ರೇಣುಕಾಚಾರ್ಯ ಟೆರರಿಸ್ಟ್!:ಸದಾನಂದ ಗೌಡ ಘೋಷಣೆ

ಸಂಪುಟ ಸಭೆ ನಡೆದಿದ್ದಾಗ ಸಚಿವ ಎಂಪಿ ರೇಣುಕಾಚಾರ್ಯ ತಮ್ಮ ಎಂದಿನ ಶೈಲಿಯಲ್ಲಿ ಸದಾನಂದರನ್ನು ಎದುರು ಹಾಕಿಕೊಳ್ಳಲು ಹವಣಿಸಿದರು. ತಮ್ಮ ತಲೆಯಲ್ಲಿ ಅನಾದಿ ಕಾಲದಿಂದಲೂ ಕೊರೆಯುತ್ತಿದ್ದ ವಿಷಯವನ್ನು ತುಂಬಿದ ಸಭೆಯಲ್ಲಿ ನೇರವಾಗಿ ಮುಖ್ಯಮಂತ್ರಿಯನ್ನು ಕೇಳಿಯೇ ಬಿಟ್ಟರು- 'ಮಹಾಸ್ವಾಮಿ ತಾವು ಅಂದು ಬಳ್ಳಾರಿಯಲ್ಲಿ ನಟಿ ಹೇಮಮಾಲಿನಿ ಅವರಿಗೆ ನನ್ನನನ್ನು ಪರಿಚಯಿಸುತ್ತಾ ಇವರು ರೇಣುಕಾಚಾರ್ಯ ಅಂತ ಇವರೊಬ್ಬ ಟೆರರಿಸ್ಟ್ ಎಂದಿದ್ದು ಸರೀನಾ' ಎಂದು ಚಿಕ್ಕ ಮಕ್ಕಳಂತೆ ಗೊಳೋ ಎಂದರು.
ಇದಕ್ಕೆ ತಮ್ಮ ಎಂದಿನ ಕೋಲ್ಗೇಟ್ ನಗೆ ಚೆಲ್ಲಿದ ಸದಾನಂದರು, 'ಅಯ್ಯೋ ಮಂಕೇ. ಅದು ಟೀಕೆ ಅಲ್ಲ. ಹಾಸ್ಯ ಚಟಾಕಿ. ತಮಾಷಿ ಯಾವುದು ಅಂತ ನಿನಗೆ ಗೊತ್ತಾಗೋಲ್ವಾ. ಸರಿ ಬಿಡು, ತಮಾಷಿ ಬೇಡ ಅಂದರೆ ನನಗೇನಂತೆ. ಈಗ ನಮ್ಮ ಪೌರಾಡಳಿತ ಸಚಿವ ಬಾಲಚಂದ್ರ ಜಾರಕಿಹೊಳಿ ಅವರನ್ನು ಯಾವಾಗಲೂ ಉಗ್ರಗಾಮಿ ಗುಂಪಿನ ನಾಯಕ ಎನ್ನುತ್ತಿರುತ್ತೇನೆ. ಕಾರಣ ಅವರ ಬಳಿ ಸದಾ 8-10 ಶಾಸಕರು ಇರುತ್ತಾರೆ. ಆದರೆ ಅವರು ಎಂದೂ ನನ್ನ ವಿರುದ್ಧ ಹೇಳಿಕೆ ನೀಡಿಲ್ಲ' ಎಂದು ಪರೋಕ್ಷವಾಗಿ ರೇಣುಕಾಗೆ ಬಾಣಬಿಟ್ಟರು.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications