25 ಕೋಟಿ ರೂ ಲಂಚಶೂರ ಇನ್ಸ್ಪೆಕ್ಟರ್ ಬಂಧನ

ರಾಜು ರಾಠಿಲಾಲ್ ಸೋಮಾ ಎಂಬುವವರಿಂದ ಮಳಿ ಶುಕ್ರವಾರ 60,000 ರುಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಥಾಣೆಯ ಎಸಿಬಿ ಘಟಕದ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಕುಇತೂಹಲದ ಸಂಗತಿಯೆಂದರೆ ಪುಣ್ಯಾತ್ಮ ಮಳಿ ಇಷ್ಟೊಂದು ಅಕಗ್ರಮ ಆಸ್ತಿಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ಎರಡು ಗನ್ನುಗಳನ್ನೂ ಹೊಂದಿದ್ದಾರೆ.
ಮುಂಬೈನ ಕಲ್ಯಾಣ್ ರೈಲ್ವೆ ನಿಲ್ದಾಣದ ಬಳಿಯಿರುವ ಆರ್ಚಿಸ್ ಅಪಾರ್ಟಮೆಂಟಿನಲ್ಲಿ 2.5 ಕೋಟಿ ರೂ. ಮೌಲ್ಯದ 5 ಫ್ಲಾಟುಗಳು ಮತ್ತು ಎರಡು ವಾಣಿಜ್ಯ ಅಂಗಡಿಗಳನ್ನು ಹೊಂದಿದ್ದಾರೆ. ಜತೆಗೆ ಮಾಹಾನಗರದ ಇತರೆಡೆ ಇನ್ನೂ ಹಲವು ನಿವಾಸಗಳನ್ನು ಹೊಂದಿದ್ದಾರೆ. ಸೋಲಾಪುರದಲ್ಲಿ 16 ಕೋಟಿ ಮೌಲ್ಯದ 80 ಎಕರೆ ಜಮೀನು ಹೊಂದಿದ್ದಾರೆ.












Click it and Unblock the Notifications