ಬಳ್ಳಾರಿ ಉಪ ಚುನಾವಣೆ ಮತದಾನ ಆರಂಭ

ಮನೆಯಲ್ಲೇ ಪೂಜೆ ನೆರವೇರಿಸಿದ ಬಿಜೆಪಿಯ ಗಾದಿ ಲಿಂಗಪ್ಪ ಅವರು ಮೊದಲಿಗರಾಗಿ ಹಗರಿ ಗ್ರಾಮದಲ್ಲಿ ಮತ ಚಲಾಯಿಸಿದರು. ಬಿಜೆಪಿ ಸರಕಾರ ಜನಪರ ಕೆಲಸ ಮಾಡಿದ್ದಾರೆ. ಜನರ ಆಶೀರ್ವಾದ ನನ್ನ ಮೇಲಿದೆ. ಆದ್ದರಿಂದ ಜಯ ಗಳಿಸುವುದು ನೂರಕ್ಕೆ ನೂರರಷ್ಟು ನಿಶ್ಚಿತ ಎಂದು ಲಿಂಗಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ಅಭ್ಯರ್ಥಿ ರಾಮಪ್ರಸಾದ್ ಕನಕ ದುರ್ಗಮ ಗುಡಿಗೆ ಹೋಗಿ ದೇವಿಯ ಆಶೀರ್ವಾದ ಪಡೆದಿದ್ದಾರೆ.












Click it and Unblock the Notifications