ಬಸ್ಸಿಗೆ ಆಂಬುಲನ್ಸ್ ಡಿಕ್ಕಿ : ಸ್ಥಳದಲ್ಲೇ ನಾಲ್ವರ ಸಾವು

ಒಸ್ಮಾನಾಬಾದ್,

ಫೆ.
2
:
ಸಾವಿಗೀಡಾಗಿದ್ದ
ವ್ಯಕ್ತಿಯನ್ನು
ಸಾಗಿಸುತ್ತಿದ್ದ
ಕರ್ನಾಟಕದ
ಆಂಬುಲನ್ಸ್
ಮಹಾರಾಷ್ಟ್ರ
ರಾಜ್ಯ
ರಸ್ತೆ
ಸಾರಿಗೆ
ಬಸ್ಸಿಗೆ
ಡಿಕ್ಕಿ
ಹೊಡೆದ
ಪರಿಣಾಮ
ಕನಿಷ್ಠ
ನಾಲ್ವರು
ಮರಣಕ್ಕೀಡಾದ
ಭೀಕರ
ಘಟನೆ
ಗುರುವಾರ
ಬೆಳಗಿನ
ಜಾವ
ಒಸ್ಮಾನಾಬಾದ್
ಜಿಲ್ಲೆಯ
ವಡಗಾಂವ್
ಬಳಿ
ನಡೆದಿದೆ.

id="toptextpromo">

ಸೊಲ್ಲಾಪುರ-ಒಸ್ಮಾನಾಬಾದ್

ಹೆದ್ದಾರಿಯಲ್ಲಿ
ಅಪಘಾತ
ಸಂಭವಿಸಿದ್ದು,
ಆಂಬುಲನ್ಸ್
ಔರಂಗಾಬಾದಿಗೆ
ತೆರಳುತ್ತಿತ್ತು.
ಅಪಘಾತದಲ್ಲಿ
ಆಂಬುಲನ್ಸ್
ನಲ್ಲಿದ್ದ
ನಾಲ್ವರು
ಸ್ಥಳದಲ್ಲೇ
ಸಾವಿಗೀಡಾಗಿದ್ದಾರೆ.
ಓರ್ವನ
ಸ್ಥಿತಿ
ಚಿಂತಾಜನಕವಾಗಿದೆ
ಎಂದು
ಪೊಲೀಸರು
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಬಸ್ಸು

ಒಸ್ಮಾನಾಬಾದಿನಿಂದ
ಸತಾರಾಗೆ
ತೆರಳುತ್ತಿತ್ತು.
ಘಟನೆಯಲ್ಲಿ
ಬಸ್ಸಲ್ಲಿದ್ದ
ಹನ್ನೊಂದಕ್ಕೂ
ಹೆಚ್ಚಿನ
ಮಂದಿ
ಗಾಯಗೊಂಡಿದ್ದಾರೆ.
ಅವರನ್ನು
ಒಸ್ಮಾನಾಬಾದ್
ಸಿವಿಲ್
ಆಸ್ಪತ್ರೆಗೆ
ದಾಖಲಿಸಲಾಗಿದೆ
ಎಂದು
ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+