ಧರ್ಮಾಧಿಕಾರಿಗಳಿಗೆ ಸಂದ ಇನ್ನೊಂದು ಗೌರವ

ಜಿಂದಾಲ್ ಫೌಂಡೇಶನ್ ಒಟ್ಟು ಐದು ವಿಭಾಗಗಳಿಗೆ ಪ್ರಶಸ್ತಿ ನೀಡುತ್ತಿದೆ. ಗ್ರಾಮಾಭಿವೃದ್ದಿ, ಔಷಧರಹಿತ ಚಿಕಿತ್ಸೆ, ಶಾಂತಿ ಸೌಹಾರ್ದತೆ, ವಿಜ್ಞಾನ ಮತ್ತು ಶಿಕ್ಷಣ ವಿಭಾಗ. ಆಯ್ಕೆ ಸಮಿತಿ ಎಲ್ಲಾ ಐದು ವಿಭಾಗಗಳಿಗೆ ಹೆಸರು ಅಂತಿಮ ಗೊಳಿಸಿದ್ದು ನವದೆಹಲಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.
ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ. ಹೆಗ್ಗಡೆಯವರಿಗೆ ಔಷಧರಹಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ವಿಧಾನ, ಕ್ಷೇತ್ರದಲ್ಲಿನ ಸಾಧನೆಗಾಗಿ ಈ ಬಾರಿ ಜಿಂದಾಲ್ ಪ್ರತಿಷ್ಟಾನ ಪ್ರಶಸ್ತಿ ನೀಡಿ ಗೌರವಿಸುತ್ತಿದೆ. ಡಾ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆಗಳು.












Click it and Unblock the Notifications