ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪನವರನ್ನು ಹಾಡಿ ಕೊಂಡಾಡಿದ ಮುನಿಯಪ್ಪ
ಯಡಿಯೂರಪ್ಪ ಅವರನ್ನು ಹೋಗಳಲೆಂದೇ ಸಮಯ ಮೀಸಲಿಟ್ಟ ಹಾಗೆ ಮಾತನಾಡಿದ ಮುನಿಯಪ್ಪ, ಯಡಿಯೂರಪ್ಪ ಅವರಲ್ಲಿ ಕ್ರಾಂತಿಕಾರಿ ಮನೋಭಾವವಿದೆ. ತಾಳ್ಮೆ ಸ್ವಭಾವದ ಅವರು ಸಮರ್ಥವಾಗಿ ಕೆಲಸ ಮಾಡುವ ಮನೋಭಾವ ಹೊಂದಿದ್ದಾರೆಂದು ಮುನಿಯಪ್ಪ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ ನೆರವು ನೀಡುವಂತೆ ನಾನು ಅವರನ್ನು ಕೇಳಿದಾಗ ಯೋಜನೆಯ ಪಟ್ಟಿ ಕೊಡಿ, ಸೌಲಭ್ಯ ಒದಗಿಸಲು ಸಿದ್ದನಿದ್ದೇನೆ ಎಂದ ಯಡಿಯೂರಪ್ಪ ಅರ್ಧ ಹಣಕಾಸಿನ ನೆರವಿನ ಜೊತೆ ಭೂಮಿಯನ್ನು ಅತ್ಯಂತ ವೇಗಾವಾಗಿ ನೀಡಿದ ದೇಶದ ಮೊದಲ ಮುಖ್ಯಮಂತ್ರಿ ಎಂದು ಮುನಿಯಪ್ಪ ಯದ್ದಿಯವರನ್ನು ಕೊಂಡಾಡಿದ್ದಾರೆ.
Comments
English summary
Union Minister K H Muniyappa of Congress praises former CM of Karnataka BS Yeddyurappa. Is it a move to pull BSY into Congress?
Story first published: Friday, February 3, 2012, 13:29 [IST]