ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶೋಭಾ-ಯಡ್ಡಿಗೆ ಹಂಗೂ ಮೋಸ ಹಿಂಗೂ ಮೋಸ
ಕರ್ನಾಟಕ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ರಾಜೀನಾಮೆಗೆ ಮಹೂರ್ತ ಫಿಕ್ಸ್ ಮಾಡುವಲ್ಲಿ ಯಶಸ್ವಿಯಾಗಿರುವ ಬಿಜೆಪಿ ವರಿಷ್ಠರು ಮತ್ತೊಂದು ಗೆಲುವಿನ ನಗೆ ಬೀರಿದ್ದಾರೆ. ಯಾವುದೇ ಕಾರಣಕ್ಕೂ ಯಡಿಯೂರಪ್ಪ ಅವರ ಯಾವುದೇ ಷರತ್ತಿಗೆ ಮಣೆ ಹಾಕುವುದಿಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಪಕ್ಷದ ಮೂಲಗಳು ಹೇಳಿವೆ.
ಈ ಮದ್ಯೆ, ಯಡಿಯೂರಪ್ಪ ಅವರು ಯಾವುದೇ ಷರತ್ತು ವಿಧಿಸಿರಲಿಲ್ಲ. ಅದೆಲ್ಲ ಮಾಧ್ಯಮಗಳ ಕಟ್ಟುಕತೆ. ರಾಜೀನಾಮೆ ನೀಡಲು ಯಡಿಯೂರಪ್ಪ ಅವರು ಆಷಾಢ ಮುಗಿಯುವುದಕ್ಕಾಗಿ ಕಾಯುತ್ತಿದ್ದಾರೆ ಎನ್ನುವುದೂ ಮಾಧ್ಯಮಗಳ ಸೃಷ್ಟಿ ಎಂದು ಅಶೋಕ್, ಶೆಟ್ಟರ್, ರಾಮದಾಸ್, ಅನಂತಕುಮಾರ್ ಪಟಾಲಂ ಮಧ್ಯೆ ರಾರಾಜಿಸುತ್ತಿದ್ದ ಈಶ್ವರಪ್ಪ ಕಿಡಿಕಾರಿದ್ದಾರೆ.
Comments
ಅಕ್ರಮ ಗಣಿಗಾರಿಕೆ ಜ್ಯೋತಿಷ್ಯ ರಾಜೀನಾಮೆ ಯಡಿಯೂರಪ್ಪ ಲೋಕಾಯುಕ್ತ illegal mining lokayukta resignation astrology
English summary
BS Yeddyurappa fails to bend BJP High command, Neither Shobha CM nor BSY party president.
Story first published: Saturday, July 30, 2011, 10:48 [IST]