Get Updates
Get notified of breaking news, exclusive insights, and must-see stories!

ಸುಧೀಂದ್ರರಾವ್ ಕೈಲಿರುವ ಕೇಸುಗಳು, ದಾಖಲೆಗಳು

Civil Court, Bangalore
ಬೆಂಗಳೂರು, ನ.25: ನ್ಯಾ ಸುಧೀಂದ್ರರಾವ್ ಅವರು ಪ್ರಾಣ ಬೆದರಿಕೆ ಇದ್ದರೂ, ಹೆಚ್ಚಿನ ಪೊಲೀಸ್ ರಕ್ಷಣೆ ಪಡೆಯದೇ, ಧೈರ್ಯವಾಗಿ ಎಲ್ಲವನ್ನು ಎದುರಿಸುತ್ತಿದ್ದಾರೆ. ಭ್ರಷ್ಟರ ವಿರುದ್ಧ ನ್ಯಾಯಯುತ ತೀರ್ಪು ನೀಡುತ್ತಾ ನ್ಯಾಯಪೀಠಕ್ಕೆ ಅಭೂತಪೂರ್ವ ಗೌರವವನ್ನು ತಂದುಕೊಟ್ಟಿದ್ದಾರೆ.

ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿರುವ ವಿಐಪಿಗಳ ಪ್ರಕರಣಗಳು

* ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತವರ ಕುಟುಂಬ ಸದಸ್ಯರ ಡಿನೋಟಿಫಿಕೇಷನ್ ಪ್ರಕರಣ.
* ಗೃಹ ಸಚಿವ ಆರ್.ಅಶೋಕ್‌ ಅವರ ಡಿನೋಟಿಫಿಕೇಷನ್ ಪ್ರಕರಣ.
* ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿಯ ಅಕ್ರಮ ಭೂಮಿ ಮಂಜೂರು.
* ವಸತಿ ಸಚಿವ ಸೋಮಣ್ಣರ ಡಿನೋಟಿಫಿಕೇಷನ್.
* ಶಾಸಕ ಮುನಿರಾಜು ಮೇಲಿನ ಆಸ್ತಿ ಕಬಳಿಸಿದ ಪ್ರಕರಣ.
* ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತವರ ಪುತ್ರ ಕಟ್ಟಾ ಜಗದೀಶರ ಕೆಐಎಡಿಬಿ ಭೂ ಹಗರಣ.
* ಶಾಸಕ ಸಂಪಂಗಿ ಲಂಚ ಸ್ವೀಕಾರ ಪ್ರಕರಣ.
* ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪುತ್ರ ಬಾಲಕೃಷ್ಣೇಗೌಡರ ಅಕ್ರಮ ಆಸ್ತಿ ಗಳಿಕೆ ಪ್ರಕರಣ.

ಸುಧೀಂದ್ರರಾವ್ ಅವರು ಜೈಲಿಗೆ ಕಳಿಸಿದ ವಿಐಪಿಗಳು
* ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತು ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್.
* ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
* ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ
* ಶಾಸಕ ವೈ.ಸಂಪಂಗಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+