ಸುಷ್ಮಾ ಹೇಳಿಕೆ: ಗಡ್ಕರಿ ಆಜ್ಞೆಯಂತೆ ರೆಡ್ಡೀಸ್ ಮೌನಕ್ಕೆ ಶರಣು

ಇದೇ ಸಂದರ್ಭದಲ್ಲಿ ಸುಷ್ಮಾ ಹೇಳಿಕೆಯಿಂದ ತಮಗೆ ಬೇಸರ, ಸಂತೋಷ ಅಥವಾ ನೋವು ಏನೂ ಆಗಿಲ್ಲ ಎಂದೂ ಅವರು ತಿಳಿಸಿದರು. ಸುದ್ದಿಗಾರರೊಂದಿಗೆ ಸೋಮವಾರ (ಮೇ 30) ಇಲ್ಲಿ ಮಾತನಾಡಿದ ಅವರು, ಸುಷ್ಮಾ ಸ್ವರಾಜ್ ಹಾಗೂ ತಮ್ಮ ಬಾಂಧವ್ಯ ಹಳಸಿದೆಯೆ ಎಂಬ ಪ್ರಶ್ನೆಗೂ ಉತ್ತರಿಸಲಿಲ್ಲ.
ಈ ಬಾರಿಯ ವರ ಮಹಾಲಕ್ಷ್ಮೀ ಪೂಜೆಗೆ ಬಳ್ಳಾರಿಗೆ ಬರುತ್ತಾರೆಯೇ ಎಂಬ ಪ್ರಶ್ನೆಗೆ, 'ಮುಂದೆ ನೋಡೋಣ. ಈ ಕುರಿತು ಏನನ್ನೂ ಕೇಳಬೇಡಿ. ನಾನು ಏನೂ ಹೇಳಲಾರೆ' ಎಂದಷ್ಟೇ ಉತ್ತರಿಸಿದರು.












Click it and Unblock the Notifications