ಕೆಎಸ್ ಆರ್ ಟಿಸಿ ವೋಲ್ವೋಗೆ ಎಂಎಸ್ ಆರ್ ಟಿಸಿ ಸ್ಪರ್ಧೆ

ಸೆಮಿ ಸ್ಲೀಪರ್ ಬಸ್ ಗಳಲ್ಲಿ ಸುಖಾಸೀನಗಳಿದ್ದು, ಕಾಲು ಚಾಚಿಕೊಳ್ಳಲು ಹೆಚ್ಚಿನ ಸ್ಥಳಾವಕಾಶ ನೀಡಲಾಗಿದೆ. ಸಾಮಾನ್ಯ ವೋಲ್ವೋ ಬಸ್ ಗಿಂತ ಹೆಚ್ಚಿನ ಸೌಕರ್ಯ, ಸುಖ ಪ್ರಯಾನ ಈ ಬಸ್ ಗಳಿಂದ ನಿರೀಕ್ಷಿಸಬಹುದು. ಉಚಿತವಾಗಿ ನೀರನ ಬಾಟಲ್ ಹಾಗೂ ಹೊದಿಕೆಗಳನ್ನು ಪ್ರಯಾಣಿಕರಿಗೆ ನೀಡಲಾಗುತ್ತದೆ.
ಜುಲೈ 5 ರಿಂದ ಮುಂಬೈ- ಬೆಂಗಳೂರು ಬಸ್ ಸೇವೆ ಆರಂಭವಾಗಲಿದೆ. ಪುಣೆ -ಬೆಂಗಳೂರು ಬಸ್ ಸೇವೆ ಜೂನ್ 7 ರಿಂದ ಆರಂಭವಾಗಿದೆ. 41 ಸೀಟುಗಳನ್ನು ಹೊಂದಿರುವ ಬಸ್ ನಲ್ಲಿ ಕೊನೆ ನಾಲ್ಕು ಸೀಟುಗಳನ್ನು ಬಿಟ್ಟರೆ ಉಳಿದ ಸೀಟುಗಳು 130 ಡಿಗ್ರಿಯಷ್ಟು ವಾಲಿಸಿಕೊಂಡು ಮಲಗಬಹುದಾಗಿದೆ.
ಮುಂಬೈ-ಬೆಂಗಳೂರು ಬಸ್ ಮುಂಬೈನಿಂದ ಪ್ರತಿದಿನ ಸಂಜೆ 4 ಗಂಟೆಗೆ ಹೊರಡಲಿದೆ. ಸ್ವರ್ಗತೆ(ಪುಣೆ)-ಸತಾರಾ-ಕೊಲ್ಲಾಪುರ-ಬೆಳಗಾವಿ-ಹುಬ್ಬಳ್ಳಿ-ಹಾವೇರಿ-ಹರಿಹರ-ದಾವಣಗೆರೆ-ತುಮಕೂರು ಮಾರ್ಗವಾಗಿ ಬೆಂಗಳೂರು ಸೇರಲಿದೆ. ಒಟ್ಟು 1,016 ಕಿ.ಮೀ ಕ್ರಮಿಸಿ ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ಬರಲಿದೆ.
ರಿಟರ್ನ್ ಜರ್ನಿ ಸಂಜೆ 7 ಗಂಟೆಗೆ ಆರಂಭಿಸಿ ಅದೆ ಮಾರ್ಗದಲ್ಲಿ ಸಾಗಿ ಮರುದಿನ ಮಧ್ಯಾಹ್ನ 1 ಗಂಟೆಗೆ ಮುಂಬೈ ಸೆಂಟ್ರೆಲ್ ಬಸ್ ನಿಲ್ದಾಣ ಸೇರಲಿದೆ.
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications