ಚಿದಂಬರಂ 2ಜಿ ಕೇಸ್, ಸ್ವಾಮಿ ಸಾಕ್ಷಿಗೆ ಕೋರ್ಟ್ ಒಪ್ಪಿಗೆ

ನವದೆಹಲಿ,

ಡಿ.8:2ಜಿ
ಹಗರಣಕ್ಕೆ
ಸಂಬಂಧಿಸಿದಂತೆ
ಗೃಹ
ಸಚಿವ
ಪಿ
ಚಿದಂಬರಂ
ಅವರ
ವಿರುದ್ಧ
ಜನತಾಪಾರ್ಟಿ
ಮುಖ್ಯಸ್ಥ
ಸುಬ್ರಮಣ್ಯ
ಸ್ವಾಮಿ
ಅವರ
ಸಲ್ಲಿಸಿರುವ
ದೂರು
ಅರ್ಜಿಯನ್ನು
ದೆಹಲಿ
ಕೋರ್ಟ್
ಪುರಸ್ಕರಿಸಿದೆ.

id="toptextpromo">

ಪ್ರಕರಣಕ್ಕೆ

ಸಂಬಂಧಿಸಿದಂತೆ
ಸೂಕ್ತ
ಸಾಕ್ಷಿ
ಒದಗಿಸುವಂತೆ
ಸುಬ್ರಮಣ್ಯ
ಸ್ವಾಮಿಗೆ
ಸೂಚಿಸಲಾಗಿದೆ.
ಡಿ.17ರಂದು
ಪ್ರಕರಣದ
ಮುಂದಿನ
ವಿಚಾರಣೆ
ನಡೆಯಲಿದೆ.
ಪಿ
ಚಿದಂಬರಂ
ಅವರ
ವಿರುದ್ಧ
ಸಿಬಿಐ
ತನಿಖೆಗೆ
ಆಗ್ರಹಿಸುತ್ತಿರುವುದು
ಹಾಗೂ
ವಿತ್ತ
ಸಚಿವಾಲಯದ
ಅಧಿಕಾರಿಗಳ
ವಿರುದ್ಧ
ಆರೋಪಗಳಿಗೆ
ಸ್ವಾಮಿ
ಸರಿಯಾದ
ಸಮರ್ಥನೆ
ನೀಡುವಂತೆ
ಕೋರ್ಟ್
ಸೂಚಿಸಿದೆ.

id='are-slot-1'
class='oiad
oi-axt
oiadv'>
id='top-searched-articles'>

ಸಿಬಿಐ

ತನಿಖೆ?
:
ಸ್ವಾಮಿ
ನೀಡುವ
ಹೇಳಿಕೆ,
ಸಾಕ್ಷಿಗಳು
ಪೂರಕವಾಗಿದ್ದ
ಪಕ್ಷದಲ್ಲಿ
ಪಿ
ಚಿದಂಬರಂ
ಅವರ
ಮೇಲೆ
ಸಿಬಿಐಗೆ
ಆದೇಶಿಸುವ
ಎಲ್ಲಾ
ಸಾಧ್ಯತೆಗಳಿವೆ.
2ಜಿ
ಹಗರಣದಲ್ಲಿ
ಚಿದಂಬರಂ
ಅವರನ್ನು
ಸಹ
ಆರೋಪಿಯಂತೆ
ಪರಿಗಣಿಸಬೇಕು
ಎಂದು
ಸುಬ್ರಮಣ್ಯ
ಸ್ವಾಮಿ
ಕೋರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+