೆ ಸಂಬಂಧವಿತ್ತೇ?

ಈಗ ಹಾಲುಗಲ್ಲದ ಕಂದನ ಅಪಹರಿಸಿ, ಸಾಯಿಸಿದ ಯಂಡಮೂರಿ ಕಥೆಗೆ ಟ್ವಿಸ್ಟ್ ದೊರೆತಿದೆ. ಏನಪಾ ಅಂದರೆ ಪ್ರಕರಣದ ಖಳನಾಯಕ ರಘುನಂದನ ಯಂಡಮೂರಿಗೂ ಅಬೋಧ ಮಗುವಿನ ತಾಯಿ ಸಾನ್ವಿಗೂ ಅಕ್ರಮ ಸಂಬಂಧವಿತ್ತಂತೆ.
ಮಗುವಿನ ತಂದೆ ವೆಂಕಟಕೊಂಡ ಶಿವ ಪ್ರಸಾದ್ ವೆನ್ನಾ ತನ್ನ ತಾಯಿ ಸತ್ಯವತಿ ಮತ್ತು ಮುದ್ದುಕಂದ ಸಾನ್ವಿಯನ್ನು ಕಳೆದುಕೊಂಡು ಪರಿತಪಿಸುತ್ತಿರುವ ಘಳಿಗೆಯಲ್ಲೇ ಹಂತಕ ರಘುನಂದನ ಯಂಡಮೂರಿಗೆ ತನ್ನ ಹೆಂಡತಿ ಲತಾ ಜತೆ ಅಕ್ರಮ ಸಂಬಂಧವಿತ್ತು ಎಂಬ ಆಘಾತಕಾರಿ ಸುದ್ದಿ ಅವರ ಕಿವಿಗೆ ಬಿದ್ದಿದೆ.
ಪ್ರಕಾಶಂ ಜಿಲ್ಲೆಯ ಕುಡುಮಲಕುಂಟ ಗ್ರಾಮದಲ್ಲಿ ನಿನ್ನೆ ಸತ್ಯವತಿ ಅವರ ಅಂತ್ಯಸಂಸ್ಕಾರ ನಡೆಸಿದ ಸಾನ್ವಿ ಕುಟುಂಬಸ್ಥರು ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ. ಆದರೆ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಾಮುಖ್ಯತೆ ಪಡೆದಿದೆ.
'ಯಂಡಮೂರಿ ತೆಲುಗುದವನಾಗಿದ್ದರಿಂದ ಜತೆಗೆ ಒಂದೇ ಅಪಾರ್ಟ್ ಮೆಂಟಿನಲ್ಲಿದ್ದರಿಂದ ಒಮ್ಮೆ ಅವನನ್ನು ತಮ್ಮ ಭಾವ ಊಟಕ್ಕೆ ಕರೆದಿದ್ದರು. ಹಂತಕನ ದುರಾಸೆಗೆ ನಮ್ಮ ಕುಡಿ ಬಲಿಯಾಯಿತು. ಹಣಕಾಸು ತೊಂದರೆಯಲ್ಲಿದ್ದ ಯಂಡಮೂರಿ ಒತ್ತೆ ಹಣಕ್ಕಾಗಿ ಅಜ್ಜಿ ಮತ್ತು ಮಗುವನ್ನು ಸಾಯಿಸಿದ್ದಾನಷ್ಟೇ' ಎಂದು ಲತಾ ಸಾನ್ವಿ ಅವರ ಸೋದರ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಲತಾ ತಾಯಿ ಹೇಳುವುದೇ ಬೇರೆ: ಆದರೆ ಲತಾ ಅವರ ತಾಯಿ ಮಹಾಲಕ್ಷ್ಮಿ ಹೇಳುವುದೇ ಬೇರೆ. 35 ವರ್ಷದ ಲತಾ ಮತ್ತು ಅವಳ ಗಂಡ (41 ವರ್ಷದ ವೆಂಕಟ ಕೊಂಡ ಶಿವ ವೆನ್ನಾ) ಕೌಟುಂಬಿಕ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಮದುವೆಯಾಗಿ 10 ವರ್ಷ ಕಳೆದರೂ ಅವರಿಗೆ ಮಗುವಾಗಿರಲಿಲ್ಲ. ನನ್ನ ಮಗಳು ಚೆಂಚು ಲತಾ 10 ವರ್ಷದ ಬಳಿಕ ಸಾನ್ವಿಗೆ ಜನ್ಮ ನೀಡಿದ್ದಳು' ಎಂದು ಗುಪ್ತ್ ಗುಪ್ತ್ ಆಗಿ ಮಾತನಾಡುತ್ತಾರೆ.
ಗಮನಾರ್ಹವೆಂದರೆ ಹಂತಕ ಯಂಡಮೂರಿ ಕಳಿಸಿದ್ದ ಅಪಹರಣ ಪತ್ರದಲ್ಲಿ 'ಲತಾ' ಎಂದು ಸಂಬೋಧಿಸಿದ್ದ. ಜತೆಗೆ ಶಿವಾ ಎಂದೂ ಕರೆದಿದ್ದ. ಕೊನೆಗೆ ಆಪ್ಯಾಪಮಾನವಾಗಿ ಹಾಗೆ ಕರೆದಿದ್ದೇ ಅವನಿಗೆ ಮುಳುವಾಗಿ ಅಮೆರಿಕ ಪೊಲೀಸರಿಗೆ ಸುಲಭದ ತುತ್ತಾದ.
Interestingly ಯಂಡಮೂರಿ 6 ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಟೆಕ್ಕಿ. ತನ್ನ ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಯಂಡಮೂರಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ. ಸಾನ್ವಿ ಹತ್ಯೆಗೂ ಮುನ್ನ ತನ್ನ ಸ್ನೇಹಿತನೊಬ್ಬನಿಗೆ ಫೋನ್ ಮಾಡಿ 'ಕಷ್ಟದಲ್ಲಿದ್ದೇನೆ. 1 ಲಕ್ಷ ರೂ. ಸಾಲ ನೀಡುವಂತೆ' ಅಲವತ್ತುಕೊಂಡಿದ್ದ.
-
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ -
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
Prem: ಆಗ ಅಪ್ಪಾಜಿ-ಅಂಬರೀಷಣ್ಣ ಇದ್ರು, ಈಗ ಯಾರಿದ್ದಾರೆ; ಕೆಡಿ ವಿವಾದ ಆದಾಗಲೂ ಯಾರೂ ಸಪೋರ್ಟ್ಗೆ ಬರಲಿಲ್ಲ: ಪ್ರೇಮ್ ಬೇಸರ












Click it and Unblock the Notifications