ಸಿಸ್ಟರ್ ಕನ್ಸರ್ನ್: ಯಡಿಯೂರಪ್ನೋರೆ ನಮಗೂ ನಿವೇಶನ ನೀಡಿ
ಬೆಂಗಳೂರು,
ಜುಲೈ 8: ಮುಖ್ಯಮಂತ್ರಿಗಳು, ಅತ್ಯಂತ ದಯನೀಯ ಸ್ಥಿತಿಯಲ್ಲಿರುವ ತಮ್ಮ ಬಂಧು ಬಾಂಧವರನ್ನು ಕಂಡು ಮನಕರಗಿ, ಅನುಕಂಪದ ಆಧಾರದಲ್ಲಿ ಅವರಿಗೆಲ್ಲ ಬೆಲೆಬಾಳುವ ನಿವೇಶನಗಳನ್ನು ಮಂಜೂರು ಮಾಡಿ ನೆರವಾಗಿದ್ದಾರೆ. ಇಂತಹ ಕರುಣಾಳು ಮುಖ್ಯಮಂತ್ರಿಗಳನ್ನು ಪಡೆದಿರುವ ನಾಡಿನ ಜನತೆ ನಿಜಕ್ಕೂ ಭಾಗ್ಯಶಾಲಿಗಳು. id="toptextpromo">ಸ್ವಾಮಿ
ಬೆಂಗಳೂರು, ಮೈಸೂರು ನಗರಗಳಲ್ಲಿ ತಲೆಯ ಮೇಲೊಂದು ಸೂರಿಗಾಗಿ ಹತ್ತಾರು ವರ್ಷಗಳಿಂದ ಪ್ರಯತ್ನಿಸಿ ಹತಾಶರಾಗಿರುವ ನನ್ನಂತಹ ಸಾವಿರಾರು ಜನರಿದ್ದಾರೆ. ನಮ್ಮಂತಹವರಿಗೂ ನ್ಯಾಯಬದ್ಧವಾಗಿ ನಿವೇಶನಗಳನ್ನು ನೀಡಲು ಸೂಕ್ತ ಕ್ರಮಕೈಗೊಳ್ಳಿ. id='are-slot-1' class='oiad oi-axt oiadv'> id='top-searched-articles'>ಅಧಿಕಾರಕ್ಕೆ
ಬಂದವರೆಲ್ಲ ತಾವು ಮತ್ತು ತಮ್ಮ ಬಂಧುಬಳಗ ಎಂದು ಸರ್ಕಾರದ ಆಸ್ತಿ-ಪಾಸ್ತಿ ಮತ್ತು ಖಜಾನೆಯನ್ನೆಲ್ಲ ಲೂಟಿ ಮಾಡಿದರೆ ಅಸಹಾಯಕ ಜನರ ಪಾಡೇನು?











Click it and Unblock the Notifications