ಬಾವುಟ ಹರಿದು ಹಾರಾಡುತ್ತಿದ್ದರೂ ಕೇಳುವವರಿರಲಿಲ್ಲ

ಆದರೆ, ಬಾವುಟ ಹಾರಿಸಿದ ದಿನವೇ ಹಾರಿಸಿದಲ್ಲೆಲ್ಲ ಹರಿದು ಹಂಚಿಹೋಗಿದ್ದರೂ ನಿರ್ಲಕ್ಷ್ಯವಹಿಸಿದರೆ ಹೇಗೆ? ಇಂಥ ಅಚಾತುರ್ಯಗಳಿಗೆ ಕಾರಣರಾದವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು? ಅಸಲಿಗೆ ಕ್ರಮ ಕೈಗೊಳ್ಳುವವರಾದರೂ ಯಾರು?
ಯಾದಗಿರಿಯಲ್ಲಿ ಆಗಿರುವುದು ಇದೇ. ಕನ್ನಡ ರಾಜ್ಯೋತ್ಸವದ ದಿನದಂದು ಬಾವುಟ ಹಾರಿಸಿದಲ್ಲೆಲ್ಲ ಮಳೆ, ಗಾಳಿ, ಬಿಸಿಲಿಗೆ ತೊಯ್ದು, ಹರಿದು, ಒಣಗಿ ಹಾರಾಡುತ್ತಿದ್ದರೆ ಹೇಗಿರುತ್ತದೆ? ಹೀಗಾಗಿದ್ದರೂ ಅವನ್ನು ಬದಲಿಸುವವರಿರಲಿಲ್ಲ, ಕೇಳುವವರಂತೂ ಇರಲೇಯಿಲ್ಲ.
ಕೆಲವೆಡೆ ಕನ್ನಡ ಮಾತೆಯ ಫೋಟೋ ಇಟ್ಟು, ಕಬ್ಬಿಣದ ಸಲಾಕೆಯ ತುದಿಗೆ ಕನ್ನಡ ಧ್ವಜ ಹಾರಿಸಿ ಕಾಟಾಚಾರದ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದ್ದಾರೆ. ಇಷ್ಟಾದ ಮೇಲೆ ಧ್ವಜಕ್ಕೆ ಏನಾಗಿದೆಯೆಂದು ನೋಡುವವರೂ ಇರಲಿಲ್ಲ, ಕೇಳುವವರೂ ಇರಲಿಲ್ಲ.
ಹಳದಿ ಮತ್ತು ಕೆಂಪು ಬಣ್ಣಗಳ ಸಂಗಮದ ಶಲ್ಯಗಳನ್ನು ಕೊರಳಿಗೆ ಸುತ್ತಿ, ಆಚೆ-ಈಚೆ ಇಳಿಬಿಟ್ಟು ಹೊರಟರೆ ಇಂದು ಯಾರಾದೂ ಹೇಳುತ್ತಾರೆ ಇವರು ಕನ್ನಡಿಗರು? ಕನ್ನಡ ಬಾವುಟಕ್ಕೆ ಅವಮಾನ ಮಾಡುತ್ತಿರುವ ಇವರೆಂಥ ಕನ್ನಡಾಂಬೆಯ ವೀರಪುತ್ರರು? ಇದು ಕನ್ನಡಾಂಬೆಗೆ ಮಾಡಿದ ದ್ರೋಹವಲ್ಲವೆ?
ಅನೇಕ ಗಡಿನಾಡುಗಳನ್ನು ನಾವು ಈಗಾಗಲೆ ಪರರಾಜ್ಯಗಳಿಗೆ ದಾನವಾಗಿ ನೀಡಿಬಿಟ್ಟಿದ್ದೇವೆ. ಉಳಿದ ಗಡಿನಾಡುಗಳಲ್ಲಿ ಕನ್ನಡಕ್ಕಿಂತ ಪರಭಾಷೆಗಳ ಪ್ರಾಬಲ್ಯವೇ ಎದ್ದುಕಾಣುತ್ತಿದೆ. ಇವರನ್ನು ಈಗಲೆ ಶಿಕ್ಷಿಸದಿದ್ದರೆ ಮುಂದೆಯೂ ಹೀಗೇ ಮಾಡುವುದಿಲ್ಲ ಎಂದು ಏನು ಗ್ಯಾರಂಟಿ?
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications