ಸಿಸ್ಟರ್ ಕನ್ಸರ್ನ್: ಯಡಿಯೂರಪ್ನೋರೆ ನಮಗೂ ನಿವೇಶನ ನೀಡಿ

ಸ್ವಾಮಿ ಬೆಂಗಳೂರು, ಮೈಸೂರು ನಗರಗಳಲ್ಲಿ ತಲೆಯ ಮೇಲೊಂದು ಸೂರಿಗಾಗಿ ಹತ್ತಾರು ವರ್ಷಗಳಿಂದ ಪ್ರಯತ್ನಿಸಿ ಹತಾಶರಾಗಿರುವ ನನ್ನಂತಹ ಸಾವಿರಾರು ಜನರಿದ್ದಾರೆ. ನಮ್ಮಂತಹವರಿಗೂ ನ್ಯಾಯಬದ್ಧವಾಗಿ ನಿವೇಶನಗಳನ್ನು ನೀಡಲು ಸೂಕ್ತ ಕ್ರಮಕೈಗೊಳ್ಳಿ.
ಅಧಿಕಾರಕ್ಕೆ ಬಂದವರೆಲ್ಲ ತಾವು ಮತ್ತು ತಮ್ಮ ಬಂಧುಬಳಗ ಎಂದು ಸರ್ಕಾರದ ಆಸ್ತಿ-ಪಾಸ್ತಿ ಮತ್ತು ಖಜಾನೆಯನ್ನೆಲ್ಲ ಲೂಟಿ ಮಾಡಿದರೆ ಅಸಹಾಯಕ ಜನರ ಪಾಡೇನು?












Click it and Unblock the Notifications