ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪಗೆ ಸಿಎಂ ಪಟ್ಟ: ಸದಾನಂದ ವಾರ್ನಿಂಗ್
'ನಾನೂ ಮಾತು ತಿರುಚುವವನಲ್ಲ. ಚೆನ್ನಾಗಿ ಯೋಚನೆ ಮಾಡಿಯೇ ಮಾತನಾಡುವುದು. ನನ್ನಲ್ಲಿ ಹೇಳಲು ಏನೂ ಇಲ್ಲ ಅಂದಾಗ no comments ಅಂತ ನಿಮ್ಮ ಮುಂದೆ ಹೇಳುತ್ತೇನೆ. ಸುಮ್ಮನೇ ಅನಗತ್ಯದ ಆತಂಕ, ಗೊಂದಲ ಸೃಷ್ಟಿಸುವುದು ಬೇಡ' ಎಂದು ಸುದ್ದಿಗಾರರಿಗೆ ಬೆಂಗಳೂರಿನಲ್ಲಿ ತಿಳಿಸಿದ್ದಾರೆ.
ಯಾರೂ ಪಕ್ಷದ ನಾಯಕತ್ವದ ಬಗ್ಗೆ ಮಾತನಾಡುವಂತಿಲ್ಲ. ಪಕ್ಷದ ಶಿಸ್ತನ್ನು ಕಾಪಾಡಿಕೊಳ್ಳಬೇಕು. ಯಾರೂ ಅದನ್ನು ಉಲ್ಲಂಘಿಸುವಂತಿಲ್ಲ. ಇದನ್ನು ಮೊನ್ನೆ ಗೆಸ್ಟ್ ಲೈನ್ ರೆಸಾರ್ಟಿನಲ್ಲಿ ಪಕ್ಷದ ಅಧ್ಯಕ್ಷ ಗಡ್ಕರಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ಆ ಮಾತಿಗೆ ಎಲ್ಲರೂ ಬದ್ಧವಾಗಿರಬೇಕು ಎಂದು ಸದಾನಂದರು ಫರ್ಮಾನು ಹೊರಡಿಸಿದರು.
Comments
ಬಿಜೆಪಿ ಬಿಕ್ಕಟ್ಟು ಸಂತೋಷ್ ಹೆಗ್ಡೆ ನಿತಿನ್ ಗಡ್ಕರಿ ಯಡಿಯೂರಪ್ಪ ಸದಾನಂದ ಗೌಡ ಅಕ್ರಮ ಗಣಿಗಾರಿಕೆ ಹೈಕೋರ್ಟ್ ಲೋಕಾಯುಕ್ತ ರಾಜೀನಾಮೆ santosh hegde illegal mining lokayukta yediyurappa high court
English summary
As the BS Yeddyurappa supporters are on war path about reinstating BSY as Karnataka CM, Present CM Sadananada Gowda warns them to abide by Party High command about the leadership.
Story first published: Thursday, March 8, 2012, 12:30 [IST]