ಯಡ್ಡಿ ಹೊಸ ಪಕ್ಷ ಶಿವರಾತ್ರಿ ಅಥವಾ ಯುಗಾದಿಗೆ?

ಸಂಘ ಪರಿವಾರದ ನಾಯಕರು ವ್ಯವಸ್ಥಿತವಾಗಿ ಆಸೆಗೆ ಕಲ್ಲು ಹಾಕಿದ ಮೇಲೆ ಎನ್ ಸಿಪಿ ಸೇರಲು ಒತ್ತಡ ಆರಂಭವಾಗಿತ್ತು. ನಂತರ ಈ ಪಟ್ಟಿಗೆ ಜೆಡಿಯು ಸೇರಿಕೊಂಡಿತ್ತು. ಆದರೆ, ಎಲ್ಲಾ ಆಫರ್ ಗಳನ್ನು ಯಡ್ಡಿ ಎಡಗಾಲಿನಿಂದ ಒದ್ದಿದ್ದರು.
ಯಡಿಯೂರಪ್ಪ ಅವರಿಗೆ 73 ಶಾಸಕರು, 15 ಸಂಸದರು ಹಾಗೂ 3 ರಾಜ್ಯ ಸಭಾ ಸದಸ್ಯರ ಬೆಂಬಲ ಪತ್ರ ಕಂಡು ದಂಗಾಗಿದ್ದ ಬಿಜೆಪಿ ಹೈಕಮಾಂಡ್ ನಂತರ ಸುಧಾರಿಸಿಕೊಂಡು, ಆರೆಸ್ಸೆಸ್ ಬೆಂಬಲದಿಂದ ಯಡ್ಡಿಗೆ ಮೂಗುದಾರ ಹಾಕುವ ಪ್ರಯತ್ನ ಮಾಡಿತ್ತು.
ಈ ಹಿನ್ನೆಲೆಯಲ್ಲಿಯೇ ಜನವರಿ ಮೂವತ್ತರಂದು ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ತಮ್ಮ ಬೆಂಬಲಿಗ ಸಚಿವರು ಹಾಗೂ ಶಾಸಕರ ಜತೆ ಸತತ ಸಭೆಗಳನ್ನು ನಡೆಸಲಿರುವ ಯಡಿಯೂರಪ್ಪ ಹೊಸ ಪಕ್ಷ ರಚನೆಗೆ ಸಂಬಂಧಿಸಿದಂತೆ ರೂಪುರೇಷೆ ಸಿದ್ದಗೊಳಿಸಲಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ನೀಡಿರುವ ಡೆಡ್ ಲೈನ್ ಮೀರಿದರೆ ಏನಾಗಲಿದೆ..?












Click it and Unblock the Notifications