ರಾಜೀನಾಮೆ ನಿರ್ಧಾರ ಮುಂದೂಡಿದ ಯಡಿಯೂರಪ್ಪ
ರೇಸ್ ಕೋರ್ಸ್ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯುದಕ್ಕೂ ಸದಾನಂದ, ಈಶ್ವರಪ್ಪ ಹಾಗೂ ಅನಂತ್ ಕುಮಾರ್ ಅವರನ್ನು ಯಡಿಯೂರಪ್ಪ ಅವರು ಟಾರ್ಗೆಟ್ ಮಾಡಿದರು. ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು ಇಲ್ಲಿದೆ:
*
ಸಿಎಂ
ಆದಾಗಿನಿಂದ
ಶಾಸಕಾಂಗ
ಸಭೆ
ಕರೆದಿಲ್ಲ.
ಬಿಜೆಪಿಯನ್ನು
40ವರ್ಷಗಳ
ಕಾಲ
ಕಟ್ಟಿ
ಬೆಳೆಸಿದ್ದೇನೆ
*
ಶಾಸಕಾಂಗ
ಸಭೆ
ಕರೆಯಲು
ಮನವಿ
ಸಲ್ಲಿಸಿದ
ತುಮಕೂರಿನ
ಶಾಸಕರಿಗೆ
ಸದಾನಂದರಿಂದ
ಬೆದರಿಕೆ.
*
ನಾನೇನು
ಸನ್ಯಾಸಿಯಲ್ಲ..ಆದರೆ
ಜಾತಿ
ರಾಜಕಾರಣಿಯಾಗಿಲ್ಲ.
*
ಸಿಎಂ
ಡಿವಿಎಸ್.
ಜೆಡಿಎಸ್
ಜೊತೆ
ಕೈಜೋಡಿಸಿ
ಪಕ್ಷಕ್ಕೆ
ದ್ರೋಹ
ಬಗೆದಿದ್ದಾರೆ.
*
ಅನಂತ್
ಕುಮಾರ್
ಅವರು
ನನ್ನನ್ನು
ಸಿಎಂ
ಸ್ಥಾನದಿಂದ
ಕೆಳಗಿಳಿಸಲು
ಮೂರು
ಬಾರಿ
ಯತ್ನಿಸಿದರು.
*
ಸತತ
16
ವರ್ಷ
ನನ್ನ
ಮೇಲೆ
ದ್ವೇಷ
ಸಾಧಿಸುತ್ತಿದ್ದಾರೆ
ಅನಂತ್
ಕುಮಾರ್.
*
ನನ್ನ
ನಿರ್ಧಾರ
ಬದಲಿಸಲು
ನಿತಿನ್
ಗಡ್ಕರಿ,
ಅರುಣ್
ಜೇಟ್ಲಿ,
ಪಕ್ಷದ
ಹಿರಿಯರು,
ಮಠಾಧೀಶರ
ಸಲಹೆ
ಕಾರಣ.
*
ಸಿಎಂ
ಸ್ಥಾನಕ್ಕೆ
ರಾಜೀನಾಮೆ
ನೀಡಿದಾಗ
70
ಶಾಸಕರು
ನನ್ನ
ಜೊತೆ
ಇದ್ದರು.
ಈಗಲೂ
ಇದ್ದಾರೆ.
*
ನನ್ನ
ಬೆಂಬಲಿಗರ
ಕ್ಷೇತ್ರಗಳಿಗೆ
ಈ
ವರೆಗೂ
ಚಿಕ್ಕಾಸು
ಅನುದಾನ
ನೀಡಿಲ್ಲ.
*
ಅನಂತ್
ಕುಮಾರ್
ಅವರಿಗೆ
ಸಿಎಂ
ಕುರ್ಚಿ
ಮೇಲೆ
ಕಣ್ಣು.
ಕರ್ನಾಟಕದ
ಅಭಿವೃದ್ಧಿ
ಅವರಿಗೆ
ಬೇಕಿಲ್ಲ.