ಮಾಜಿ ಶಾಸಕ ಕರುಣಾಕರ ರೆಡ್ಡಿ ಬೆನ್ನತ್ತಿದ ಸಿಬಿಐ

ಈ ಕುರಿತು ಮೂಲಗಳು ಮಾಹಿತಿ ಖಚಿತಪಡಿಸಿದ್ದು, ಸಿಬಿಐನ ಇನ್ಸ್ಪೆಕ್ಟರ್ ಸೀತಾರಾಮು ಅವರು ಬುಧವಾರ ಸಂಜೆ 7 ಗಂಟೆ ಸುಮಾರಿಗೆ ಬಳ್ಳಾರಿ ನಗರ ನಿವಾಸಿಗಳಾದ 15 ಜನರಿಗೆ ನೋಟೀಸ್ ಜಾರಿ ಮಾಡಿದ್ದಾರೆ.
ಅಕ್ರಮ - ಅನಧಿಕೃತ ಗಣಿಗಾರಿಕೆಯ ವಿರುದ್ಧ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದ ಟಪಾಲ್ ಗಣೇಶ್ ಮತ್ತು ಟಪಾಲ್ ಏಕಾಂಬರಂ, ಎಂಬಿಟಿ ಗಣಿ ಕಂಪನಿ ಸೇರಿ ಒಟ್ಟು 15 ಜನರಿಗೆ ನೋಟೀಸ್ಗಳು ಜಾರಿಯಾಗಿವೆ.












Click it and Unblock the Notifications