ಮತ ಎಣಿಕೆ ಮುಕ್ತಾಯ: ಬಿಜೆಪಿಗೆ ಠೇವಣಿ ನಷ್ಟ

ಬಳ್ಳಾರಿ,

ಡಿ.4:
ಬಳ್ಳಾರಿ
ಗ್ರಾಮಾಂತರ
ಉಪ
ಚುನಾವಣೆಯಲ್ಲಿ
ಸ್ವಾಭಿಮಾನಿ
ಶ್ರೀರಾಮುಲು
ಸ್ಪಷ್ಟ
ಜಯ
ಸಾಧಿಸಿದ್ದಾರೆ.
ಫ್ಯಾನ್
ಜೋರಾಗಿಯೇ
ತಿರುಗಿದೆ.
ಸುಮಾರು
46,790
ಮತಗಳ
ಅಂತರದಲ್ಲಿ
ಶ್ರೀರಾಮುಲು
ಗೆಲುವು
ಸಾಧಿಸಿದ್ದಾರೆ
ಎಂದು
ಅಧಿಕೃತವಾಗಿ
ಘೋಷಿಸಲಾಗಿದೆ.
ಬಿಜೆಪಿ
ಠೇವಣಿ
ನಷ್ಟ
ಅನುಭವಿಸಿದೆ.

id="toptextpromo">

ಕಾಂಗ್ರೆಸ್

ಎರಡನೇ
ಸ್ಥಾನದಲ್ಲಿ
ವಿರಾಜಿಸುತ್ತಿದೆ.
ಬಿಜೆಪಿಯ
ಕಮಲ
ಮಾಗಿಯ
ಚಳಿಗೆ
ಮುದುಡಿಕೊಂಡಿದೆ.
16ನೇ
ಸುತ್ತಿನ
ಮುಕ್ತಾಯಕ್ಕೆ
ಪಕ್ಷೇತರ
ಅಭ್ಯರ್ಥಿ
ಶ್ರೀರಾಮುಲು
46,000ಕ್ಕೂ
ಅಧಿಕ
ಮತಗಳ
ಅಂತರದಿಂದ
ಜಯ
ಸಾಧಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಅಂತಿಮ

ಮತ
ಎಣಿಕೆ
ವಿವರ:

ಶ್ರೀರಾಮುಲು
(ಪಕ್ಷೇತರ)
74,527
ರಾಮಪ್ರಸಾದ್
(ಕಾಂಗ್ರೆಸ್)
27,737
ಗಾದಿ
ಲಿಂಗಪ್ಪ
(ಬಿಜೆಪಿ)
17,366

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+