ಸೇನೆಯಲ್ಲಿ ಕದನ: ವಿಕೆ ಸಿಂಗ್ ಮೇಲೆ ಮೊಕದ್ದಮೆ

ಸೇನಾ ಮುಖ್ಯಸ್ಥರಿಗೆ 14 ಕೋಟಿ ರು ಲಂಚದ ಆಮಿಷದ ವಿಷಯದ ಬಗ್ಗೆ ರಕ್ಷಣಾ ಸಚಿವ ಎಕೆ ಆಂಟನಿ ಅವರು ಕೂಡಾ ರಾಜ್ಯಸಭೆಯಲ್ಲಿ ಉತ್ತರಿಸಿದರು. ಸಾರ್ವಜನಿ ಜೀವನದಲ್ಲಿ ಪ್ರಾಮಾಣಿಕವಾಗಿ ನಡೆದುಕೊಂಡು ಬಂದಿದ್ದೇನೆ. ಭ್ರಷ್ಟಾಚಾರವನ್ನು ಸಹಿಸುವುದಿಲ್ಲ.
ಈ ಪ್ರಕರಣದ ಬಗ್ಗೆ ಈಗಾಗಲೇ ಸಿಬಿಐ ತನಿಖೆಗೆ ಆದೇಶಿಸಲಾಗಿದೆ. ತನಿಖೆ ನಂತರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಕಾದಿದೆ ಎಂದು ಆಂಟನಿ ಹೇಳಿದರು.












Click it and Unblock the Notifications