ತಮಿಳರು ಕರಿ, ಕೊಳಕರೆಂದು ಬಣ್ಣಿಸಿದ ಯುಎಸ್ ಅಧಿಕಾರಿ

ರೈಲು ಗುರಿಯನ್ನು ಇನ್ನೂ ತಲುಪಿರಲಿಲ್ಲ- ಆಗಲೇ ತನ್ನ ಚರ್ಮ ತಮಿಳರಂತೆ''ಹೊಲಸು ಹಾಗೂ ಕಪ್ಪಾಗಿತ್ತು' ಎಂದು ಅಮೆರಿಕ ಉಪ- ರಾಜತಂತ್ರಜ್ಞೆ ವೌರೀನ್ ಚಾವೊ ಎಂದು ತನ್ನ ಜೀವನದ ಕಥೆ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
ವಾರೀನ್ ಚಾವೊ, 2 ದಶಕಗಳ ಹಿಂದಿನ ವಿದ್ಯಾರ್ಥಿ ಜೀವನದ ತನ್ನ ನೆನಪಿನ ಬುತ್ತಿಯನ್ನು ಬಿಚ್ಚುತ್ತ ಹೇಳಿದ್ದರು. ಇದು ತಮಿಳರನ್ನು ಕೆರಳಿಸಿದೆ. ಇಲ್ಲಿನ ಅಮೆರಿಕದ ರಾಜತಾಂತ್ರಿಕ ಕಚೇರಿಯು ಅವರ ಮಾತುಗಳು 'ಸರಿಯಲ್ಲ' ಹಾಗೂ ಅದಕ್ಕಾಗಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆಂದು ಸ್ಪಷ್ಟೀಕರಣ ನೀಡಬೇಕಾಗಿ ಬಂದಿದೆ.
ಈ ವಿವಾದಿತ ಹೇಳಿಕೆಯ ಹಿನ್ನೆಲೆಯಲ್ಲಿ ಉಂಟಾಗಿರುವ ಹಾನಿ ಯನ್ನು ಸರಿಪಡಿಸುವ ಕ್ರಮವಾಗಿ, ಇಲ್ಲಿನ ಅಮೆರಿಕನ್ ಕಾನ್ಸುಲೇಟ್, ಭಾಷಣದ ವೇಳೆ ಚಾವೊ ಅಸಮರ್ಪಕ ಟೀಕೆಯೊಂದನ್ನು ಮಾಡಿದ್ದಾರೆ.
ರಾಜತಂತ್ರಜ್ಞೆ, 23 ವರ್ಷಗಳ ಹಿಂದೆ ತಾನು ವಿದೇಶದಲ್ಲಿ ವಿದ್ಯಾ ರ್ಥಿನಿಯಾಗಿದ್ದಾಗಿನ ಧನಾತ್ಮಕ ನೆನಪುಗಳನ್ನು ವಿವರಿಸುತ್ತಿದ್ದರೆಂದು ಅದು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಅಮೆರಿಕ ಹಾಗೂ ಭಾರತದ ಸಂಬಂಧವು ಪ್ರಜಾಸತ್ತೆಯ ಮೌಲ್ಯಗಳು ಸ್ವಾತಂತ್ರ, ಧಾರ್ಮಿಕ ಹಾಗೂ ಸಾಂಸ್ಕೃತಕ ವೈವಿಧ್ಯದ ಬಗ್ಗೆ ಗೌರವಗಳನ್ನು ಆಧರಿಸಿದೆಯೆಂದು ಅಮೆರಿಕದ ರಾಜ್ಯಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಇತ್ತೀಚೆಗೆ ಉಲ್ಲೇಖಿಸಿದ್ದಾರೆಂದು ಅದು ಹೇಳಿದೆ. ಈ ಮೌಲ್ಯಗಳನ್ನು ಎತ್ತಿ ಹಿಡಿಯಲು ಚೆನ್ನೈಯ ಅಮೆರಿಕನ್ ಕಾನ್ಸುಲೇಟ್ ಹಾಗೂ ದೆಹಲಿಯ ಅಮೆರಿಕನ್ ದೂತಾವಾಸಗಳು ಬದ್ಧವಾಗಿವೆಯೆಂದು ಹೇಳಿಕೆ ತಿಳಿಸಿದೆ.
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications