ಬಿಜೆಪಿ ಬ್ಲೂ ಬಾಯ್ಸ್ ಸದನದಿಂದ ಹೊರಹಾಕಿ ಅಣ್ಣಾ

ಈ ಸಂಬಂಧ ಹೇಳಿಕೆ ಬಿಡುಗೆಡೆ ಮಾಡಿರುವ ಭ್ರಷ್ಟಾಚಾರ ಆಂದೋಲನದ ನೇತಾರ ಅಣ್ಣಾ ಹಜಾರೆ, 'ನಮ್ಮ ಪ್ರಜಾಪ್ರಭುತ್ವದ ಪವಿತ್ರ ದೇಗುಲಗಳಾದ ಸಂಸತ್ತು ಮತ್ತು ವಿಧಾನಸಭೆಗಳನ್ನು ಅಪವಿತ್ರಗೊಳಿಸುತ್ತಿರುವ ಜನನಾಯಕರು ರಾಜಕೀಯ ಪಕ್ಷಗಳಲ್ಲಿ ಇದ್ದಾರೆ. ದೇಶದ ಭವಿಷ್ಯ ಇಂತಹವರದೇ ಕೈಯಲ್ಲಿದೆ. ರಾಜಕೀಯ ಪಕ್ಷಗಳು ಇಂತಹವರಿಗೇ ಚುನಾವಣೆ ಟಿಕೆಟ್ ನೀಡಲು ನಾಮುಂದುತಾಮುಂದು ಎಂದು ಪೈಪೋಟಿ ನಡೆಸುತ್ತಿವೆ ' ಎಂದು ಗುಡುಗಿದ್ದಾರೆ.












Click it and Unblock the Notifications