ಮಾಂಸಪ್ರಿಯರಷ್ಟೇ ಅಲ್ಲ, ಕುಟ್ಟಿಗಳು ಸಕತ್ ಎಂಡ್ಕುಡುಕರು

ಸರ್ಕಾರಿ ಸ್ವಾಮ್ಯದ ಬಿವರೇಜಸ್ ನಿಗಮ(KSBC)ದ ಮಾಹಿತಿ ಪ್ರಕಾರ, ಉತ್ರಾಡಂ ದಿನ ತನಕದ 8 ದಿನಗಳ ಅವಧಿಯಲ್ಲಿ ರಾಜ್ಯದಲ್ಲಿ 236 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿದೆ. ಕಳೆದ ಬಾರಿಗಿಂತ 48 ಕೋಟಿ ರೂಪಾಯಿ ಮದ್ಯ ಮಾರಾಟ ಅಧಿಕವಾಗಿದೆ.
ಉತ್ರಾಡಂ ದಿನ ಮಾತ್ರ 37 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿದೆ. ಕಳೆದ ವರ್ಷ 30 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿತ್ತು. ಕಳೆದ ವರ್ಷ 8 ದಿನಗಳ ಅವಧಿಯಲ್ಲಿ 199 ಕೋಟಿ ರೂಪಾಯಿನ ಮದ್ಯ ಮಾರಾಟವಾದರೆ ಈ ವರ್ಷ 236 ಕೋಟಿ ರೂಪಾಯಿನ ಮದ್ಯ ಮಾರಾಟವಾಗಿದೆ ಎಂದು ಅಂಕಿ ಅಂಶ ತಿಳಿಸುತ್ತಿದೆ.
ಕಳೆದ ವರ್ಷಕ್ಕಿಂತ 24.93 ಶೇಕಡಾ ಅತ್ಯಧಿಕವಾಗಿದೆ. ಕರುನಾಗಪಳ್ಳಿ ಮದ್ಯ ಮಾರಾಟದಲ್ಲಿ ಪ್ರಥಮ ಹಾಗೂ ಚಾಲಕ್ಕುಡಿ ಎರಡನೇ ಸ್ಥಾನದಲ್ಲಿದೆ. ಇಡುಕ್ಕಿ ಚಿನ್ನಕಲ ಕೊನೆಯ ಸ್ಥಾನದಲ್ಲಿದೆ. ಕೇರಳದಲ್ಲಿ ದಿನೇ ದಿನೇ
ಕುಡುಕರ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಈ ಅಂಕಿ ಅಂಶ ತಿಳಿಸುತ್ತಿದೆ.
ಅಂಕಿಅಂಶದಂತೆ 2005-06ನೇ ಸಾಲಿನಲ್ಲಿ 2,635.81 ಕೋಟಿ ರೂಪಾಯಿನ ವ್ಯವಹಾರ ಬಿವರೇಜಸ್ ನಿಗಮದಲ್ಲಿ ನಡೆದಿದೆ. 2010-11ರ ಅವಧಿಯಲ್ಲಿ 5,239.32 ಕೋಟಿ ರೂಪಾಯಿನ ವಹಿವಾಟು
ನಡೆದಿದೆ. ಕಳೆದ ಐದು ವರ್ಷದ ಅವಧಿಯಲ್ಲಿ ಮದ್ಯದ ವಹಿವಾಟು ಮೂರುಪಟ್ಟು ಜಾಸ್ತಿಯಾಗಿದೆ ಎಂದು ಅಂಕಿಅಂಶ ತಿಳಿಸುತ್ತಿದೆ.
ಕುಡುಕರ ನಾಡಾಗುತ್ತಿರುವ ಕೇರಳಗೆ ಒಮ್ಮೆ ಯಾಕೆ ಭೇಟಿ ಕೊಟ್ಟು ಅಲ್ಲಿನ ಮದ್ಯಪ್ರಿಯ ಜನರ ರಹಸ್ಯ ತಿಳಿಯಬಾರದು ಎಂದು ನಮ್ಮ ಅಬಕಾರಿ ಸಚಿವ ರೇಣುಕಾಚಾರ್ಯ ಯೋಚಿಸಿದ್ದಾರೆ ಎಂಬ ಸುದ್ದಿಯಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications