ರಾವಣನನ್ನು ಸುಡಲು ನಿರ್ಧರಿಸಿದ ಹಜಾರೆ

ರಾಲೆಂಗಾವ್,

67:
ಅಣ್ಣಾ
ಹಜಾರೆ
ರಾವಣನನ್ನು
ಇಂದು
ಸುಡಲಿದ್ದಾರೆ.
ಮೂಲಕ
ವಿಶಿಷ್ಟ
ದಸರಾ
ಹಬ್ಬವನ್ನು
ರಾಲೆಂಗಾವ್
ಸಿದ್ದಿಯಲ್ಲಿ
ಆಚರಿಸಲು
ನಿರ್ಧರಿಸಿದ್ದಾರೆ.
ಇದು
ಕೂಡ
ಭ್ರಷ್ಟಾಚಾರದ
ವಿರುದ್ಧ
ಸಾಂಕೇತಿಕ
ಹೋರಾಟ
ಎಂದು
ಅವರು
ಕರೆದಿದ್ದಾರೆ.

id="toptextpromo">

"ಭ್ರಷ್ಟಾಚಾರವೆಂಬ

ರಾವಣನನ್ನು
ನಾನಿಂದು
ಸುಡಲಿದ್ದೇನೆ.
ದಸರಾ
ಹಬ್ಬದಲ್ಲಿ
ನಾವೆಲ್ಲರು
ನಮ್ಮೊಳಗಿರುವ,
ನಮ್ಮ
ದೇಶದಲ್ಲಿರುವ
ಭ್ರಷ್ಟಾಚಾರವೆಂಬ
ರಾವಣನನ್ನು
ದಹಿಸಿಬಿಡೋಣ"
ಎಂದು
ಹಜಾರೆ
ಹೇಳಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಅಣ್ಣಾ

ಹಜಾರೆ
ಗ್ರಾಮದಲ್ಲಿ
ದಸರಾವನ್ನು
ಬೃಹತ್
ಹಬ್ಬವಾಗಿ
ಆಚರಿಸಲಾಗುತ್ತಿದೆ.
ಸುಮಾರು
ಹತ್ತು
ಗಂಟೆಗಳ
ಕಾಲ
ನಡೆಯುವ
ದಸರಾ
ಹಬ್ಬದಲ್ಲಿ
ನಾಡಿನ
ಸಂಸ್ಕೃತಿ,
ಆಚರಣೆ
ಕುರಿತು
ಜಾಗೃತಿ
ಮೂಡಿಸಲಾಗುತ್ತದೆ.
ಅಂದಹಾಗೆ
ಇಂದು
ಸಂಜೆ
5
ಗಂಟೆಗೆ
ಅಣ್ಣಾ
ಭ್ರಷ್ಟಾಚಾರವೆಂಬ
ರಾವಣನ
ಪ್ರತಿಕೃತಿ
ದಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+