ಅಪ್ಪ ಬಸವಲಿಂಗಪ್ಪನ ಶಿಷ್ಯ; ಪುತ್ರ ಯಡಿಯೂರಪ್ಪನ ಶಿಷ್ಯ

ವಿಶ್ವನಾಥರ ತಂದೆ ಕೆವಿ ರಾಮಯ್ಯ ಕೃಷಿಕರು. ಕಾಂಗ್ರೆಸ್ ಕಾರ್ಯಕರ್ತರೂ ಆಗಿದ್ದರು. ಸಚಿವ ಬಸವಲಿಂಗಪ್ಪ ಅವರ ಅನುಯಾಯಿ. ಆದರೆ ಕಾಂಗ್ರೆಸ್ ಅಧಿನಾಯಕಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದ್ದನ್ನು ಖಂಡಿಸಿದ ರಾಮಯ್ಯನವರು ಬಿಜೆಪಿಯಲ್ಲಿ ಗುರಿತಿಸಿಕೊಳ್ಳವಂತೆ ಪುತ್ರನಿಗೆ ಮಾರ್ಗದರ್ಶನ ನೀಡಿದರು. ಅದರಂತೆ 1978ರಲ್ಲಿ RSS ಮೂಲಕ ರಾಜಕೀಯ ಜೀವನಕ್ಕೆ ಕಾಲಿಟ್ಟರು. ಮುಂದೆ ಬಿಜೆಪಿಯ ಯುವ ಘಟಕದ ಅಧ್ಯಕ್ಷರಾಗಿ ತಳವೂರಿದರು.
ಮುಂದ ... ಬಿಜೆಪಿ ಶಾಸಕರಾಗುತ್ತಿದ್ದಂತೆ ಜಿಲ್ಲಾ ಪಂಚಾಯ್ತಿ ಸದಸ್ಯತ್ವವನ್ನು ಪತ್ನಿಗೆ ಧಾರೆಯೆರೆದರು. ಪತ್ನಿ ವಾಣಿಶ್ರೀ ಜಿಲ್ಲಾ ಪಂಚಾಯ್ತಿ ಮಟ್ಟದಲ್ಲಿ ರಾಜಕೀಯ ಬಿರುಸು ಕಂಡುಕೊಂಡರು. ದೊಡ್ಡಬಳ್ಳಾಪುರ ರಸ್ತೆಗೆ ಅಂಟಿಕೊಂಡಿರುವ ಸಿಂಗನಾಯಕನಹಳ್ಳಿಯಲ್ಲಿ ದಂಪತಿ ಪಟ್ಟಭದ್ರರಾದರು. ಕುತೂಹಲದ ಸಂಗತಿಯೆಂದರೆ ಎಸ್ಆರ್ ವಿಶ್ವನಾಥ್ ಕರಾಟೆಯಲ್ಲಿ brown belt !












Click it and Unblock the Notifications